ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Tuesday, March 19, 2024

ಮನಸ್ಸಿನಂತೆ ಮಾನವನ ಜೀವನ

ಮನಸ್ಸು ಒಳಗಿದ್ದಷ್ಟೂ ಮನುಷ್ಯನಿಗೆ ಶಾಂತಿ ಹೊರಬಂದಷ್ಟೂ ಅಶಾಂತಿ. ಅದರಲ್ಲಿ  ಮಹಿಳೆ ಮಕ್ಕಳ ಮನಸ್ಸು ಬಹಳ ಸೂಕ್ಮವಾಗಿರುವುದರಿಂದ  ಒಳಗಿನ‌ಮನಸ್ಸಿನೆಡೆಗೆ ನಡೆಯೋದೆ ಜೀವನದ ಗುರಿಯಾಗಿತ್ತು 
-ಭಗವತಿ-
ನಾನ್ಯಾರೆಂದು ತಿಳಿಯುವವರೆಗೆ  ಎಲ್ಲವೂ ವಿಶೇಷ
ವಾಗಿರುತ್ತದೆ ತಿಳಿದ ಮೇಲೆ ಸಶೇಷವಾಗುತ್ತದೆ.ಅಂದರೆ 
ಎಲ್ಲದರಲ್ಲೂ ಇರೋನು ಒಬ್ಬನೇ ಎಂದಾಗ ನಾನು  ಅದರಲ್ಲಿ ಒಬ್ಬ ಅಷ್ಟೆ ನನ್ನಲ್ಲಿ ವಿಶೇಷವೇನೂ ಇಲ್ಲ ನಾನೆಂಬುದಿಲ್ಲ  ಇದೇ ಅಧ್ವೈತ
-ಭಗವತಿ-

No comments:

Post a Comment