ಮನಸ್ಸು ಒಳಗಿದ್ದಷ್ಟೂ ಮನುಷ್ಯನಿಗೆ ಶಾಂತಿ ಹೊರಬಂದಷ್ಟೂ ಅಶಾಂತಿ. ಅದರಲ್ಲಿ ಮಹಿಳೆ ಮಕ್ಕಳ ಮನಸ್ಸು ಬಹಳ ಸೂಕ್ಮವಾಗಿರುವುದರಿಂದ ಒಳಗಿನಮನಸ್ಸಿನೆಡೆಗೆ ನಡೆಯೋದೆ ಜೀವನದ ಗುರಿಯಾಗಿತ್ತು
-ಭಗವತಿ-
ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನನಡೆಸುತ್ತಾ ...
No comments:
Post a Comment