ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Wednesday, April 30, 2025

ನಾವು ಭಾರತೀಯರೆ?

"ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು"
ಎರಡು ರಾಷ್ಟ್ರೀಯ ಪಕ್ಷಗಳ  ರಾಜಕೀಯ ದ್ವೇಷಕ್ಕೆ ದೇಶವೇ ಬಡತನದೆಡೆಗೆ ನಡೆದಿದೆ. ಒಂದು ಮೊದಲಿನಿಂದಲೂ ತಾನೇ ಸರಿ ಎಂದು ನಡೆದು ಜನರನ್ನು ಮೋಸಗೊಳಿಸಿ  ಆಳುತ್ತಾ ಮುಂದೆ ಬಂದಂತೆಲ್ಲಾ  ಇನ್ನೊಂದು ಪಕ್ಷ ತನ್ನದೇ ಆದ ರೀತಿಯಲ್ಲಿ  ಬದಲಾವಣೆಗೆ ಪ್ರಯತ್ನಪಟ್ಟು ಮುಂದೆ ಬಂತು.
ಎರಡೂ ಪಕ್ಷಗಳಿಗೂ ಪ್ರಜಾಸಹಕಾರ  ಸಿಕ್ಕಿ ಸರ್ಕಾರ ನಮಗೇನು ಕೊಡುತ್ತದೆನ್ನುವ ಸ್ವಾರ್ಥ ಪರ ಜೀವನಕ್ಕೆ ತಮ್ಮ ಜ್ಞಾನವನ್ನು  ಲೆಕ್ಕಿಸದೆ ಹಣ ಪಡೆದು ಸಾಲದ ಸುಳಿಯಲ್ಲಿ ರೈತರಿಂದ ಹಿಡಿದು ಶಿಕ್ಷಕರವರೆಗೂ  ಬೆಳೆದರು.ಅವರ ಹಿಂದೆ ಸಾಲದ ಹೊರೆಯೂ ಹೆಚ್ಚಾದಾಗ ಸಾಲ ತೀರಿಸಲು ಭ್ರಷ್ಟಾಚಾರ ಬೆಳೆಯಿತು. ಭ್ರಷ್ಟರ ಹಿಂದೆ ನಡೆದವರಿಗೆ ದೇಶ ಕಾಣದೆ ವಿದೇಶಿ ಸಾಲ ಬೆಳೆಸಿದರು. ಇದರಿಂದಾಗಿ ಭಾರತ ಆತ್ಮದುರ್ಭಲ ವಾಗಿದೆಯೆ ಹೊರತು ಆತ್ಮನಿರ್ಭರ ವಾಗಿಲ್ಲವೆಂದರೆ ವಿರೋಧಿಸುವವರು ನಮ್ಮವರೆ.ಇಲ್ಲಿ ವಿದೇಶಿಗರಿಗೆ ಮಣೆ ಹಾಕುವವರೆ ಹೆಚ್ಚು.ವಿದೇಶದಿಂದ ಇಲ್ಲಿ ಬಂದವರು ಹಿಂದೂಗಳಾಗಿಲ್ಲವಾದಾಗ ಅವರ ಧರ್ಮಕ್ಕೆ ಹೆಚ್ಚಿನ ಸಹಕಾರವಿರುತ್ತದೆ.ಹಣ,ಬಂಡವಾಳ ಸಾಲ ವ್ಯವಹಾರ ಮೂಲ ಶಿಕ್ಷಣವೇ ಪರಕೀಯರದ್ದಾಗಿದ್ದರೆ ಒಳಗಿರುವ  ಜ್ಞಾನ ಯಾರದ್ದು? 
ಕಣ್ಣಿಗೆ ಕಾಣದ ಈ ಸತ್ಯವನ್ನು ‌‌ ಅರ್ಥ ಮಾಡಿಕೊಳ್ಳದೆ ಸರ್ಕಾರ ನಡೆಸಿದರೆ  ಅಸತ್ಯ ಅನ್ಯಾಯ ಅಧರ್ಮ ದೆಡೆಗೆ ನಡೆಯುತ್ತಿದ್ದರೂ  ನಾನು ಪರಿಶುದ್ದನೆನ್ನುವ ಭ್ರಮೆಯೇ ಹೆಚ್ಚಾಗುತ್ತದೆ. ಯಾರದ್ದೋ ಹಣವನ್ನು ಯಾರೋ  ಯಾರಿಗೋ ಕೊಟ್ಟು ದಾನಶೂರ ಕರ್ಣ ಎನ್ನುವ ಬಿರುದು ಪಡೆದರೆ ಅಧರ್ಮ. ಕರ್ಣ ನ ಕಥೆ ಇದಕ್ಕೆ ಸಾಕ್ಷಿ.ಆದರೆ ಆ ಮಹಾಶೂರ ಕರ್ಣ ನಲ್ಲಿ ಧರ್ಮ ಜ್ಞಾನವಿತ್ತು.ದುರ್ಯೋಧನನ ಪಕ್ಷದ ಋಣ ತೀರಿಸುವುದಾಗಿತ್ತು.ಆದರೆ ಅಂದಿನ ರಾಜರ ಕಾಲ ಇಂದಿಲ್ಲ ಹೀಗಿರುವಾಗ ಪ್ರಜೆಗಳ ಹಣವನ್ನು ದುರ್ಭಳಕೆ ಮಾಡಿಕೊಂಡು  ಅಜ್ಞಾನದಲ್ಲಿ ಆಳುವುದರಿಂದ ಆಗುವ ನಷ್ಟ  ತುಂಬೋದೇ ಕಷ್ಟ. ಕಷ್ಟಪಡದೆ ಕೋಟ್ಯಾಂತರ ರೂಗಳನ್ನು ಹಾಳುಮಾಡುವವರ. ಹಿಂದೆ ಸಾಕಷ್ಟು ಶ್ರಮಜೀವಿಗಳು ಬುದ್ದಿಜೀವಿಗಳು ಜ್ಞಾನಿಗಳಿದ್ದಾರೆಂದರೆ ಎಲ್ಲಿದೆ ಸತ್ಯ ಧರ್ಮ?
ಸಾಮಾನ್ಯ ಜ್ಞಾನವಿಲ್ಲದೆ ವಿಶೇಷಜ್ಞಾನದ ಹಿಂದೆ ನಡೆದವರಿಗೆ ಒಳಗೇ ಅಡಗಿರುವ ಭ್ರಷ್ಟ ದುಷ್ಟ ಗುಣಗಳ ಅರಿವಿಲ್ಲದೆ ಏನಾದರಾಗಲಿ ನಾನುಗೆಲ್ಲಬೇಕೆಂಬ  ಅಜ್ಞಾನ ಮಿತಿಮೀರಿದೆ.
ಇದಕ್ಕೆ ಸಾಕ್ಷಿಯಾಗಿರುವ‌ ಪರಮಾತ್ಮನೇ ಸುಮ್ಮನಿರುವನೆಂದರೆ ಸಾಮಾನ್ಯರಿಗೆ ಯಾವ ಸಂದೇಶ ಹೋಗುತ್ತಿದೆ? ಒಟ್ಟಿನಲ್ಲಿ  ದೇವರು ಧರ್ಮ, ಭಾಷೆ,ಸಂಸ್ಕೃತಿ ಸಂಪ್ರದಾಯಗಳು ರಾಜಕೀಯಕ್ಕೆ ಬಂದಾಗ ಅಳಿಸಿಹೋಗಿ ನಾನೇ ದೇವರು ಎನ್ನುವ ಹಂತಕ್ಕೆ ಬಂದಾಗ ನಾನೆಲ್ಲಿರೋದೆನ್ನುವುದೂ ಮರೆತು ಹೋಗುತ್ತದೆ. ದೇಶದೊಳಗೇ ಇದ್ದು ವಿದೇಶಿಗಳಿಗೆ ಮಣೆಹಾಕುವ ಸಂಸ್ಕೃತಿ ಯಾವ ಮಹಾತ್ಮರು ಕಲಿಸಿದ್ದಾರೋ ? ಪುರಾಣಗಳಲ್ಲಿಯೇ ನಾವು ರಾಜ್ಯ ರಾಜ್ಯದ ನಡುವೆ  ನಡೆದ ಯುದ್ದಕ್ಕೆ ಅಧರ್ಮ ದ ರಾಜಕೀಯತೆ ಕಾರಣವಾಗಿದ್ದನ್ನು ತಿಳಿಯಬೇಕಿದೆ. ಆದರೆ ಇಲ್ಲಿ ಅಧರ್ಮ ವೇ ರಾಜಕೀಯ ನಡೆಸಿರುವಾಗ  ಧರ್ಮ ಎಲ್ಲಿದೆ? ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಲ್ಲಿ ಅಜ್ಞಾನ ಮನೆಮಾಡಿ ಹಣ ಅಧಿಕಾರ ಸ್ಥಾನಕ್ಕಾಗಿ  ಭ್ರಷ್ಟ ದುಷ್ಟ ರಿಗೆ ಸಹಕರಿಸುವ ಗುಣ ಬೆಳೆದಿರೋದೇ  ದುರಂತ. ‌ಇಷ್ಟು ವರ್ಷ ಆಳಿದ ಪಕ್ಷಗಳಿಗೆ  ದೇಶದ ಮೂಲ ಶಿಕ್ಷಣದೊಳಗಿದ್ದ ಸಾತ್ವಿಕ ಸತ್ಯದ ಅರಿವಾಗದೆ ರಾಜಕೀಯತೆ ಬೆಳೆದು ಅದೇ ದ್ವೇಷ ರೂಪತಳೆದು ಮಧ್ಯವರ್ತಿಗಳು  ಬೆಳೆದರು. ಮಹಾತ್ಮರು ಬೆಳೆದಿಲ್ಲವೆಂದರೆ ಆತ್ಮದುರ್ಭಲ ಭಾರತವಾಗಿದೆ ಎಂದರ್ಥ.
ಎಲ್ಲಿ ರಾಜಕೀಯವಿರುವುದೋ ಅಲ್ಲಿ ಸತ್ಯವಿರದು.ಎಲ್ಲಿ ಸತ್ಯವಿರದೋ ಅಲ್ಲಿ ಧರ್ಮ ವಿರದು.ಎಲ್ಲಿ ಧರ್ಮ ಇರದೋ ಅಲ್ಲಿ ದೇವತೆಗಳಿರೋದಿಲ್ಲ.ಎಲ್ಲಿ ದೇವತೆಗಳಿರುವುದಿಲ್ಲವೋ ಅಲ್ಲಿ ಶಾಂತಿಯಿರದು. ಹೀಗಾಗಿ ದೇಶದೊಳಗೆ ಕ್ರಾಂತಿಯೇ ಮುಂದಾಗಿದೆ.ಇದರಲ್ಲಿ ಯಾರು ಜ್ಞಾನಿಗಳೋ ಅಜ್ಞಾನಿಗಳೋ   ಭಗವಂತನಿಗೇ ಗೊತ್ತು. ಸೃಷ್ಟಿ ಸರಿಯಿಲ್ಲದೆ ಸ್ಥಿತಿ ಲಯವೂ ಸರಿಯಾಗಿರದು.ಲಯದೆಡೆಗೆ ನಡೆದಿರುವ ನಮ್ಮ ಜೀವನದಲ್ಲಿ ಬದಲಾವಣೆ ಆಗಬೇಕಾದರೆ ಸೃಷ್ಟಿ ಯ ರಹಸ್ಯ ಅರ್ಥ ವಾಗುವ ಶಿಕ್ಷಣಕೊಡಬೇಕಿದೆ.
ಜೀವ ಶಾಶ್ವತವಲ್ಲ ಆತ್ಮಶಾಶ್ವತ ಎಂದಿರುವ ಮಹಾತ್ಮರ ಹೆಸರಿನಲ್ಲಿ ಕೆಸರೆರಚಾಟ ಮಾಡಿಕೊಂಡು ತಾವೇ ಶುದ್ದವಾಗದೆ ಜನರನ್ನು ಶುದ್ದಮಾಡಲು ರಾಜಕೀಯಕ್ಕೆ ಮಣೆ ಹಾಕಿದವರಿಗೆ ಜನಬಲ ಹಣಬಲ ಅಧಿಕಾರ ಬಲವೇನೂ ಸುಲಭವಾಗಿ ಸಿಗಬಹುದು ಆದರೆ ಸತ್ಯಜ್ಞಾನ ಸಿಗೋದಿಲ್ಲ.ಕಾರಣ ಸತ್ಯ ಒಂದೇ  ಇರೋದು ಅದೂ ಒಳಗೇ ಇರೋವಾಗ ಹೊರಗಿನ ರಾಜಕೀಯದಲ್ಲಿ ಕಾಣದು.
ಹಿಂದೂ‌ಮುಸ್ಲಿಂ ನಡುವಿರುವ ಇಸ್ಲಾಂ ಧರ್ಮ ಮತಾಂತರ ಮಾಡಿ ತನ್ನ ಸ್ಥಾನ ಭದ್ರಗೊಳಿಸಿಕೊಂಡರೂ  ಅದರಿಂದ ದೇಶದ ಮೂಲ ಶಿಕ್ಷಣದಲ್ಲಿದ್ದ ತತ್ವದರ್ಶನ ಆಗೋದಿಲ್ಲ. ಜನಸಂಖ್ಯೆಗಿಂತ ಸತ್ಯಜ್ಞಾನಿಗಳ ಸಂಖ್ಯೆ ಮುಖ್ಯ.ಅದರಲ್ಲೂ ಸತ್ಯಜ್ಞಾನ  ಜೀವಾತ್ಮನಿಗೆ ಅಗತ್ಯ .ಪುನರ್ಜನ್ಮ ಇಲ್ಲವೆನ್ನಬಹುದು ಆದರೆಇದು ಸತ್ಯವಾಗಿರದು.ಈ ಜನ್ಮದ ಹಿಂದೂ ಮುಂದೆ ಇಸ್ಲಾಂ ಮುಸ್ಲಿಂ ಆದಂತೆ ಇಸ್ಲಾಂ ಮುಸ್ಲಿಂ ಮುಂದೆ ಹಿಂದೂವಾಗಿ ಜನ್ಮ ಪಡೆಯುವುದಿಲ್ಲವೆ?

ಸನಾತನ ಹಿಂದೂ ಧರ್ಮ ತಿಳಿಸುವುದಿಷ್ಟೆ ಭೂಮಿಯ ಋಣ ತೀರಿಸುವುದಕ್ಕಾಗಿ ನಾವು ಜೀವಾತ್ಮನಿಗೆ ಸತ್ಯ ಧರ್ಮದಲ್ಲಿ ನಡೆಯುವ ಶಿಕ್ಷಣ ಕೊಡಬೇಕಷ್ಟೆ.ಭೌತವಿಜ್ಞಾನ ಅಧ್ಯಾತ್ಮ. ವಿಜ್ಞಾನದಿಂದ ದೂರವಾದಷ್ಟು ಸಾಲ ಬೆಳೆಯುತ್ತದೆ. ಸಾಲ ತೀರಿಸದೆ  ಜೀವನ್ಮುಕ್ತಿ ಸಿಗದು. ಹಿಂದೂಗಳೇ ಈವಿಚಾರಕ್ಕೆ ವಿರೋಧಿಸಿ ಮುಂದೆ ಮುಂದೆ  ನಡೆದಿರುವಾಗ ಇದನ್ನರಿಯದ ಪರಧರ್ಮ ದವರ ವಿರುದ್ದ ದ್ವೇಷಮಾಡಿ ಉಪಯೋಗವಿಲ್ಲ.
ನಮ್ಮ ಮಕ್ಕಳಿಗೇ ಉತ್ತಮಜ್ಞಾನದ ಶಿಕ್ಷಣ ನೀಡಲು ಕಷ್ಡವಾಗಿರುವಾಗ ಪರರಿಗೆ ಉಪದೇಶ ಮಾಡಿ ಉಪಯೋಗವಿದೆಯೆ?ನಮ್ಮನೆಯೇ  ಸಾಲದೊಳಗಿರುವಾಗ ಪರರಮನೆಯ ಸಾಲತಂದು ತೀರಿಸಬಹುದೆ? ಹೀಗೆ ದೇಶದ ಒಳಗೆ ಸಾಕಷ್ಟು ಅಗರ್ಭ ಶ್ರೀಮಂತ ರಿದ್ದರೂ ದೇಶದ ಸಾಲ ತೀರಿಸಲು ಸಾಧ್ಯವಾಗಿಲ್ಲವೆಂದರೆ ಆ ಹಣ ಭ್ರಷ್ಟಾಚಾರದ ಅಧರ್ಮ ಅನ್ಯಾಯ ಅಸತ್ಯದ ಸಂಪಾದನೆ ಆಗಿರುತ್ತದೆ.
ಪರಮಾತ್ಮನಿಗೆ ತಲುಪದ ಈ ಹಣದಿಂದ ಧರ್ಮ ರಕ್ಷಣೆ ಕಷ್ಟವಿದೆ. ಜನರ ಹಣವೇ ದುರ್ಭಳಕೆ ಆಗಿರುವಾಗ ಜನರಲ್ಲಿ ಅರಿವಿನ ಕೊರತೆ ಇರೋವಾಗ ಅವರನ್ನೇ ಆಳಲು ಹೊರಟರೆ ಏನರ್ಥ?ನಾವ್ಯಾರು ? ನಮ್ಮ ಸಹಕಾರ  ಯಾರಿಗೆ ಕೊಟ್ಟು  ಜ್ಞಾನ ದುರ್ಭಳಕೆ ಆಗುತ್ತಿದೆ? ಸತ್ಯ ತಿಳಿಸಬಾರದೆನ್ನುವರು ಆದರೆ ಸತ್ಯವೇ ದೇವರೆನ್ನುವರು.ಮಕ್ಕಳಿಗೂ ಇದೇ ರೀತಿ ಅಡ್ಡ ಗೋಡೆ ಮೇಲೆ ದೀಪ  ಇಟ್ಟು ಅರ್ಧ ಕತ್ತಲಲ್ಲೇ ಕಾಲ‌ಕಳೆದರೆ ಪೂರ್ಣ ಸತ್ಯ ಪೂರ್ಣಬೆಳಕಿನೆಡೆಗೆ ಹೋಗಲು ಸಾಧ್ಯವೆ?ಜ್ಞಾನದಿಂದ ಮುಂದುವರಿದಿದ್ದ ದೇಶವನ್ನು ಅಜ್ಞಾನದ ಶಿಕ್ಷಣದಿಂದ ಹಿಂದುಳಿಸುತ್ತಾ ವಿದೇಶ ಮಾಡಲು ಹೊರಟವರಿಗೆ ಇಂದು ಬೇಡಿಕೆ ಹೆಚ್ಚು. ಸ್ವಾತಂತ್ರ್ಯ ಸ್ವೇಚ್ಚಾಚಾರವಾದರೆ ಆತ್ಮದುರ್ಭಲ ವಾಗಿದೆವೆಂದರ್ಥ..
ಮನರಂಜನೆಯಿರಲಿ ಆತ್ಮವಂಚನೆಯಾಗದಿರಲಿ.ಯಾವ ಪಕ್ಷ ಬಂದರೂ ಜನಬಲದಿಂದಾಗಿರುವುದು ಅದು ಆತ್ಮಬಲವಾದರೆ ಉತ್ತಮ ದೇಶ.ಸ್ಮಾಟ್ ಆಗಲು ಹೋಗಿ ಸಾಲದ ಹೊರೆಹೊತ್ತು‌ ನಡೆಯಲಾಗದೆ ಕುಸಿದರೆ  ಮೇಲೆ ಎತ್ತಲು ಯಾರಿರುವರು? ಎಲ್ಲದ್ದಕ್ಕೂ  ಇತಿಮಿತಿಗಳಿದ್ದರೆ ಉತ್ತಮ.
ಕಾಲವೇ ಹೀಗಿದೆ.ಹಾಗಂತ‌ಕಾಲರಾಯ ಸುಮ್ಮನಿರೋದಿಲ್ಲ.
ಸಕಾಲದಲ್ಲಿ ಎಲ್ಲಾ ಸರಿಯಾಗಿ ಸನ್ಮಾರ್ಗದಲ್ಲಿ ನಡೆದರೆ ಕಾಲವೂ  ಚೆನ್ನಾಗಿಯೇ ಇರುತ್ತದೆ. ಇದು ಎಲ್ಲಾ ದೇಶಗಳಿಗೂ ಅನ್ವಯಿಸುತ್ತದೆ. ಯಾರದ್ದೋ ಮೂಲ  ಶಿಕ್ಷಣ  ಇತರರು  ಬಂದು ಹಾಳುಮಾಡಿದರೆ‌ ಅವರ ಬುದ್ದಿವಂತಿಕೆ  ಚೆನ್ನಾಗಿದ್ದರೂ ಜ್ಞಾನದ ಕೊರತೆ ಕಾಣುವುದು. ಅಜ್ಞಾನದಲ್ಲಿ ಎಷ್ಟು ಹೋರಾಡಿದರೂ ವ್ಯರ್ಥ.
ಯಾಕೆ ರಾಜಕೀಯದ ವಿರುದ್ದ ನಿಲ್ಲಬೇಕೆ ಎಂದರೆ ರಾಜಕೀಯ ಬೇಕು ಅದು ಧರ್ಮದ ಪರವಿರಬೇಕು. ಮನೆಯೊಳಗೇ ಅಧರ್ಮ ವಿದ್ದರೆ ದೈವತ್ವ ಬೆಳೆಯುವುದೆ?
ಸರಳವಾಗಿದ್ದ ತತ್ವವನ್ನು ಕಷ್ಟಕರವಾಗುವಂತೆ ತಿಳಿಸಿ ತಂತ್ರದ ಕಡೆಗೆ ನಡೆದರೆ ತಂತ್ರ ಇಸ್ಲಾಂ ರ ಕೊಡುಗೆ ಯಂತ್ರ ಮುಸ್ಲಿಂ ರ ಮೂಲಕ ಬಂದಿರೋದು.ಹಾಗಾದರೆ ಸ್ವತಂತ್ರ ರು ಯಾರು? ಹಿಂದೂಗಳ‌ಮಂತ್ರಶಕ್ತಿಯೇ ತಂತ್ರ ಯಂತ್ರಗಳ ಸೃಷ್ಟಿ ಗೆ ಕಾರಣವಾದಾಗ ಮೂಲವನ್ನು ದುರ್ಭಳಕೆ ಮಾಡಿಕೊಂಡು ಜನರನ್ನು ಆಳಿದಷ್ಟೂ ತಂತ್ರ ಯಂತ್ರವೂ ಅದೇ ದಾರಿಹಿಡಿದು ಮನುಕುಲವೇ ಅತಂತ್ರಸ್ಥಿತಿಗೆ ತಲುಪಿಸಬಹುದು.
ಕೂಪಮಂಡೂಕದಂತಿರುವ ಅನೇಕರಿಗೆ ಹೊರಗಿನ ಹಣ ಸುಲಭವಾಗಿ ಒಳಗೆ ಸೇರುವಾಗ ಹೊರಗಿನ ಅಧರ್ಮ ಅಸತ್ಯ ಅನ್ಯಾಯ  ಕಾಣೋದಿಲ್ಲ ಅದನ್ನು ತಡೆಯಲಾಗದು.
ತಾವೂ ಪಾಲುದಾರರಾದಾಗಲೇ ಬೇಲಿಯೇ ಎದ್ದು ಹೊಲಮೇಯೋದು. ಹೀಗಾಗಿ ಇಂದು ಎಷ್ಟೋ ಜ್ಞಾನಿಗಳ ಜ್ಞಾನಯೋಗ,ಭಕ್ತಿಯೋಗ ಕರ್ಮ ಯೋಗ ಹಿಂದುಳಿದು ಭೌತವಿಜ್ಞಾನ ಮುಗಿಲುಮುಟ್ಟಿ ಆಳುತ್ತಿದೆ.ಇದನ್ನು ‌ಪ್ರಗತಿ ಎಂದರೆ ಅಧ್ಯಾತ್ಮ ದ ಪ್ರಕಾರ ಇದೇ ಅಧೋಗತಿಗೆ ಕಾರಣ.
ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಚೆನ್ನಾಗಿರುತ್ತದೆ.ಸೃಷ್ಟಿ ಮಾಡಲಾಗದವರು ಲಯ  ಮಾಡುವ  ಅಧಿಕಾರವಿದೆಯೆ?
ಎಲ್ಲಾ ಒಂದೇ ಎನ್ನುವವರಲ್ಲಿ ಭಿನ್ನಾಭಿಪ್ರಾಯ ದ್ವೇಷ ಇರುವುದೆ? ಇದೆ  ಎಂದರೆ  ತಪ್ಪು ನಡೆದಿದೆ ಎಂದರ್ಥ.
ಕಾಲಕ್ಕೆ ತಕ್ಕಂತೆ ಕುಣಿಯಬೇಕೆಂದಿಲ್ಲ.ನಡೆಯಬೇಕು ಎಂದರೂ ಸತ್ಯ  ಧರ್ಮ ಕ್ಕೆಚ್ಯುತಿ ಆದರೆ  ಪರಮಾತ್ಮನಲ್ಲಿ ಕ್ಷಮೆಯಿಲ್ಲ. ತಿಳಿಯದೇ ನಡೆದ ತಪ್ಪಿಗೆ ಕ್ಷಮೆಯಿರಬಹುದಷ್ಡೆ.
ಸೂಕ್ಷ್ಮ ವಾಗಿರುವ ಈ ಅಧ್ಯಾತ್ಮ ವಿಜ್ಞಾನವನ್ನು  ಹೊರಗಿನ ಜಗತ್ತು ಒಪ್ಪದಿದ್ದರೂ ಅದನ್ನು ಬಿಟ್ಟು ಜಗತ್ತಿಲ್ಲ.ಅದರ ಒಂದು ಸಣ್ಣ ಕಿಡಿ ನಮ್ಮೊಳಗೇ ಅಡಗಿರುವಾಗ ಅದರೆಡೆಗೆ ಹೋಗೋದೇ ಜೀವನದ ಮುಖ್ಯಗುರಿ ಎನ್ನುವರು ಮಹಾತ್ಮರು.ಎಲ್ಲಿರುವರು ಮಹಾತ್ಮರು? ರಾಜಕೀಯದಲ್ಲೋ? ರಾಜಯೋಗದಲ್ಲೋ?
ರಾಜಯೋಗದ ಶಿಕ್ಷಣ ಪ್ರಜೆಗಳಿಗೆ ಸಿಕ್ಕಿದ್ದರೆ ರಾಜಕೀಯ ಇಷ್ಟು ಹದಗೆಡುತ್ತಿರಲಿಲ್ಲ. ತನ್ನ ತಾನರಿತು ಪರಮಾತ್ಮನೆಡೆಗೆ ಸಾಗುವುದೇ ರಾಜಯೋಗಿಗಳ ಲಕ್ಷಣ. ಆದರಿದು ಸುಲಭವಿರದ ಕಾರಣ ಪ್ರಚಾರಕ್ಕಷ್ಟೆ ಸೀಮಿತವಾಗಿ ರಾಜಕೀಯತೆ ಬೆಳೆಯಿತು. ಈಗಲೂ ಇದರ ಚರ್ಚೆ ನಡೆಸಿದರೆ ಜನರಲ್ಲಿ ಸ್ವಲ್ಪ ಮಟ್ಟಿಗೆ ಅರಿವು ಮೂಡಬಹುದು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೇಶದ ಆಸ್ತಿ.ಅವರಲ್ಲಿ ಜ್ಞಾನವಿದ್ದರೆ ದೇಶದ ಪ್ರಗತಿ.ಅಜ್ಞಾನವಿದ್ದರೆ ಅಧೋಗತಿ.
ಮೂಲಸತ್ಯ ಧರ್ಮ ಬಿಟ್ಟು  ನಡೆದವರಿಗೆ ವಿದೇಶವೇ ಗತಿಕಾಣಿಸುತ್ತದೆ. ಅಲ್ಲಿಯೂ ಉತ್ತಮ ಜ್ಞಾನದ ಶಿಕ್ಷಣವಿದ್ದರೆ ಸರಿಯಾಗಿರುತ್ತದೆ  ಮಾನವನ  ಮನಸ್ಥಿತಿ.
 ರಾಜಯೋಗದ ಮಹಾತ್ಮರ ಸರಳತೆಯಿಂದಅಧ್ಯಾತ್ಮ ಪ್ರಗತಿಯಾಗಿದ್ದ ಭಾರತವನ್ನು  ರಾಜಕೀಯದಿಂದ ಸ್ಮಾರ್ಟ್ ಮಾಡಲು ಹೋದರೆ  ಅಧೋಗತಿ.

ಬುದ್ದ =ಪ್ರಭುದ್ದ ?

ಅತಿಯಾದ ಶಾಂತಿಯಿಂದ ಬುದ್ದನಾಗಬಹುದು. ಅತಿಯಾದ ಕ್ರಾಂತಿಯಿಂದ  ಪ್ರಭುದ್ದರಾಗಬಹುದು.
ಬುದ್ದ ಜ್ಞಾನದ ಸಂಕೇತ‌ ಪ್ರಬುದ್ದ ಅಜ್ಞಾನದ ಸಂಕೇತ. ಇಲ್ಲಿ ಅಜ್ಞಾನ ವೆಂದರೆ ಸತ್ಯ ಧರ್ಮ ದ ಅರಿವಿಲ್ಲದಿರೋದೆಂರ್ಥ.

ಬುದ್ದನಂತಹ‌ ಜ್ಞಾನಿಯ ಮುಂದೆ  ಅಂಗುಲಿಮಾಲನಂತಹ ಅಸುರನೇ ಬದಲಾಗಿ ಹೋದ. ಅಂದರೆ ಸತ್ಯಜ್ಞಾನಕ್ಕಿರುವ ಶಕ್ತಿ ಮಿಥ್ಯಜ್ಞಾನದಲ್ಲಿಲ್ಲ .

ಬುದ್ದ ತನ್ನ ಜ್ಞಾನೋದಯದ ನಂತರ ರಾಜಕೀಯ ಬಿಟ್ಟು ಹೊರನಡೆದಂತೆ ಇಂದಿನ‌ಪ್ರಭುದ್ದರು  ಅಜ್ಞಾನದ ಹಿಂದೆ ನಡೆದು ರಾಜಕೀಯಕ್ಕೆ ಇಳಿದಿದ್ದಾರೆ. ಪ್ರಜಾಪ್ರಭುತ್ವದಲ್ಲಿ  ರಾಜರು ಯಾರು?

ಸಮಸ್ಯೆಗಳ‌ ಮೂಲವೇ ಆ ಋಣ.

ಎಲ್ಲಾ ಸಮಸ್ಯೆಗಳ ಮೂಲವೇ ಆ ಋಣ. ಇದರಲ್ಲಿ ಮೂಲ ಶಕ್ತಿಯ ಜೊತೆಗೆ ಹೊರಗಿನ ಶಕ್ತಿಗಳೂ ಸೇರಿಕೊಂಡಾಗ  ಬಿಡುಗಡೆ ಕಷ್ಟವಿದೆ. ಮೂಲದ ಋಣವನ್ನು ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಯಿಲ್ಲದ ಸೇವೆಯಿಂದ ಮಾತ್ರ ತೀರಿಸಬಹುದೆನ್ನುವುದು  ಸನಾತನಧರ್ಮ.

ಸೇವೆ ಈಗ ಎತ್ತ ಸಾಗಿದೆ? ಪ್ರಜಾಸೇವೆ,ರಾಷ್ಟ್ರ ಸೇವೆ,ತಾಯಿ ಸೇವೆ,ಭೂ ಸೇವೆ,ದೇವರ ಸೇವೆ,ಪರಮಾತ್ಮನ ಸೇವೆಗೆ ಹಣವೇ ಮೂಲವಾಗುತ್ತಿದೆ. ಆ ಹಣದ ಮೂಲ ಭ್ರಷ್ಟಾಚಾರ ಆಗಿದ್ದರೆ  ಸೇವೆಯ ಫಲವೂ ಭ್ರಷ್ಟರಿಗೇ ಸೇರುತ್ತದೆ.
ಸತ್ಯವಿಲ್ಲದ   ಧರ್ಮ ಧರ್ಮ ವಿಲ್ಲದ ಸತ್ಯದಿಂದ  ಯಾವ ಋಣ ತೀರೋದಿಲ್ಲ.

ಯಾವಾಗ ಸನಾತನಧರ್ಮ ಬಿಟ್ಟು ಅನ್ಯಧರ್ಮದವರ ಋಣದಲ್ಲಿ ಜೀವನ ನಡೆಯುವುದೋ  ಅನ್ಯರ ವಶದಲ್ಲಿ ಜೀವ ಸಿಲುಕುತ್ತದೆ.
ಯಾಕೆ ಹಿಂದೂಗಳ ಸಂಖ್ಯೆ ಅನ್ಯರ ಸಂಖ್ಯೆಗಿಂತ ಕಡಿಮೆಯಾಗುತ್ತಿದೆ ಎಂದರೆ ಹಿಂದೂ ಆಗಿ ಜನಿಸಿ ಅನ್ಯರ ಪಕ್ಷ ವಹಿಸಿ  ರಾಜಕೀಯದೆಡೆಗೆ  ಹೊರಗೆ ನಡೆದವರೆ ಹೆಚ್ಚು. ಅವರ ಋಣ ತೀರಿಸಲು ಅವರ ಧರ್ಮದೊಳಗೇ ಜನ್ಮ ಪಡೆಯಬೇಕಲ್ಲವೆ?
 ಮಕ್ಕಳು ಬೇಡ ಮದುವೆ ಬೇಡ ಸಂಸಾರ ಬೇಡ  ರಾಜಕೀಯ ಬೇಕು. ಎಲ್ಲಿದೆ ಧರ್ಮ?
 ದೇವರನ್ನು  ತೋರಿಸುವುದು ಹೊರಗೆ ದೈವತ್ವ ಬೆಳೆಸುವುದು ಒಳಗೆ. ಒಳಗಿರುವ ದೈವತ್ವ ಬೆಳೆಸದೆ ಹೊರಗೆ ದೇವರನ್ನು ಬೆಳೆಸಿದರೆ ಋಣ ತೀರುವುದೆ?
 ಸಾಮಾನ್ಯ ಜ್ಞಾನ ಎಲ್ಲರ ಸಂಪತ್ತು. ಇದಕ್ಕೆ ಆಪತ್ತು ಬಂದಿದೆ ಎಂದರೆ  ನಮ್ಮ ಋಣಭಾರ  ಹೆಚ್ಚಾಗುತ್ತಾ ಹೊರಗಿನ ವಿಜ್ಞಾನ ಬೆಳೆದಿದೆ ಎಂದರ್ಥ.
ಹೊರಗಿನ ವಿಜ್ಞಾನ ಹಣ ಕೊಡುತ್ತದೆ. ಒಳಗಿನ ವಿಜ್ಞಾನ ಋಣ  ತೀರಿಸುವತ್ತ  ನಡೆಸುತ್ತದೆ. 

ಭೌತವಿಜ್ಞಾನ  ಒಂದು ಚೌಕಟ್ಟಿನಲ್ಲಿದ್ದರೆ ಅಧ್ಯಾತ್ಮ ವಿಜ್ಞಾನಕ್ಕೆ  ಅಂತ್ಯವಿಲ್ಲ.ಎಲ್ಲೆಡೆಯೂ ಹರಡಿರುವ ಇದನ್ನು ಒಳಗಿನಿಂದ ಸಂಶೋಧನೆ ಮಾಡಿಕೊಳ್ಳುವುದೇ  ಅಧ್ಯಾತ್ಮ ಸಾಧನೆ.
ಈಗಿದು ಹೊರಗಿನ ಸಂಶೋಧನೆಗಳತ್ತ ನಡೆಯುತ್ತಾ ಮೂಲ ಬಿಟ್ಟು ರೆಂಬೆ ಕೊಂಬೆಗಳನ್ನು  ಬೆಳೆಸಿ  ತಾನೇ ಬೇರೆ ನೀನೇ ‌ಬೇರೆ ಅವನೇ ಬೇರೆ ಅವಳೇ ‌ಬೇರೆ ಎಂದರೆ‌ಬೇರು ಕಾಣುವುದೆ?
 
ಕೆಲವು ಸತ್ಯ ಅರ್ಥ ವಾದರೂ ಅನುಭವಕ್ಕೆ ಬರೋದಿಲ್ಲ.ಮನಸ್ಸು ಅನುಭವಿಸದೆ ಒಪ್ಪೋದಿಲ್ಲ.ಅಲ್ಲಿಯವರೆಗೆ ಋಣ ಭಾರ  ಏರುತ್ತಲೇ ಇರುತ್ತದೆ. ಹೆಚ್ಚು ಋಣ  ಹೆಚ್ಚು ಹಣಸಂಪಾದನೆಗೆ ಪ್ರೇರಣೆ ಆಗುತ್ತದೆ. ಆದರೆ   ಸತ್ಯಜ್ಞಾನವಿಲ್ಲದ ಹಣದಿಂದ  ಋಣ  ಕಳೆಯದು. ಹೀಗಾಗಿ ನಮ್ಮ ಹಿಂದಿನ ಮಹಾರಾಜರುಗಳೂ ಕೊನೆಯಲ್ಲಿ ಎಲ್ಲಾ ಹೊರಗಿನ ಸಂಪತ್ತನ್ನು ಬಿಟ್ಟು ವಾನಪ್ರಸ್ಥಾಶ್ರಮ ಸೇರಿ  ಅಧ್ಯಾತ್ಮ ದಿಂದ ಮುಕ್ತಿಮಾರ್ಗ ಹಿಡಿದರು.
ಈಗ  ಸಂನ್ಯಾಸಿಗಳಾದರೂ  ಅಧ್ಯಾತ್ಮ ಬಿಟ್ಟು ರಾಜಕೀಯ ಕ್ಕೆ   ಹೆಚ್ಚಿನ ಸಹಕಾರ ಕೊಡುತ್ತಿರುವುದನ್ನು ನೋಡಿದರೆ‌ ಪರಮಾತ್ಮ  ರಾಜಕೀಯದಲ್ಲಿಯೇ  ಇರಬಹುದು.
ಇದೊಂದು ಲಯದ ಸಮಯ ಹಾಗಾಗಿ  ಅಧರ್ಮಕ್ಕೆ ತಕ್ಕಂತೆ   ಫಲವಿದೆ. 
ಅದ್ವೈತ ದೊಳಗಿರುವ ದ್ವೈತ ಬೇರೆಯಲ್ಲ. ಎರಡೂ ಒಂದೇ ನಾಣ್ಯದ ಎರಡು ಮುಖವಾಗಿದೆ. ವ್ಯವಹಾರಕ್ಕೆ ಇಳಿದರೆ ಹಣಸಿಗಬಹುದು. ಧರ್ಮದ ಪ್ರಕಾರ ನಡೆದರೆ ಜ್ಞಾನೋದಯವಾಗುತ್ತದೆ. ಒಳಗಿನ  ಜ್ಞಾನವೂ ಒಂದು ರೀತಿಯ ಋಣವೇ ಆದಾಗ ಅದನ್ನು ಸದ್ಬಳಕೆ ಮಾಡಿಕೊಂಡರೆ ಋಣ ತೀರಿದಂತೆ. ಹೀಗಾಗಿ ಜ್ಞಾನವನ್ನು ದಾನ ಮಾಡುವ ಶಿಕ್ಷಣ ಕೊಡುವುದರ‌  ಮೂಲಕ  ಋಷಿಮುನಿಗಳು  ಲೋಕಕಲ್ಯಾಣಕ್ಕಾಗಿ  ಪರಮಾತ್ಮನ ಸೇವೆ ಮಾಡಿದ್ದರು. ಯಾವಾಗ  ನಮ್ಮೊಳಗೇ ಋಷಿಮುನಿಗಳ  ಒಂದು ಸಣ್ಣ ಶಕ್ತಿಯನ್ನು   ಅರಿಯದೆ  ಮಾನವರು ಮುಂದೆ ನಡೆದರೋ ಆಗಲೇ ಖುಷಿ ಮಾಯವಾಗಿ  ಋಣ ಹೆಚ್ಚಾಗಿದೆ.
ಒಟ್ಟಿನಲ್ಲಿ ಯಾರ ಋಣ ಯಾರ ಮೇಲಿದೆಯೋ ಯಾರಿಗೂ ತಿಳಿಯದು.ಕೊನೆಪಕ್ಷ ನಮ್ಮ ಸಂಸಾರದೊಳಗಿರುವ ಸದಸ್ಯರ ಋಣವಂತೂ ಇರುತ್ತದೆ. ಅದರೊಂದಿಗೆ ಸಮಾಜದ ಋಣ, ಗುರುಹಿರಿಯರ ಋಣ, ದೇಶದ ಋಣ, ನೆಲಜಲದ ಋಣ, ಅನ್ನದ ಋಣ.....ಹೀಗೇ ಪಟ್ಟಿ ಬೆಳೆದಂತೆಲ್ಲಾ  ಎಷ್ಟು ಸಾಲ ಮಾಡಿದರೂ ಅದೂ ಋಣವೇ ಆದಾಗ  ಅದರಿಂದ ಹೊರಬರುವ ಜ್ಞಾನವನ್ನು  ಬೆಳೆಸಿಕೊಂಡು ‌ ಇದ್ದಲ್ಲಿಯೇ  ಋಣ ತೀರಿಸುವ ಸತ್ಕರ್ಮ ಸ್ವಧರ್ಮ ಸತ್ಯ ನ್ಯಾಯದ ಕರ್ಮಕ್ಕೆ ಅಂಟಿಕೊಂಡರೆ  ಸಮಾಧಾನ ಶಾಂತಿ ತೃಪ್ತಿ .ಇದೆಷ್ಟು ಜನ್ಮದ ನಂತರ ಅರಿವಿಗೆ ಬರುವುದೋ ? ಒಟ್ಟಿನಲ್ಲಿ ಇಂದಿನ ಬ್ರಾಹ್ಮಣ ಮುಂದಿನ ಶೂದ್ರನಾಗಬಹುದು,ಇಂದಿನ ಶೂದ್ರ ಮುಂದಿನ ಬ್ರಾಹ್ಮಣನಾಗಬಹುದು. ಹಾಗೆ ಬಡವ ಶ್ರೀಮಂತ.
ಋಣದ ಲೆಕ್ಕಾಚಾರ ಹೊರಗಿನಿಂದ ಮಾಡಲಾಗದು.
ಪಾಪ ಕಳೆಯಬೇಕು ಪುಣ್ಯ ಬೆಳೆಸಬೇಕು .ಜ್ಞಾನ ಗುಣಿಸಬೇಕು ಅಜ್ಞಾನ ಭಾಗಿಸಬೇಕು. ಈ ಲೆಕ್ಕಾಚಾರದ ಶಿಕ್ಷಣ ಅಗತ್ಯವಿರಬೇಕು.ಅಂತಹ ಗುರು  ಸಿಗಬೇಕು.
ಗುರುದಕ್ಷಿಣೆ  ಉತ್ತಮ ಮಾರ್ಗದಲ್ಲಿ ನಡೆದು ಕೊಡಬೇಕು.
ಯಾವಾಗ ಗುರುದಕ್ಷಿಣೆಯೇ  ಭ್ರಷ್ಟಾಚಾರ ದ ಹಣವಾಗುವುದೋ  ಗುರುವಿನ ಶಾಪ ಹೆಚ್ಚುವುದು.
ದೇವಮುನಿದರೆ  ಗುರು ಕಾಪಾಡುವರು.ಗುರು ಮುನಿದರೆ ಯಾರು ಕಾಪಾಡುವರು?
ವಿಶ್ವಗುರು ಭಾರತಕ್ಕೆ ಕೋಪಬಂದರೆ  ನಷ್ಟಯಾರಿಗೆ?

ವಿಶ್ವಕೋಶ ಓದಿಕೊಂಡು ಸಾಲ ಮಾಡಿದರೆ ವಿಶ್ವೇಶ್ವರ  ಒಲಿಯೋದಿಲ್ಲ. 
ಕೋಶ ಓದು ದೇಶ ಸುತ್ತು ಎನ್ನುವುದು ಭೌತವಿಜ್ಞಾನ.
ಅಧ್ಯಾತ್ಮ ವಿಜ್ಞಾನವನ್ನು  ಜೀವಕೋಶದೊಳಗಿರುವ ದೇವರನ್ನು  ತಿಳಿದೇ  ಅರ್ಥ ಮಾಡಿಕೊಂಡು ನಡೆಯಬೇಕು.
ಇದು ಕಷ್ಟ ಕಷ್ಟ. ಅದಕ್ಕೆ  ಜೀವದ ನಷ್ಟ ನಷ್ಟ.

ಈ ಸಂಕಷ್ಟಕ್ಕೆ  ಕಾರಣವೇ ಹೊರಗಿನ ಅತಿಯಾದ ಜ್ಞಾನ.
ಒಳಗಿದ್ದ ಜ್ಞಾನವನರಿತು  ಹೊರಗಿನ ವಿಜ್ಞಾನವನರಿತು  ಸಮಾನವಾದ ದೃಷ್ಟಿಯಿಂದ  ಜೀವದ ಋಣ ತೀರಿಸಿದರೆ 
ಸಾಲ‌ಮನ್ನಾ. ಸರ್ಕಾರ ಸಾಲಮನ್ನಾ ಮಾಡಿದರೂ ಮೇಲಿನ ದೈವಸರ್ಕಾರ  ಮಾಡೋದಿಲ್ಲ. ಇದನ್ನು ಎಷ್ಟು ವಿರೋಧಿಸಿ ಉಪಯೋಗವಿಲ್ಲ.

ಅಕ್ಷಯವು ಸುಜ್ಞಾನದಿಂದಾಗಲಿ

ಕೊಟ್ಟಷ್ಟೂ ಅಕ್ಷಯವಾಗೋದು ಜ್ಞಾನ ಒಂದೇ. ಅದರಲ್ಲಿ ಎರಡಿದೆ ಸುಜ್ಞಾನ ಅಜ್ಞಾನ. ಇಲ್ಲಿ ಅಜ್ಞಾನ ಹರಡಿದಷ್ಟೂ ಬೆಳೆದರೆ  ಮಾನವನ  ಜೀವಗುಣಕ್ಷೀಣವಾಗಿಯೇ ಹೋಗುತ್ತದೆ. ಸುಜ್ಞಾನ ಹೆಚ್ಚಾದಂತೆ ಲೋಕಕಲ್ಯಾಣವಾಗುತ್ತದೆ.ಯಾವುದನ್ನು ಪಡೆದರೆ ಆತ್ಮಕ್ಕೆ ತೃಪ್ತಿ ಶಾಂತಿ‌ಮುಕ್ಯಿ ಸಿಗುವುದೆನ್ನುವುದನ್ನು ನಮ್ಮ ಮಹಾತ್ಮರು ತಿಳಿಸಿ ನಡೆದು ಹೋಗಿದ್ದಾರೆ. ಆದರೆ ಇಂದು ಅತೃಪ್ತ ಆತ್ಮಗಳೇ  ಹೆಚ್ಚಾಗಿರಲು ಕಾರಣವೇ ಅಜ್ಞಾನದ ವಿಷಯವಾಗಿದೆ.
ಭೂಮಿ ತಿರುಗುತ್ತಲೇ ಇರುತ್ತದೆ. ಅದರ ಮೇಲಿರುವ‌ಮನುಕುಲವೂ ತಿರುಗುತ್ತಲೇ ಇರೋದು. ಯಾವ ಕಡೆ ತಿರುಗಿದರೆ  ಒಳ್ಳೆಯದೆನ್ನುವ ಜ್ಞಾನ ಮಾತ್ರ ನ ಮಾನವನೊಳಗಿದೆ.ಇತರ ಪ್ರಾಣಿಪಕ್ಷಿ ಜೀವ ಜಂತುಗಳಿಗೆ ಇದರ ಅಗತ್ಯವಿಲ್ಲ ಕಾರಣ ಇವು ಪ್ರಕೃತಿಗೆ ಹೊಂದಿಕೊಂಡು ಬಾಳುತ್ತವೆ.
ಹೊಂದಾಣಿಕೆಯೇ‌ನಿಜವಾದ ಜೀವನವಾಗಿತ್ತು.ಈಗಿದು‌ಮಾನವನಿಗಿಲ್ಲದೆ ದೊಡ್ಡ ದೊಡ್ಡ ದಾನ ಮಾಡಿದರೂ ತೃಪ್ತಿ ಸಿಗುತ್ತಿಲ್ಲವೆಂದರೆ ದಾನ ಯಾರಿಗೆ ಯಾವಾಗ ಎಷ್ಟು ಯಾಕೆ ಮಾಡಬೇಕೆನ್ನುವ ಸುಜ್ಞಾನದ ಕೊರತೆಯಿದೆ.
 ಯುದ್ದ ಮಾಡೋದಕ್ಕೆ  ಹಣ ಬೇಕು. ಶಾಂತಿ ನೆಲೆಸಬೇಕೆಂದರೆ ಹಣವನ್ನು ಸದ್ಬಳಕೆ ಮಾಡಿಕೊಂಡು ಹೊಂದಿಕೊಂಡು ಬಾಳಬೇಕು.
ಯಾವುದನ್ನು  ಬೆಳೆಸಿದರೆ  ಉತ್ತಮ ಜೀವನವಾಗುವುದೆನ್ನುವುದೆಂದು ಹೊರಗಿನವರಿಂದ ತಿಳಿಯೋ  ಮೊದಲು ನಮ್ಮವರಿಂದ ತಿಳಿದು ನಡೆದಾಗಲೇ ಸಮಾಧಾನಕರ ಜೀವನ.
ಆದರೆ ನಮ್ಮವರು ಯಾರು? ಪರರು ಯಾರು?
ಯಾರಲ್ಲಿ ಹಣ ಅಧಿಕಾರ ಸ್ಥಾನಮಾನ ಹೆಸರು ಹೆಚ್ಚಾಗಿದೆಯೋ ಅವರು ನಮ್ಮವರು ಎಂದುಕೊಂಡರೆ ಅಜ್ಞಾನ. ಪ್ರಜಾಪ್ರಭುತ್ವದಲ್ಲಿ  ಯಾರ ಹಣ ಯಾರಿಗೆ ಸೇರುತ್ತಿದೆ.ಯಾರು ಯಾರನ್ನು ಆಳುತ್ತಿರುವುದು ಯಾರ ಶಿಕ್ಷಣ ಯಾರು ಓದಿ ಮುಂದೆ ನಡೆದರು...ಹೀಗೇ ತಿಳಿಯುತ್ತಾ ಹೋದರೆ ನಮ್ಮವರೆ ಇಲ್ಲಿಲ್ಲ. ಎಲ್ಲಾ ಪರಕೀಯರ ವಶದಲ್ಲಿ ಇರುವವರೆ. ಯಾರಾದರೂ ಒಬ್ಬರಾದರು ನಾನು ಸ್ವತಂತ್ರ ಎನ್ನುವವರಿದ್ದರೆ ರ ತಿಳಿಸಿ.
ಒಟ್ಟಿನಲ್ಲಿ ಭೂಮಿಯನ್ನು ಆಳೋದಕ್ಕೆ  ಸ್ವತಂತ್ರ ಜ್ಞಾನ ಅಗತ್ಯವಿದೆ. ಭೂ ಋಣ ತೀರಿಸಲು ನಿಸ್ವಾರ್ಥ ಸೇವಕರಿಂದ ಸಾಧ್ಯವಿದೆ. ಜೀವನ್ ಮುಕ್ತಿ  ಪಡೆಯಲು  ಜೀವಾತ್ಮನಿಗೆ ಪರಮಾತ್ಮನ ಸತ್ಯದ ಅಗತ್ಯವಿದೆ.
ಪರಮಾತ್ಮನಲ್ಲಿ  ಮಿಥ್ಯವೂ ಇದ್ದರೂ ಅದರಿಂದ ಋಣ ತೀರದು ಎನ್ನುವ ಸತ್ಯ ಮಾತ್ರ ಒಂದೇ.
ಹೀಗಾಗಿ ಅಕ್ಷಯವಾಗದ್ದು ಜ್ಞಾನ ಮಾತ್ರ. ಅದರಿಂದ ಸಂಪಾದಿಸಿದ ಹಣವನ್ನು ದಾನ ಧರ್ಮ ಕ್ಕೆ ಬಳಸಿದರೆ ಮಾನವನಿಗೆ  ಶಾಂತಿ. ಶಾಂತಿಯಿಂದ ತಿಳಿಯಬೇಕಾದ ವಿಷಯವನ್ನು ಕ್ರಾಂತಿಯಿಂದ ಅರ್ಥ ಮಾಡಿಸಲಾಗದು.
ಜೀವ ಹೋದರೆ ಮತ್ತೆ ಬರಬಹುದು.ಜ್ಞಾನ ಕಳೆದರೆ ಪಡೆಯೋದು ಕಷ್ಟವಿದೆ.
ಹಾಗಾಗಿ ಅಕ್ಷಯ ತೃತೀಯ ದಂದು ಜ್ಞಾನಿಗಳಾದವರು ಜ್ಞಾನಕ್ಕೆ ಸಂಭಂಧಿಸಿದ  ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುವರು.ಪ್ರತಿದಿನವೂ ಕಾರ್ಯಕ್ರಮ ಇದ್ದರೂ ಈ ದಿನ ವಿಶೇಷವಾಗಿ  ಫಲ ಸಿಗುವುದರಿಂದ ವಿದ್ಯೆ ಕಲಿಯುವುದಾಗಲಿ ಹೇಳಿಕೊಡುವುದಾಗಲಿ ದಾನ ಮಾಡೋದಾಗಲಿ  ಹಾಗೆ ಪುಣ್ಯಕಾರ್ಯದಲ್ಲಿ ತೊಡಗುವುದಾಗಲಿ ಮಾಡಿದರೆ  ಮಾನವನೊಳಗೂ ಹೊರಗೂ ದೈವೀಕ ಶಕ್ತಿ ಜಾಗೃತವಾಗುತ್ತದೆನ್ನುವುದು ಸತ್ಯ.
ಇಂದಿನ ದಿನವೃ ಶುಭದಿನವೂ ಎಂದಂತೆ ಇಂದುಬಸವಜಯಂತಿಯ ಆಚರಣೆಯೂ ಇದೆ. ಬಸವಣ್ಣನವರು  ರಾಜಕೀಯ ಬಿಟ್ಟು  ಮಹಾತ್ಮರಾಗಿರುವವರು. ಆದರೆ ಅವರನ್ನು ರಾಜಕಾರಣಿಗಳು ತಿಳಿದಿರೋದೆ ಬೇರೆ.ಸಂಘಟನೆಯೊಳಗೇ ರಾಜಕೀಯ ವಿದ್ದರೆ  ಅವರ ತತ್ವಕ್ಕೆ ಬೆಲೆಯಿರದು.ಧರ್ಮ ಕ್ಕೆ ನೆಲೆಯಿರದು.
ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ ಇದಿರಹಳಿಯಲು ಬೇಡ ಇದೇ ಅಂತರಂಗಶುದ್ದಿ ಬಹಿರಂಗ ಶುದ್ದಿ ಎಂದರು. ಇದನ್ನು ಎಷ್ಟು ಮಂದಿ ಅರ್ಥ ಮಾಡಿಕೊಂಡಿರುವರು ? ಹಣಕ್ಕಾಗಿ ಸತ್ಯಧರ್ಮ ಬಿಟ್ಡರೆ ಅಜ್ಞಾನ ವಷ್ಟೆ. ಹೀಗಾಗಿ ನಾವೆಲ್ಲರೂ ಯಾವ ದಿಕ್ಕಿನಲ್ಲಿ ಧರ್ಮ  ಉಳಿಸಬೇಕು? ಈ ಪ್ರಶ್ನೆಗೆ ಉತ್ತರ ಒಳಗಿನ ಅಂತರಂಗ ಶುದ್ದಿಯಿಂದ ಸಿಗಬಹುದು.ಇದನ್ನು ಮಹಾತ್ಮರೆ ಅನುಭವದಿಂದ ತಿಳಿಸಿರುವಾಗ ಅನುಭವಿಸದೆ ತಾನೇ ಮಹಾತ್ಮನೆಂದರೆ ಸತ್ಯವಲ್ಲ.
ಜನಮರುಳೋ ಜಾತ್ರೆಯೋ ಎಂದಂತೆ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಯಾಗಿ ಜನರು ತಮ್ಮ ಹಣವನ್ನು ದುರ್ಭಳಕೆ ಮಾಡಿಕೊಂಡು ಆಳೋರಿಗೆ ಸಹಕಾರ ಕೊಟ್ಟು‌ ಮತದಾನ ಮಾಡಿದರೆ  ಅಕ್ಷಯವಾಗೋದು  ಅಸುರಸಂತಾನವಲ್ಲವೆ? 
ಸಾಮಾನ್ಯ ಜ್ಞಾನವಿಲ್ಲದೆ ವಿಜ್ಞಾನ ತಿಳಿದಷ್ಟೂ ಅಜ್ಞಾನವೇ.
ಜ್ಞಾನದಲ್ಲಿ ಸತ್ಯ ಧರ್ಮ ವಿಲ್ಲದ್ದು ಅವಿದ್ಯೆಯಾಗಿರುತ್ತದೆ.

Tuesday, April 29, 2025

ಅಕ್ಷಯವಾಗಬೇಕಾಗಿರೋದೇನು? ಎಲ್ಲಿದೆ?

ಅಕ್ಷಯ ತೃತೀಯದಂದೆ ಬಸವಜಯಂತಿ ಬರುತ್ತದೆ.
ಹಾಗೆ ಶ್ರೀ ಶಂಕರಾಚಾರ್ಯರ ಜಯಂತಿಯಂದೇ ಶ್ರೀ ರಾಮಾನುಜಾಚಾರ್ಯರ ಜಯಂತಿಯಿದೆ. ಆದರೆ,
ಜಯಂತಿಯನ್ನು ಆಚರಣೆ ಮಾಡುವವರಲ್ಲಿ ಮಾತ್ರ ಒಗ್ಗಟ್ಟಿನ ಅಭಾವವಿದೆ. 

ಅಕ್ಷಯವಾಗಬೇಕಿದ್ದು ಒಗ್ಗಟ್ಟಿನಲ್ಲಿ. ಇದು ಸತ್ಯ ಧರ್ಮ ದ ಮೂಲಕವೇ  ಆಗಬೇಕಾದರೆ ಅಂತರಂಗ ಶುದ್ದಿಯಿರಬೇಕು.
ಕಲಬೇಡ ಕೊಲಬೇಡ  ಹುಸಿಯನುಡಿಯಲು‌ಬೇಡ ಮುನಿಯಬೇಡ ಅನ್ಯರಿಗೆ ಅಸಹ್ಯ ಪಡಬೇಡ ತನ್ನ ಬಣ್ಣಿಸಬೇಡ  ಇದಿರ ಹಳಿಯಲು‌ಬೇಡ ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿಯಾಗಿದೆ
ಬಸವಣ್ಣ
ಯಾವುದನ್ನು ಬೇಡವೆಂದರೋ ಅದನ್ನು  ಮಾಡುತ್ತಾ ಬಂದು  ಮಹಾತ್ಮರ ಜಯಂತಿ ವೈಭೋಗದಿಂದ ನಡೆಸಿದರೆ  ಬೇಡದ್ದು ಬೆಳೆದು ಬೇಡೋರೆ ಹೆಚ್ಚಾಗಿ   ಬೆಳೆಯುವರಷ್ಟೆ.
  ಅದಕ್ಕೆ ಹೇಳಿರೋದು ನಿನ್ನ ನೀ ಅರಿತು ನಡೆ ಎಂದು.
ಆದರೆ ಇದು  ಕಷ್ಟ ವಿದೆ.ಕಾರಣವಿಷ್ಟೆ  ನಮ್ಮ ಜ್ಞಾನಕ್ಕೆ ಸರಿಯಾದ ಗುರುವಾಗಲಿ ‌ ಶಿಕ್ಷಣವಾಗಲಿ ಸಿಗದೆ ಬೆಳೆದಾಗ  ಹೊರಗಿನ ವ್ಯಕ್ತಿ ಕಾಣಬಹುದು.ಒಳಗಿದ್ದ ಶಕ್ತಿ ಹಿಂದುಳಿಯಬಹುದು.
 
ಅಕ್ಷಯ ಎಂದರೆ ಕ್ಷಯವಾಗದ್ದು.ನಾಶವಾಗದ್ದು ಎಂದಾಗ ನಮ್ಮ ಮನೆ ಯೊಳಗೆ  ಕ್ಷಯವಾಗದ್ದು ಯಾವುದಿದೆ?
ಜ್ಞಾನದಿಂದ ತಿಳಿಯಬೇಕಾದ ಸತ್ಯವನ್ನು ವಿಜ್ಞಾನದಿಂದ ಅರ್ಥ ಮಾಡಿಸುವ ಪ್ರಯತ್ನ ಗಳು ಸಾಕಷ್ಟು ನಡೆದಿವೆ. ಜ್ಞಾನವಿಲ್ಲದೆ ವಿಜ್ಞಾನ ಬೆಳೆಯಿತೆ?
 
ಅಕ್ಷಯ ತೃತೀಯ ದಂದು ಹೆಚ್ಚು  ಪುಣ್ಯಕಾರ್ಯ  ನಡೆಸುವರು. ಆ ಪುಣ್ಯಕಾರ್ಯದಿಂದ  ಪಾಪ ಅಳಿಸುವುದು.
ಒಂದು ದಿನ‌ ಮಾಡಿದರೆ ಸಾಕೆ? ಪ್ರತಿದಿನವೂ ಮಾಡಬೇಕಾದರೆ ನಮ್ಮ ದೇಹವೇ ಪುಣ್ಯಕ್ಷೇತ್ರವಾಗಬೇಕು.
ಇಂತಹ ಪುಣ್ಯಕ್ಷೇತ್ರವನ್ನು  ಅಧ್ಯಾತ್ಮ ಸಾಧನೆಯಿಂದಷ್ಟೇ ಕಾಣಬಹುದು.
ಮಹಾತ್ಮರುಗಳು ಈ ಸಾಲಿನಲ್ಲಿರುವರು. ಅವರ ನಡೆ ನುಡಿಯಲ್ಲಿದ್ದ ಸತ್ಯ ಧರ್ಮ ವನರಿತು  ನಡೆಯೋದೆ ಉತ್ತಮ.
ಇವರ ಹೆಸರಿನಲ್ಲಿ ರಾಜಕೀಯ ನಡೆಸದಿದ್ದರೆ ಇನ್ನೂ ಉತ್ತಮ ಬದಲಾವಣೆ ಒಳಗೆ ಆಗುವುದು.

ಹೆಚ್ಚು ಭೌತಿಕಾಸಕ್ತಿ ಬೆಳೆಸುವ. ಊಟ ಉಪಚಾರ  ಉತ್ಸವ ಗಳು  ಒಂದು ದಿನದ ಮಟ್ಟಿಗೆ  ಉಪಯೋಗವಾದರೂ ಅದರ ಹಿಂದೆ ರಾಜಕೀಯ ಶಕ್ತಿಗಳಿದ್ದರೆ  ಎಲ್ಲಾ ನೀರಿನಲ್ಲಿ ಹೋಮಮಾಡಿದಂತೆಯೆ ಸರಿ.

ಭಗವಂತನಿಗೆ  ಇದ್ಯಾವುದರ  ಚಿಂತೆಯಿಲ್ಲ. ಮಾನವನಿಗೇ ಚಿಂತೆ. ಚಿಂತೆಯ ಹಿಂದಿನ ಚಿಂತನೆಯೇ ಕಾರಣ. 
ಚಿಂತನೆ  ಸನ್ಮಾರ್ಗದಲ್ಲಿದ್ದರೆ  ಸತ್ಸಂಗದಲ್ಲಿದ್ದರೆ ಧರ್ಮದಲ್ಲಿ ಸತ್ಯದಲ್ಲಿ ಇದ್ದರೆ  ಸಮಸ್ಯೆಯಿರದು.‌ ಇದರ ಬಗ್ಗೆ ಅರಿವಿಲ್ಲದಿರೋದೆ ಸಮಸ್ಯೆ.

ಸಾಮಾಜಿಕ ಕ್ಷೇತ್ರದಲ್ಲಿ ನಡೆಸುವ ಕಾರ್ಯಕ್ರಮ  ಧಾರ್ಮಿಕ ಕಾರ್ಯ ಕ್ರಮಕ್ಕೆ ವಿರುದ್ದವಿದೆಯೇ ಪರವಿದೆಯೆ? ಎಂದರೆ  ಮಹಾತ್ಮರುಗಳ ಜಯಂತಿಯಂದು ಅವರ ತತ್ವದ ಪ್ರಚಾರವಿರುತ್ತದೆ. ತತ್ವದ ಹಿಂದಿನ ವಿಜ್ಞಾನವನ್ನು ಅರ್ಥ ಮಾಡಿಸುವ ಗುರು ಹಿರಿಯರಿರಬಹುದು.  ಆದರೆ ಆ ತತ್ವಜ್ಞಾನದ ಶಿಕ್ಷಣ ಕೊಡದೆ ಜನರಿಗೆ ಸತ್ಯ ತಿಳಿಸಿದರೂ ಅರ್ಥ ಆಗದಿದ್ದರೆ ಊಟ ಉಪಚಾರ ಉತ್ಸವಕ್ಕೆ ಸುರಿಯುವ ಹಣವೂ ನಮ್ಮದಾಗಿರುತ್ತದೆ.  ಜ್ಞಾನ‌ಮಾತ್ರ ನಮಗಿರದು. ಜ್ಞಾನವಿದ್ದವರನ್ನು ನಡೆಯಲು ಬಿಡದೆ ಹಿಂದೆ ತಳ್ಳಿದರೆ ಮಹಾತ್ಮರನ್ನು  ಕಾಣಲಾಗದು. 
ಅದ್ವೈತ  ಸಂಸ್ಥಾಪಕರಾದ  ಜಗದ್ಗುರು ಶ್ರೀ ಶಂಕರಭಗವತ್ಪಾದರಂತೆ ಯಾರೂ ಇರೋದಿಲ್ಲ. ಹಾಗೆ ವಿಶಿಷ್ಟಾದ್ವೈತ ಸಂಸ್ಥಾಪಕರಾಗಿದ್ದ  ಜಗದ್ಗುರು  ಶ್ರೀ ರಾಮಾನುಜಾಚಾರ್ಯರೂ ಜಗತ್ತಿಗೇ ಗೊತ್ತಿರುವವರು.
ಇಬ್ಬರ ತತ್ವದ ಉದ್ದೇಶ ಒಂದೇ.  ಸರಳವಾಗಿರುವ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಯೇ  ಆಗಿತ್ತು ಎಂದರೆ ನಂಬೋದಿಲ್ಲ.

ಹೀಗಾಗಿ ಹಿಂದೂ ಒಂದಾಗೋಕೆ ಬೇಕಾಗಿರುವ ತತ್ವದರ್ಶನ
ಇಂದು ಅಗತ್ಯವಿದೆ. ಓದಿ ತಿಳಿಯೋದೆ ಬೇರೆ ಮಾಡಿ ಕಲಿತು ನಡೆಯೋದೇ ಬೇರೆ. ಓದಿದವರಿಗೆ  ಜ್ಞಾನದ ಕೊರತೆ. ಜ್ಞಾನವಿದ್ದವರಿಗೆ  ಓದೋದೇ ಸಮಸ್ಯೆ. ಅಂದಿನ ಕಾಲಕ್ಕೂ ಈಗಿನ  ಕಾಲಕ್ಕೂ ಅಂತರವಿದೆ . ಆ ಅಂತರದಲ್ಲಿ ನಿಂತು ಬೇಡೋರೆ ಹೆಚ್ಚು.
ಸಾಲ ಮಾಡಿದರೂ ತೀರಿಸೋದು ನೀನೇ ಎನ್ನುವ ಸತ್ಯದ ಅರಿವಿಲ್ಲದೆ ದೇವರನ್ನು  ರಾಜಕಾರಣಿಗಳನ್ನು ಶ್ರೀಮಂತ ರನ್ನು  ಬೇಡಿದಷ್ಟೂ  ಕಾಲಕಸವಾಗಿ ಹೋಗುವುದು ಜೀವನ.
ಅದರ ಬದಲಾಗಿ ನೀಡೋದಾದರೆ ಉತ್ತಮ ಜ್ಞಾನದ ಶಿಕ್ಷಣ ನೀಡಿದ್ದರೆ  ಮಹಾತ್ಮರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ.
ಈಗಲೂ ತತ್ವಜ್ಞಾನವಿದೆ ಅದರೊಂದಿಗೆ ತಂತ್ರಜ್ಞಾನವೂ ಇದೆ.ಯಾವಾಗ ತತ್ವ ತಂತ್ರದೊಂದಿಗೆ ಬೆರೆಯುವುದೋ ಆಗಲೇ ಅತಂತ್ರ ಜೀವನವಾಗುತ್ತದೆ.
ತಂತ್ರ ಯಾವತ್ತೂ ಒಂದು ಮಾಡೋದಿಲ್ಲ. ಒಂದು ಮಾಡಿದರೂ  ಸುಮ್ಮನಿರಲು ಬಿಡೋದಿಲ್ಲ. ಹೀಗಾಗಿ ನಮ್ಮ ಮಹಾತ್ಮರು ಸ್ವತಂತ್ರ ವಾಗಿ ತತ್ವದೆಡೆಗೆ ಸಾಗಿದ್ದರು.

ವಾದ ವಿವಾದಕ್ಕೆ ಬದಲಾಗಿ ಚರ್ಚೆ ಮಾಡುವುದು ಉತ್ತಮ.
ವಾದ ವಿವಾದದಿಂದ  ಮನಸ್ಸು  ಒಂದಾಗಿರದು. ಆದರೆ ಅರ್ಥ ವಾಗುವವರೊಂದಿಗೆ ಚರ್ಚೆ ನಡೆದರೆ ಕೆಲವು ವಿಷಯ ಸ್ಪಷ್ಟವಾಗಿ  ತಿಳಿಯಬಹುದು.
ಈಗಿನ ಪರಿಸ್ಥಿತಿಯಲ್ಲಿ  ವಾದವಿವಾದಗಳಿಗೆ ಹೆಚ್ಚಿನ ಬೆಲೆ.
ಗೆದ್ದವರು ಇನ್ನೊಮ್ಮೆ ಸೋಲಬಹುದು. ಆದರೆ ಅಧಿಕಾರ ಕೊಟ್ಟು ಮೇಲೇರಿಸಿದರೆ ಮತ್ತೊಮ್ಮೆ ಕೆಳಗಿಳಿದು ವಾದಕ್ಕೆ ಬರೋದಿಲ್ಲ. ಹೀಗಾಗಿ ಸತ್ಯ ಅರ್ಥ ವಾಗದು.

ಅದ್ವೈತ ವಿಶಿಷ್ಟಾದ್ವೈತ ಎರಡರಲ್ಲೂ ಅದ್ವೈತ ವಿದೆ.ಹಾಗೆ ಅದ್ವೈತ ದೊಳಗೇ ದ್ವೈತ ವೂ ಅಡಗಿದೆ. ಹಾಗಾದರೆ ಮೂರಲ್ಲಿ  ಬೇರೆ ಯಾವುದಿದೆ?
ಸೃಷ್ಟಿ ಸ್ಥಿತಿ ಲಯವನ್ನು ಯಾರೂ ತಡೆಯಲಾಗದು. ಹಾಗೆ ಈ ಮೂರೂ ಮತಗಳು  ಬೆಳೆದಿವೆ ಬೆಳೆಯುತ್ತಿವೆ ಬೆಳೆಯುತ್ತಲೇ ಇರುತ್ತದೆ.
ಇದರೊಂದಿಗೆ  ನಡೆದವರಿಗಷ್ಟೆ  ಗೊಂದಲ. ಪರಮಾತ್ಮ ಜೀವಾತ್ಮ ಒಂದಾದರೆ ಯೋಗ. ಬೇರೆಯಾದರೆ ವಿಯೋಗ
 ಇಂದು ಯೋಗವಿಲ್ಲದ ಭೋಗಕ್ಕೆ  ಮಾನವ ಶರಣಾಗಿ ರೋಗ ಬೆಳೆದಿದೆ. ರೋಗಕ್ಕೆ  ಕಾರಣವಾಗಿರುವ ಅಜ್ಞಾನವನ್ನು ಸರಿಪಡಿಸುವುದೇ  ಧರ್ಮ ಕಾರ್ಯ ವಾಗಿದೆ.
ಅಕ್ಷಯತೃತೀಯದಂದು ಹೊರಗಿನ ವಸ್ತು ಒಡವೆ ವಸ್ತ್ರ ಮನೆ ಯನ್ನು ಖರೀದಿಸುವರು.  ಇದು ಹೆಚ್ಚಾದಷ್ಟೂ ಮಾನವನ ಸಾಲ ಬೆಳೆಯುತ್ತದೆ.ಸಾಲ ತೀರಿಸಲಾಗದೆ ರಾಜಕೀಯ ಭ್ರಷ್ಟಾಚಾರ  ಬೆಳೆದರೆ ಮಹಾತ್ಮರು ಕಾಣುವರೆ?

Monday, April 28, 2025

ಅಹಿಂಸೋ ಪರಮೋಧರ್ಮ:

ಅಹಿಂಸೋ ಪರಮೋಧರ್ಮ:
ಇಲ್ಲಿ ಯಾವ ಧರ್ಮದಲ್ಲಿ ಹಿಂಸೆಯಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಎಲ್ಲಾ ಧರ್ಮದಲ್ಲೂ ಹಿಂಸೆಯಿದೆ. ಜೀವಹಿಂಸೆ ಪ್ರಾಣಿ ಹಿಂಸೆ, ಮನಸ್ಸಿಗೆ ಹಿಂಸೆ  ಈ ಹಿಂಸೆಯೇ ಅಧರ್ಮಕ್ಕೆ ಕಾರಣ.
ಸತ್ಯ ಹೇಳಿದರೂ ಹಿಂಸೆ ಹೇಳದಿದ್ದರೂ ಹಿಂಸೆ. ಇದರಿಂದ ಮುಕ್ತಿಯಿದೆಯೆ? 
ಈ ಜಗತ್ತಿನಲ್ಲಿ  ನಾನೆಂಬ ಅಹಂಕಾರ ಸ್ವಾರ್ಥ ವೇ ಹಿಂಸೆಯ ಮೂಲ. ಹಾಗಾದರೆ ನಾನ್ಯಾರು? ಈ ಪ್ರಶ್ನೆಗೆ ಉತ್ತರ ಹಿಂಸೆ ಮಾಡಿದವರಿಗೆ ಸಿಗೋದಿಲ್ಲ. ಆ ಉತ್ತರ ಸಿಕ್ಕವರು ಹೇಳಿದರೂ  ಹಿಂಸೆ ತಪ್ಪೋದಿಲ್ಲ.
ಎಷ್ಟೋ ಮಹಾತ್ಮರನ್ನು  ಅರ್ಥ ಮಾಡಿಕೊಳ್ಳದೆ ಈ ಹಿಂಸಾತ್ಮಕ ಜಗತ್ತಿನಲ್ಲಿ ಮೆರೆದವರು  ಪ್ರಖ್ಯಾತರಾದರು.
ನಿಜವಾಗಿಯೂ ಇವರನ್ನು ಪ್ರಖ್ಯಾತ ಮಾಡಿದವರೂ ಹಿಂಸೆ ಮಾಡುವವರೆ ಆಗಿರೋದು ಸತ್ಯ.
ಸತ್ಯವೆನ್ನುವುದು  ಒಂದು ಮರೀಚಿಕೆಯಿದ್ದಂತೆ. ಹತ್ತಿರ ಹೋದರೆ  ನುಣುಚಿಕೊಂಡು ಹೋಗುತ್ತದೆ. ಹಾಗಾಗಿ ಸತ್ಯದ ಬೆನ್ನತ್ತಿದವರಿಗೆ ಕಷ್ಟ ಹೆಚ್ಚು. ಕಷ್ಟಪಡದೆ ಸುಖವಿಲ್ಲ ಎಂದು  ಹಿಂಸೆಯನ್ನು ಸಹಿಸಿಕೊಂಡು  ಸತ್ಯದೆಡೆಗೆ  ನಡೆದರು.
ಇದರಲ್ಲಿ ಸ್ತ್ರೀ ಪುರುಷರಿಬ್ಬರೂ‌ಸಮಾನರೆ. ಆದರೆ ಸ್ತ್ರೀ ಗಾದ ಹಿಂಸೆ ಪುರುಷರಿಗಾಗಿಲ್ಲ. ಸಹನೆ ಎನ್ನುವುದು ಸ್ತ್ರೀ ಗುಣ.
ಹೀಗಿರುವಾಗ  ಸಹಿಸಿಕೊಂಡಷ್ಟೂ ಹಿಂಸೆಯೇ ಎಂದಾಗ ಎಷ್ಟೋ ನಾರಿಯರು‌ ಮಾರಿಯಾಗಿ ಹಿಂಸೆಯಿಂದ ಹೊರಬರುವರು. ಹೊರಗೆ ಬಂದರೂ  ಹೊರಗಿನವರಿಂದ ಹಿಂಸೆಯಾದಾಗ ಒಳನಡೆಯೋ ದಾರಿ ಇದ್ದರೂ ಮನಸ್ಸಿಗೆ ಹಿಂಸೆಯೇ. 
ಯಾವುದನ್ನು ಧರ್ಮ ವೆಂದರೂ ಅದರಿಂದ ಹಿಂಸೆ ಎಂದರೆ  ಧರ್ಮ ಉಳಿಯದು.
ಪುರಾಣಕಾಲದಿಂದಲೂ  ಇದು ನಡೆದಿದೆ.ನಡೆಯುತ್ತಿದೆ ನಡೆದಿರುತ್ತದೆ.ಇದಕ್ಕೆ ಕಾರಣವೇ ಕರ್ಮ ವಾಗಿದೆ. ಯಾವುದನ್ನು ಮಾಡಬಾರದೋ ಅದನ್ನು ಮಾಡಿದರೆ ಹಿಂಸೆ ಅನುಭವಿಸಬೇಕು. ಯಾರನ್ನು ಆಳಬೇಕಿತ್ತೋ ಯಾರನ್ನು ಪ್ರತೀಸಬೇಕೆತ್ತೋ ಯಾರನ್ನು ಪೂಜಿಸಬೇಕಿತ್ತೋ ಯಾವುದನ್ನು ತಿಳಿದು‌ನಡೆಯಬೇಕಿತ್ತೋ ಅದನ್ನು ಬಿಟ್ಟು ಬೇರೆದಾರಿಯಲ್ಲಿ ನಡೆದಷ್ಟೂ ಹಿಂಸೆ ತಪ್ಪಿದ್ದಲ್ಲ.
 ಹಾಗಾಗಿ ಈ ಹಿಂಸೆ ಪದವನ್ನು ಒಂದು ಮಾತಲ್ಲಿ ಹೇಳಲು ಕಷ್ಟ ಹಾಗೆ ಧರ್ಮ ವನ್ನು ಒಂದು ಪದದಲ್ಲಿ ಹೇಳಲು  ಅಹಿಂಸೋ ಪರಮಧರ್ಮ: ಎಂದರು.
ಅವರವರ ಮನೋ ದೌರ್ಬಲ್ಯ ಗಳ ಹಿಂದೆ ಕಾರಣವಿದೆ.
ಮನಸ್ಸಿಗೆ ಹಿಂಸೆ ಎಂದರೆ ಇನ್ಯಾರೋ ಬಂದು ಸರಿಮಾರ್ಗ ತೋರಿಸಬಹುದು. ಮಾರ್ಗದರ್ಶಕರೆ ಹಿಂಸೆಗೆ ಪ್ರಚೋಧನೆ‌ ನೀಡಿದಾಗಲೇ‌  ಬೇಲಿಯೇ   ಎದ್ದು    ಹೊಲಮೇಯ್ದಂತಾ
ಗುವುದು. 
ನಮ್ಮ ಸಮಸ್ಯೆಗೆ ಪರಿಹಾರ ಹೊರಗಿರದು ಒಳಗೇ ಇತ್ತು.
ಒಳಗಿರಲು ಹಿಂಸೆಯಾದರೆ  ಏನೂ ಮಾಡಲಾಗದು.ಏನಂತೀರ?
ಜೀವಾತ್ಮನಿಗೆ ಹಿಂಸೆಯಾದರೆ  ಅದು ಕರ್ಮ ವಾಗಿರುತ್ತದೆ. ಕರ್ಮದಲ್ಲಿ ಸತ್ಯ ಧರ್ಮ ಬೆರೆತಾಗ ಹಿಂಸೆಯಾಗದು.
ಪರಮಾತ್ಮನೊಂದಿಗಿದ್ದವರಿಗೆ ಹಿಂಸೆ ಎನಿಸಲಿಲ್ಲ.

ಉಪಾದಾನ ಕಾರಣ ನಿಮಿತ್ತ ಕಾರಣ

ಉಪಾದಾನ‌ಕಾರಣ ನಿಮಿತ್ತ ಕಾರಣ
ಪರಮಾತ್ಮ ಉಪಾದಾನಕಾರಣ‌ ಜೀವಾತ್ಮ ‌ನಿಮಿತ್ತ ಕಾರಣ

ಉಪಾದಾನ‌ ಕಾರಣ‌ ಹತ್ತಿಯಿಂದ ಬಟ್ಟೆಯಾಗಬೇಕಾದರೆ ಯಂತ್ರ ಸೇರಬೇಕು.ಹತ್ತಿ ಉಪಾದಾನ ಕಾರಣ ಯಂತ್ರ  ನಿಮಿತ್ತ ಕಾರಣ. ಇವೆರಡೂ ಸೇರಬೇಕು.
ಆಭರಣ ನಿಮಿತ್ತ ಚಿನ್ನ‌ಉಪಾದಾನ ಕಾರಣ
ಮೂಲ ಶಕ್ತಿ ಯ ಜೊತೆಗೆ ವ್ಯಕ್ತಿತ್ವ ಸೇರಿದಾಗ ಯೋಗ.
ಮನುಷ್ಯನಲ್ಲಿ ತಾಯಿ ಉಪಾದಾನ ತಂದೆ ನಿಮಿತ್ತ ಕಾರಣ.

 ಸೃಷ್ಟಿಯಲ್ಲಿ ಮೂಲ ಶಕ್ತಿ‌ಮೂಲದ್ರವ್ಯ ವಿದೆ. ಮೂಲ ಸೃಷ್ಟಿ ಮಾತ್ರ ಪರಮಾತ್ಮನದ್ದು. ಇದರ ನಿರ್ಮಾಣಕ್ಕೆ ನಾನೇ‌ಮೂಲ ದ್ರವ್ಯ ಮತ್ತು ಮೂಲ ಶಕ್ತಿಯಾಗಿದ್ದೇನೆ.
ತಾನೇ ತನ್ನ ಶಕ್ತಿಯಿಂದ ತಯಾರಿಸಿದ  ವಸ್ತುವಿಗೆ ತಾನೇ ಕಾರಣ. ಆದರೆ  ಅದರ ಹಿಂದಿನ ಶಕ್ತಿಯ ಅರಿವಿಲ್ಲದೆ  ಹೋದರೆ  ಪರಮಾತ್ಮ ಕಾರಣನಲ್ಲ.
ಎಲ್ಲರಲ್ಲಿಯೂ ನಾನಿಲ್ಲ. ಎಲ್ಲರೂ ನನ್ನ ಒಳಗಿದ್ದಾರೆ.
ತನ್ನ ಸೃಷ್ಟಿ ಯನ್ನು ಮಾಯೆಯ ಸರಸ ವಿರಸದಲಿ ಕೊಟ್ಟು  ತಾನು ಯಾವುದಕ್ಕೂ ಅಂಟಿಕೊಳ್ಳದಿರೋದೆ  ಪರಮಾತ್ಮ.

ನಿರ್ಲಿಪ್ತರಾಗಿರೋದರಿಂದ  ಲಾಭವಿದೆ. ಇಲ್ಲಿ ಒಬ್ಬ ಅಧಿಕಾರಿ ಎಲ್ಲಾ ಕೆಲಸವನ್ನು ತಾನೇ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡರೆ  ಯಾವ ಕೆಲಸವನ್ನೂ ಸರಿಯಾಗಿ ನಡೆಸಲಾಗದು. 
ಕೆಲಸ ಹಂಚಿಕೊಂಡು  ಬಾಳಿದಾಗಲೇ ಸುಗಮ ಜೀವನ.
ಯಾವ ಕೆಲಸ ಮಾಡಿದರೂ ಅಧಿಕಾರಿಯ ಕಣ್ಣಿಗೆ ತಪ್ಪು ಕಂಡರೆ  ಕೆಲಸವಾಗದು. ಅವರವರ ಕೆಲಸ ಅವರವರಿಗೇ ಬಿಟ್ಟು ಮುಂದೆ ನಡೆಯುವುದೇ ಉತ್ತಮ.
ಈಗಿನ ಸರ್ಕಾರಗಳು  ಜನಸೇವಕರೆಂದು ಜನರ ಕೆಲಸವನ್ನು ಮಾಡಿಕೊಡುವ ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬರುವರು.
ಜನರ ಸಂಸಾರದ ಸಮಸ್ಯೆ ಯನ್ನೂ ಸರ್ಕಾರವೇ ಹೋರಲು ಸಾಲ ಮಾಡಿದರೆ ಜನರ ಸಮಸ್ಯೆ ತೀರುವುದೆ? ಎಲ್ಲಾ ಉಚಿತವಾಗಿ ಕೊಟ್ಟರೆ ಸಾಲ ಖಚಿತ. ಸಾಲ ತೀರಿಸಲು ಕೆಲಸ ಬೇಕು. ಕೆಲಸ ಮಾಡಲು ಜ್ಞಾನ ಬೇಕು. ಜ್ಞಾನ ಬೆಳೆಯುವ ಶಿಕ್ಷಣ ಕೊಡಬೇಕು. ಜ್ಞಾನದ ಶಿಕ್ಷಣವೇ ಕೊಡದೆ  ಜನರನ್ನು ಆಳಲು  ಹೊರಟರೆ  ಮುಗಿಯಿತು ಕಥೆ.
ಸೋಮಾರಿಗಳ ಸಂತೆಯಲ್ಲಿ ಹೋರಾಟ ಹಾರಾಟ ಮಾರಾಟದ ವ್ಯವಹಾರವಷ್ಟೆ. ಬೆಳೆ ಬೆಳೆಯೋರಿಲ್ಲ ಭೂಮಿ ಉಳೋರಿಲ್ಲ ಕುಳಿತು ತಿನ್ನೋರೆ ಎಲ್ಲಾ. ಮಧ್ಯವರ್ತಿಗಳು ಸಾಲ ಮಾಡಿ  ಊಟ ವಸತಿ ವಸ್ತ್ರ  ಎಲ್ಲಾ ಕೊಟ್ಟರೆ ಕೇಳೋರೆ  ಬೇಡೋರೆ ಎಲ್ಲಾ. ‌
ರೋಗ ಬಂದಾಗಷ್ಟೆ  ಜೀವ ಕಷ್ಟ ಅನುಭವಿಸೋದು. ಅದಕ್ಕೆ ಪೂರಕವಾದ ಔಷಧ ಕೊಟ್ಟು ಗುಣಮುಖನಾದ ಮೇಲೆ  ಜ್ಞಾನಬಂದರೆ ಉತ್ತಮ. ಆ ಔಷಧವೇ ಸದ್ಗುಣದ ಶಿಕ್ಷಣವಾಗಿದೆ.

ಆಟವಾಡೋರನ್ನು ಪಾಠ ಮಾಡಿ ಎಂದರೆ ಆಟವನ್ನು ಕಲಿಸಬಹುದಷ್ಟೆ. ಹೆಸರು ಮಾಡಿದವರೆಂದಾಗಲಿ ಹಣವಿದೆ ಎಂದಾಗಲಿ  ದೊಡ್ಡ ದೊಡ್ಡ ಹುದ್ದೆ ಕೊಟ್ಟು ಕೂರಿಸಿದರೆ ಅವರಿಗೆ ಅದರಲ್ಲಿ ಯಾವುದೇ ಅನುಭವಜ್ಞಾನವಿಲ್ಲದಿದ್ದರೆ ಭ್ರಷ್ಟಾಚಾರ ಕೆಳಮಟ್ಟದವರೆಗೂ ಹರಡುತ್ತದೆ.
 
ಭಾರತದಲ್ಲಿರುವಷ್ಟು ಸುಜ್ಞಾನ ಬೇರೆಡೆ ಇರಲಿಲ್ಲ. ಅದನ್ನು ಬಳಸದೆ ವಿಜ್ಞಾನ ವನ್ನು ಎತ್ತಿ ಏಣಿಗೇರಿಸಿದರೆ  ಕೆಳಗೆ ಒಳಗೆ ಅಡಗಿದ್ದ ಜ್ಞಾನ ಕುಸಿಯುತ್ತದೆ. ಹಾಗೆ ಒಳಗೇ ಅಡಗಿದ್ದ ಸಣ್ಣ ಬಿಂದುಗಾತ್ರದ ಜೀವವನ್ನು  ಸಾಕಲಾರದವ  ಹೊರಗಿನ ಎಲ್ಲಾ ಜೀವರನ್ನು ಆಳುತ್ತೇನೆಂದರೆ  ಅಜ್ಞಾನ ವಷ್ಟೆ.
ಯಾರನ್ನು ಯಾರು ಆಳಬೇಕಿತ್ತು ಅದನ್ನ ಅರಿಯದೆ ‌ ಆಳಾಗಿ ದುಡಿಯುವುದನ್ನು  ತಪ್ಪಿಸಲಾಗದು.
ಪ್ರಜಾಸೇವಕರೆಂದರೆ ಪ್ರಜೆಗಳ ಸೇವೆಯಲ್ಲಿರೋರು.
ಪ್ರಜಾಪ್ರಭುತ್ವ ಎಂದರೆ ಪ್ರಜೆಗಳೇ ದೇಶವನ್ನು ಆಳೋದು.
ಅದರೊಳಗಿದ್ದು ಅದನ್ನು ಆಳುವಾಗ ಸತ್ಯ ಧರ್ಮ ದ ಜ್ಞಾನ ಇಲ್ಲವಾದರೆ  ವ್ಯರ್ಥ.
ಹಾಗೆ ಪರಮಾತ್ಮನ ಸತ್ಯವರಿಯದೆ ಜೀವಾತ್ಮ ನಡೆದಷ್ಟೂ  ಪ್ರವಾಸವೇ... ಮುಗಿಯದು.

Sunday, April 27, 2025

ಪರಮಾತ್ಮನ ದರ್ಶನ ಸಾಕಾರದಿಂದ ನಿರಾಕಾರದೆಡೆಗೆ

ದೇಶದಲ್ಲಿ ಸಾಕಷ್ಟು ಶ್ರೀಮಂತ ರಿದ್ದಾರೆ ಜ್ಞಾನಿಗಳಿದ್ದಾರೆ ಆಸ್ತಿ ಅಂತಸ್ತು ಹಣ ಅಧಿಕಾರವೆಲ್ಲವೂ  ಇದ್ದರೂ  ಮಾನವನಿಗೆ ತೃಪ್ತಿ ಯಿಲ್ಲದೆ ಭ್ರಷ್ಟಾಚಾರ ಬೆಳೆದಿದೆ.ಕಾರಣ ಹಣದ ಮೂಲವೇ ಅಸತ್ಯ ಅನ್ಯಾಯ ಅಧರ್ಮವಾಗಿದ್ದು ಅಸುರಿಶಕ್ತಿ  ಒಳಗೇ ಬೆಳೆದಿದೆ. ಅಸುರಿಶಕ್ತಿಗೆ ಯಾವತ್ತೂ ತೃಪ್ತಿ ಇರದು.
ಯಾರನ್ನಾದರೂ ಮುಗಿಸಿಯೇ ತನ್ನ ಸುಖ ಸಂತೋಷ‌ಕಾಣುವ ಮನಸ್ಸಿನಲ್ಲಿ ಹೊರಗಿನ ಸಂಪತ್ತನ್ನು ಕೂಡಿಹಾಕಿಕೊಂಡು  ಜನರನ್ನು  ಹಿಂದೆ ತಳ್ಳುವುದೇ ಉದ್ದೇಶ.
ನಾನು ಬೆಳೆಯಬೇಕು ಎನ್ನುವುದು ಅಜ್ಞಾನ. ಆತ್ಮರಕ್ಷಣೆಗಾಗಿ  ನಾನು ಬೆಳೆದಾಗಲೇ ಜ್ಞಾನೋದಯ.
ಒಳಗಿರುವ ಸುಜ್ಞಾನ ಹೊರಗಿನ ವಿಜ್ಞಾನ ವನ್ನು ಸದ್ಬಳಕೆ ಮಾಡಿಕೊಳ್ಳಲು   ಹಣವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸುವುದಕ್ಕಾಗಿ ನಮ್ಮ ಗುರುಹಿರಿಯರು  ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ಕೊಟ್ಟರು. ಇಂದು ಧಾರ್ಮಿಕ ಕಾರ್ಯಕ್ರಮ ಹೊರಗೆ ವೈಭೋಗದಲ್ಲಿ ನಡೆದಿದೆ. ಮನೆಯೊಳಗೆ ವೈಚಾರಿಕತೆಯ ಬಗ್ಗೆ ಅರಿವು‌ಮೂಡಿಸುವ ಗುರುಹಿರಿಯರ ಕೊರತೆಯಿದೆ. ವೈಚಾರಿಕತೆಯ ಹೆಸರಿನಲ್ಲಿ ಅಪಾರ್ಥ  ಮಾಡಿಕೊಂಡು  ಹಣವನ್ನು ಭ್ರಷ್ಟಾಚಾರ ದಿಂದ ಗಳಿಸಿದರೂ ಕೇಳೋರಿಲ್ಲವಾದರೆ  ಹಣವುಳ್ಳವರೆ ಶ್ರೀಮಂತ ಜ್ಞಾನಿ ಎನಿಸಿಕೊಂಡು  ಹೊರಗೆ ತಳುಕುಬಳುಕು ಒಳಗೇ ಹುಳುಕು.
ಹಿಂದಿನ ಕಾಲದಲ್ಲಿದ್ದಂತೆ ಹೆಚ್ಚಿನ ಮಕ್ಕಳೂ ಇಲ್ಲ.ಇರುವ ಒಂದು ಎರಡು ಮಕ್ಕಳಿಗೆ ಜ್ಞಾನದ ಶಿಕ್ಷಣವೂ ಇಲ್ಲ. ಆಸ್ತಿ ಮಾತ್ರ ಹಿರಿಯರಿಂದ ಉಚಿತವಾಗಿ ಬಂದಿದೆ.ಅದನ್ನು ಸದ್ಬಳಕೆ ಮಾಡಿಕೊಳ್ಳಲು  ಜ್ಞಾನದ ಕೊರತೆಯಿದೆ. ಇದನ್ನು ಕೊಡದೆ ಹೊರಗೆ  ರಾಜಕೀಯ ನಡೆಸುವವರ ಹಿಂದೆ ಹಿಂದೂಗಳು ಹೊರಟರೆ  ಒಳಗಿದ್ದ ಜ್ಞಾನ ಬೆಳೆಯದು.
ಹೀಗೇ ಕೂಡಿಟ್ಟ ಹಣ ಕಳೆಯಬಹುದಷ್ಟೆ. ದಾನ ದಾನವರಿಗೆ ಮಾಡಬಾರದೆನ್ನುವುದು ಸತ್ಯ.ದಾನವರು ಬೆಳೆಯಲು ಮಾನವರೆ ಕಾರಣ. ಎಲ್ಲಿಯವರೆಗೆ ಮಾನವನ‌ಮನಸ್ಸು ಹೊರಗಿನ ಸಂಪತ್ತಿನಲ್ಲಿಯೇ ಕುಳಿತಿರುವುದೋ ಅಲ್ಲಿಯವರೆಗೆ ಒಳಗಿನ ಜ್ಞಾನದ ಸಂಪತ್ತಿನ ಅರಿವಾಗದು.
ಸಂಪತ್ತು ಹೆಚ್ಚಾದಷ್ಟೂ ಆಪತ್ತು ಕಟ್ಟಿಟ್ಟ ಬುತ್ತಿ.
ಜ್ಞಾನಸಂಪತ್ತನ್ನು ಕದಿಯಲಾಗದು. ಆದರೆ ಇದನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಆಪತ್ತು ಖಚಿತ. 
ಧರ್ಮ  ಯಾವುದು ಸತ್ಯ ಯಾವುದು ಎನ್ನುವ ಬಗ್ಗೆ ವಾದ ಮಾಡುತ್ತಾ ವಿವಾದ ಸೃಷ್ಟಿ ಮಾಡಿ ಕೊನೆಯಲ್ಲಿ ದಾನವರ ವಶವಾದರೂ ಗೊತ್ತಾಗೋದಿಲ್ಲ. ಭ್ರಷ್ಟಾಚಾರ ವನ್ನು ಭ್ರಷ್ಟರೆ ತಡೆಯಲಾಗದು.
ಧರ್ಮ ವನ್ನು ರಾಜಕೀಯದಿಂದ ರಕ್ಷಣೆ ಮಾಡಬಹುದೆ?
ಸತ್ಯವನ್ನು ಅಸತ್ಯದಿಂದ ತಿಳಿಯಬಹುದೆ?  ಯಾವುದು ನಮ್ಮನ್ನು ನಡೆಸಿದೆಯೋ ಅದೇ ನಾವಾಗಿರುವುದಾಗಿದೆ.
ಮುಳ್ಳನ್ನು ಮುಳ್ಳಿನಿಂದಲೇ ಕೀಳಬೇಕು. ಇದು ಭಗವಂತನ ಕೆಲಸ. ದುಷ್ಟರನ್ನು ಶಿಷ್ಟರು  ಸರಿಪಡಿಸಲು ದುಷ್ಟರಾಗಬೇಕು.
ಆದರೆ  ದುಷ್ಟರ ಸಂಖ್ಯೆ ಬೆಳೆಯುತ್ತದೆ.
ಅದರ ಬದಲು ಶಿಷ್ಟಚಾರದ ಶಿಕ್ಷಣವನ್ನು  ಎಲ್ಲರಿಗೂ ಕೊಡುವ ಬಗ್ಗೆ  ಚಿಂತನೆ ನಡೆಸಿ ಒಗ್ಗಟ್ಟಿನಿಂದ ಮುಂದೆ ನಡೆದರೆ ಉತ್ತಮವಲ್ಲವೆ? 
ಶಿಕ್ಷಣ ದಾರಿತಪ್ಪಿದ್ದರೆ  ಸರಿಪಡಿಸಲು  ಮೊದಲು ನಾವು ಶಿಕ್ಷಿತರಾಗಬೇಕು. ಈಗಿದು ಶಿಕ್ಷೆ ನೀಡುವ ಹಂತಕ್ಕೆ ತಲುಪಿದೆ.
ಅಪರಾಧಗಳು ಮುಗಿಲುಮುಟ್ಟಿದೆ. ಜೈಲು ಸಾಲದಾಗಿದೆ. ಪೋಲಿಸ್   ಆದವರೆ ಕಳ್ಳರಿಗೆ ಶರಣಾಗುವ ಕಾಲ ಬಂದಿದೆ ಎಂದರೆ ದೇಶವನ್ನು ಭ್ರಷ್ಟ ದುಷ್ಟರಿಗೆ  ಬಿಟ್ಟು  ನಮಗೂ ದೇಶಕ್ಕೂ ಸಂಬಂಧ ವಿಲ್ಲವೆಂದು  ಅನೇಕ ಶ್ರೀಮಂತ ರು ಹಣ ಆಸ್ತಿ ಅಂತಸ್ತು  ಮಾಡೋದರಲ್ಲಿಯೇ ಕಾಲಕಳೆದರೆ ಬಡತನ ಯಾವುದು?  ನಿಜವಾಗಿಯೂ ಬಡವ ಯಾರು? 
ಮತದಾನವೇ ದಾನವರಿಗಾದರೆ  ದಾನವರೆ ಬೆಳೆಯೋದು.
ಹಾಗೆಯೇ ದಾನ  ನೀಡುವವರೆ ಭ್ರಷ್ಟ ರಾಗಿದ್ದರೆ  ಭ್ರಷ್ಟರಿಗೆ ಆಶೀರ್ವಾದ ಮಾಡಿದಂತಾಯಿತು. ನಾವು ಮಾಡುವ ಎಲ್ಲಾ ಧಾರ್ಮಿಕ  ಆಚಾರ ವಿಚಾರ ಪ್ರಚಾರದಿಂದ ಹಣ ಗಳಿಸಬಹುದು.ಅದರಂತೆ ಜ್ಞಾನ  ಎಷ್ಟು ಜನರಿಗೆ ಲಭಿಸಿದೆ?
ಓದಿ ತಿಳಿಯೋದೇ ಬೇರೆ ಮಾಡಿ ಕಲಿಯೋದೆ ಬೇರೆ. ನಡೆದು  ನುಡಿಯೋದೇ ಬೇರೆ.ನುಡಿದು ನಡೆಯೋದೇ ಬೇರೆ. 
ಸಾಹಿತ್ಯದಲ್ಲಿ ಸತ್ಯವೇ ಇಲ್ಲದಿದ್ದರೆ  ಸಮಾಜ ಉದ್ದಾರವಾಗದು. ಹಾಗೆ ಇಂದಿನ ಶಿಕ್ಷಣದಲ್ಲಿ ಸತ್ಯಕ್ಕೆ ಸ್ಥಳವಿಲ್ಲ ಧರ್ಮ ವೂ ಬೆಳೆದಿಲ್ಲ.ಇದಕ್ಕೆ ಪೋಷಕರು ಮಕ್ಕಳ ಮೇಲೆ ಸಾಲ ಮಾಡಿ ಕಲಿಸೋದು ತಪ್ಪೋದಿಲ್ಲ. ಸಾಲದ ಹೊರೆ ಹೆಚ್ಚಾದಷ್ಟೂ ಮನಸ್ಸಿಗೆ ನೆಮ್ಮದಿ ತೃಪ್ತಿ ಶಾಂತಿ ಸಿಗೋದಿಲ್ಲ.

ವಾಸಮಾಡಲು ಒಂದು ಸೂರಿದ್ದರೆ ಸಾಕು.ಹಲವಾರು ಮನೆ ಕಟ್ಟಿ ಸಾಲ ಮಾಡಿಕೊಂಡು ತೀರಿಸುವುದರಲ್ಲಿಯೇ ಜೀವನದ ಕಥೆ ಮುಗಿದರೆ  ಏನರ್ಥ?
ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮಕ್ಕಳೇ ಬೇಡ ಎಂದು ಮುಂದೆ ಹೋಗಿ ವಿದೇಶದವರೆಗೆ ಹೋದರೂ ಪೋಷಕರು   ಅವರಿಗಾಗಿ ಮಾಡಿರುವ ಆಸ್ತಿಯನ್ನು  ದಾನ ಮಾಡೋದಿಲ್ಲ. ಇದರರ್ಥ ಅಜ್ಞಾನ ಬೆಳೆದಿದೆ. ಮಕ್ಕಳನ್ನು ಯೋಗ್ಯ ಪ್ರಜೆಯಾಗಿಸುವತ್ತ  ಪ್ರಜಾಪ್ರಭುತ್ವದ ಪ್ರಜೆಗಳು ಚಿಂತನೆ ಮಾಡದಿರೋದು ದುರಂತ ವಾಗಿದೆ. 

ಇದಕ್ಕೆ ಇರುವ ಒಂದೇ ಉಪಾಯ ಉತ್ತಮ ಶಿಕ್ಷಣ ಕೊಡುವುದು. ಹಣವನ್ನು ಸದ್ಬಳಕೆ ಮಾಡಿಕೊಂಡು ದಾನಧರ್ಮ ಕಾರ್ಯ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸೋದು. ಪರಮಸತ್ಯ ಒಳಗೇ ಇರೋವಾಗ ಒಳಗೆ ಶುದ್ದಿಯಾದರೆ  ಹೊರಗಿನ  ಸತ್ಯದ ಅರಿವಾಗಬಹುದು. ಒಟ್ಟಿನಲ್ಲಿ ವ್ಯಕ್ತಿಯ ಹಿಂದೆ ನಡೆಯೋದಕ್ಕೆ ಕಾರಣವೇ ಅವನ ಹೆಸರು,ಹಣ,ಅಧಿಕಾರ. ಇದು ವ್ಯಕ್ತಿ ಹೋದನಂತರ ಮತ್ತೊಬ್ಬರ ಆಸ್ತಿ. ಆದರೆ ಹಿಂದೆ ನಡೆದವರಿಗೆ ಏನು ಸಿಕ್ಕಿತು? ಇದರ ಬದಲು  ಉತ್ತಮ ಜ್ಞಾನದ ಕಡೆಗೆ ನಡೆದರೆ ಒಳಗಿರುವ ಜ್ಞಾನ ಇನ್ನಷ್ಟು ಬೆಳೆದು ಹಣದ ಹಿಂದಿನ ಋಣ ತೀರಿಸಲು ಸಹಾಯಕವಾಗುತ್ತದೆ.
ಅದಕ್ಕೆ ಹಿಂದಿನ ಮಹಾತ್ಮರು ಎಲ್ಲಾ ಆಸ್ತಿ ಸಮಾಜಕ್ಕೆ ಹಿತವಾಗುವಂತೆ ಬಳಸುತ್ತಾ ಸ್ವತಂತ್ರ ಜೀವನ ನಡೆಸಿ ಮುಕ್ತಿ ಪಡೆದರು.
ಆ ಪರಮಾತ್ಮನ ಕಾಣೋದಕ್ಕೆ ಹೊರಗಿನ ಆಸ್ತಿಯಿಂದ ಸಾಧ್ಯವೆ?
ಆಸ್ತಿ ಇರಬೇಕು ಇತಿಮಿತಿ ಬೇಕು. ಮಕ್ಕಳು ಮೊಮ್ಮಕ್ಕಳವರೆಗೆ  ಮಾಡಿರುವ ಆಸ್ತಿ ಅಸುರರ ಪಾಲಾಗುವುದು ನಿಶ್ಚಿತ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬೆಳೆಸಿದರೆ ಅವರೆ ಮುಂದೆ ದೇಶದ ಆಸ್ತಿಯಾಗಬಹುದು.ಇಲ್ಲವಾದರೆ ದೇಶದ್ರೋಹಿಗಳು,ದೇಶ ಬಿಟ್ಟು ಹೊರಹೋಗುವವರೆ ಹೆಚ್ಚಾಗುವರು.  ಈಗಿನ ಭಾರತವೇ ಇದಕ್ಕೆ ಸಾಕ್ಷಿಯಾಗಿದೆ. ಒಂದು ಸಣ್ಣ ಜೀವ ಕಾಪಾಡಿಕೊಳ್ಳಲು  ಹೊರಗಿನ ಆಸ್ತಿ ಎಷ್ಟು ಮುಖ್ಯ? ಜೀವ ಶಾಶ್ವತವೆ?  ಜೀವಆಸ್ತಿ ಹೊತ್ತು ಹೋಗುವುದೆ ? ಕೇವಲ ಋಣ ಹೊತ್ತು ಹೋಗುತ್ತದೆ. ಋಣ ತೀರಿಸಲು ಜನ್ಮ ಪಡೆಯುತ್ತಲೇ ಇರುತ್ತದೆ. ಜೀವನ ಚಕ್ರದ ಸುಳಿಯಲ್ಲಿ ಆಸ್ತಿ ಹರಿದಾಡುತ್ತಲೇ ಇರುತ್ತದೆ.
ಸಮಾನತೆ ಜ್ಞಾನದಲ್ಲಿತ್ತು.ಅಸಮಾನತೆಯು  ಅಜ್ಞಾನದಿಂದ ಬೆಳೆದಿದೆ. 

ಇದಕ್ಕೆ ಕಾರಣ ಶಿಕ್ಷಣದ ವಿಷಯವಾಗಿದೆ. ಭೂಮಿಯನ್ನರಿಯದೆ  ಮಕ್ಕಳಿಗೆ ಆಕಾಶ ತೋರಿಸಿ ನಡೆಸಿದರೆ  ಎಡವಿಬೀಳೋದು ಸತ್ಯ.ಬಿದ್ದರೂ‌ಮೀಸೆ ಮಣ್ಣಾಗಿಲ್ಲವೆಂದರೆ ಅಜ್ಞಾನ ವಷ್ಟೆ. ಅಜ್ಞಾನಕ್ಕೆ ತಕ್ಕಂತೆ ಜೀವನ.

ಹಿಂದೂಗಳ ಸಂಖ್ಯೆ ಇಳಿಮುಖವಾಗಿಲ್ಲ ಹೊರಮುಖವಾಗಿದೆಯಷ್ಟೆ. ಇದಕ್ಕೆ ಕಾರಣವೇ ಹೊರಗಿನವರ ಜ್ಞಾನದ ಶಿಕ್ಷಣ,ಭಾಷೆ,ವ್ಯವಹಾರ,ಬಂಡವಾಳ ಜೊತೆಗೆ ಸಾಲ. ಸಾಲ ತೀರಿಸಲು ಸತ್ಕರ್ಮ ಸ್ವಧರ್ಮ ದೆಡೆಗೆ ನಡೆದಾಗಲೇ  ಸುಜ್ಞಾನದಿಂದ  ತೃಪ್ತಿ ಮುಕ್ತಿ ಸಿಗುವುದು. ಎಷ್ಟು ಹೊರಗೆ ಆಸ್ತಿ ಸಾಲ ಮಾಡಿದರೂ‌ಮನಸ್ಸು ಒಳಗಿರದು ಹೊರಗೇ ಅಲೆದಾಡಿದಷ್ಟೂ  ಸುಸ್ತು. ಇದಕ್ಕೆ ಯಾವ ಪುರಾಣ ಇತಿಹಾಸ ಕಥೆ ಓದುವ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವಿದ್ದರೆ ಸಾಕು.

ಹಣೆಬರಹವನ್ನು ಹಣದಿಂದ ಅಳಿಸಬಹುದೆ?

ದೇಶದಲ್ಲಿ ಸಾಕಷ್ಟು ಶ್ರೀಮಂತ ರಿದ್ದಾರೆ ಜ್ಞಾನಿಗಳಿದ್ದಾರೆ ಆಸ್ತಿ ಅಂತಸ್ತು ಹಣ ಅಧಿಕಾರವೆಲ್ಲವೂ  ಇದ್ದರೂ  ಮಾನವನಿಗೆ ತೃಪ್ತಿ ಯಿಲ್ಲದೆ ಭ್ರಷ್ಟಾಚಾರ ಬೆಳೆದಿದೆ.ಕಾರಣ ಹಣದ ಮೂಲವೇ ಅಸತ್ಯ ಅನ್ಯಾಯ ಅಧರ್ಮವಾಗಿದ್ದು ಅಸುರಿಶಕ್ತಿ  ಒಳಗೇ ಬೆಳೆದಿದೆ. ಅಸುರಿಶಕ್ತಿಗೆ ಯಾವತ್ತೂ ತೃಪ್ತಿ ಇರದು.
ಯಾರನ್ನಾದರೂ ಮುಗಿಸಿಯೇ ತನ್ನ ಸುಖ ಸಂತೋಷ‌ಕಾಣುವ ಮನಸ್ಸಿನಲ್ಲಿ ಹೊರಗಿನ ಸಂಪತ್ತನ್ನು ಕೂಡಿಹಾಕಿಕೊಂಡು  ಜನರನ್ನು  ಹಿಂದೆ ತಳ್ಳುವುದೇ ಉದ್ದೇಶ.
ನಾನು ಬೆಳೆಯಬೇಕು ಎನ್ನುವುದು ಅಜ್ಞಾನ. ಆತ್ಮರಕ್ಷಣೆಗಾಗಿ  ನಾನು ಬೆಳೆದಾಗಲೇ ಜ್ಞಾನೋದಯ.
ಒಳಗಿರುವ ಸುಜ್ಞಾನ ಹೊರಗಿನ ವಿಜ್ಞಾನ ವನ್ನು ಸದ್ಬಳಕೆ ಮಾಡಿಕೊಳ್ಳಲು   ಹಣವನ್ನು ಸದ್ಬಳಕೆ ಮಾಡಿಕೊಂಡು ಜೀವನ ನಡೆಸುವುದಕ್ಕಾಗಿ ನಮ್ಮ ಗುರುಹಿರಿಯರು  ಧಾರ್ಮಿಕ ಕಾರ್ಯಕ್ರಮಗಳಿಗೆ ಒತ್ತು ಕೊಟ್ಟರು. ಇಂದು ಧಾರ್ಮಿಕ ಕಾರ್ಯಕ್ರಮ ಹೊರಗೆ ವೈಭೋಗದಲ್ಲಿ ನಡೆದಿದೆ. ಮನೆಯೊಳಗೆ ವೈಚಾರಿಕತೆಯ ಬಗ್ಗೆ ಅರಿವು‌ಮೂಡಿಸುವ ಗುರುಹಿರಿಯರ ಕೊರತೆಯಿದೆ. ವೈಚಾರಿಕತೆಯ ಹೆಸರಿನಲ್ಲಿ ಅಪಾರ್ಥ  ಮಾಡಿಕೊಂಡು  ಹಣವನ್ನು ಭ್ರಷ್ಟಾಚಾರ ದಿಂದ ಗಳಿಸಿದರೂ ಕೇಳೋರಿಲ್ಲವಾದರೆ  ಹಣವುಳ್ಳವರೆ ಶ್ರೀಮಂತ ಜ್ಞಾನಿ ಎನಿಸಿಕೊಂಡು  ಹೊರಗೆ ತಳುಕುಬಳುಕು ಒಳಗೇ ಹುಳುಕು.
ಹಿಂದಿನ ಕಾಲದಲ್ಲಿದ್ದಂತೆ ಹೆಚ್ಚಿನ ಮಕ್ಕಳೂ ಇಲ್ಲ.ಇರುವ ಒಂದು ಎರಡು ಮಕ್ಕಳಿಗೆ ಜ್ಞಾನದ ಶಿಕ್ಷಣವೂ ಇಲ್ಲ. ಆಸ್ತಿ ಮಾತ್ರ ಹಿರಿಯರಿಂದ ಉಚಿತವಾಗಿ ಬಂದಿದೆ.ಅದನ್ನು ಸದ್ಬಳಕೆ ಮಾಡಿಕೊಳ್ಳಲು  ಜ್ಞಾನದ ಕೊರತೆಯಿದೆ. ಇದನ್ನು ಕೊಡದೆ ಹೊರಗೆ  ರಾಜಕೀಯ ನಡೆಸುವವರ ಹಿಂದೆ ಹಿಂದೂಗಳು ಹೊರಟರೆ  ಒಳಗಿದ್ದ ಜ್ಞಾನ ಬೆಳೆಯದು.
ಹೀಗೇ ಕೂಡಿಟ್ಟ ಹಣ ಕಳೆಯಬಹುದಷ್ಟೆ. ದಾನ ದಾನವರಿಗೆ ಮಾಡಬಾರದೆನ್ನುವುದು ಸತ್ಯ.ದಾನವರು ಬೆಳೆಯಲು ಮಾನವರೆ ಕಾರಣ. ಎಲ್ಲಿಯವರೆಗೆ ಮಾನವನ‌ಮನಸ್ಸು ಹೊರಗಿನ ಸಂಪತ್ತಿನಲ್ಲಿಯೇ ಕುಳಿತಿರುವುದೋ ಅಲ್ಲಿಯವರೆಗೆ ಒಳಗಿನ ಜ್ಞಾನದ ಸಂಪತ್ತಿನ ಅರಿವಾಗದು.
ಸಂಪತ್ತು ಹೆಚ್ಚಾದಷ್ಟೂ ಆಪತ್ತು ಕಟ್ಟಿಟ್ಟ ಬುತ್ತಿ.
ಜ್ಞಾನಸಂಪತ್ತನ್ನು ಕದಿಯಲಾಗದು. ಆದರೆ ಇದನ್ನು ಸದ್ಬಳಕೆ ಮಾಡಿಕೊಳ್ಳದಿದ್ದರೆ ಆಪತ್ತು ಖಚಿತ. 
ಧರ್ಮ  ಯಾವುದು ಸತ್ಯ ಯಾವುದು ಎನ್ನುವ ಬಗ್ಗೆ ವಾದ ಮಾಡುತ್ತಾ ವಿವಾದ ಸೃಷ್ಟಿ ಮಾಡಿ ಕೊನೆಯಲ್ಲಿ ದಾನವರ ವಶವಾದರೂ ಗೊತ್ತಾಗೋದಿಲ್ಲ. ಭ್ರಷ್ಟಾಚಾರ ವನ್ನು ಭ್ರಷ್ಟರೆ ತಡೆಯಲಾಗದು.
ಧರ್ಮ ವನ್ನು ರಾಜಕೀಯದಿಂದ ರಕ್ಷಣೆ ಮಾಡಬಹುದೆ?
ಸತ್ಯವನ್ನು ಅಸತ್ಯದಿಂದ ತಿಳಿಯಬಹುದೆ?  ಯಾವುದು ನಮ್ಮನ್ನು ನಡೆಸಿದೆಯೋ ಅದೇ ನಾವಾಗಿರುವುದಾಗಿದೆ.
ಮುಳ್ಳನ್ನು ಮುಳ್ಳಿನಿಂದಲೇ ಕೀಳಬೇಕು. ಇದು ಭಗವಂತನ ಕೆಲಸ. ದುಷ್ಟರನ್ನು ಶಿಷ್ಟರು  ಸರಿಪಡಿಸಲು ದುಷ್ಟರಾಗಬೇಕು.
ಆದರೆ  ದುಷ್ಟರ ಸಂಖ್ಯೆ ಬೆಳೆಯುತ್ತದೆ.
ಅದರ ಬದಲು ಶಿಷ್ಟಚಾರದ ಶಿಕ್ಷಣವನ್ನು  ಎಲ್ಲರಿಗೂ ಕೊಡುವ ಬಗ್ಗೆ  ಚಿಂತನೆ ನಡೆಸಿ ಒಗ್ಗಟ್ಟಿನಿಂದ ಮುಂದೆ ನಡೆದರೆ ಉತ್ತಮವಲ್ಲವೆ? 
ಶಿಕ್ಷಣ ದಾರಿತಪ್ಪಿದ್ದರೆ  ಸರಿಪಡಿಸಲು  ಮೊದಲು ನಾವು ಶಿಕ್ಷಿತರಾಗಬೇಕು. ಈಗಿದು ಶಿಕ್ಷೆ ನೀಡುವ ಹಂತಕ್ಕೆ ತಲುಪಿದೆ.
ಅಪರಾಧಗಳು ಮುಗಿಲುಮುಟ್ಟಿದೆ. ಜೈಲು ಸಾಲದಾಗಿದೆ. ಪೋಲಿಸ್   ಆದವರೆ ಕಳ್ಳರಿಗೆ ಶರಣಾಗುವ ಕಾಲ ಬಂದಿದೆ ಎಂದರೆ ದೇಶವನ್ನು ಭ್ರಷ್ಟ ದುಷ್ಟರಿಗೆ  ಬಿಟ್ಟು  ನಮಗೂ ದೇಶಕ್ಕೂ ಸಂಬಂಧ ವಿಲ್ಲವೆಂದು  ಅನೇಕ ಶ್ರೀಮಂತ ರು ಹಣ ಆಸ್ತಿ ಅಂತಸ್ತು  ಮಾಡೋದರಲ್ಲಿಯೇ ಕಾಲಕಳೆದರೆ ಬಡತನ ಯಾವುದು?  ನಿಜವಾಗಿಯೂ ಬಡವ ಯಾರು? 
ಮತದಾನವೇ ದಾನವರಿಗಾದರೆ  ದಾನವರೆ ಬೆಳೆಯೋದು.
ಹಾಗೆಯೇ ದಾನ  ನೀಡುವವರೆ ಭ್ರಷ್ಟ ರಾಗಿದ್ದರೆ  ಭ್ರಷ್ಟರಿಗೆ ಆಶೀರ್ವಾದ ಮಾಡಿದಂತಾಯಿತು. ನಾವು ಮಾಡುವ ಎಲ್ಲಾ ಧಾರ್ಮಿಕ  ಆಚಾರ ವಿಚಾರ ಪ್ರಚಾರದಿಂದ ಹಣ ಗಳಿಸಬಹುದು.ಅದರಂತೆ ಜ್ಞಾನ  ಎಷ್ಟು ಜನರಿಗೆ ಲಭಿಸಿದೆ?
ಓದಿ ತಿಳಿಯೋದೇ ಬೇರೆ ಮಾಡಿ ಕಲಿಯೋದೆ ಬೇರೆ. ನಡೆದು  ನುಡಿಯೋದೇ ಬೇರೆ.ನುಡಿದು ನಡೆಯೋದೇ ಬೇರೆ. 
ಸಾಹಿತ್ಯದಲ್ಲಿ ಸತ್ಯವೇ ಇಲ್ಲದಿದ್ದರೆ  ಸಮಾಜ ಉದ್ದಾರವಾಗದು. ಹಾಗೆ ಇಂದಿನ ಶಿಕ್ಷಣದಲ್ಲಿ ಸತ್ಯಕ್ಕೆ ಸ್ಥಳವಿಲ್ಲ ಧರ್ಮ ವೂ ಬೆಳೆದಿಲ್ಲ.ಇದಕ್ಕೆ ಪೋಷಕರು ಮಕ್ಕಳ ಮೇಲೆ ಸಾಲ ಮಾಡಿ ಕಲಿಸೋದು ತಪ್ಪೋದಿಲ್ಲ. ಸಾಲದ ಹೊರೆ ಹೆಚ್ಚಾದಷ್ಟೂ ಮನಸ್ಸಿಗೆ ನೆಮ್ಮದಿ ತೃಪ್ತಿ ಶಾಂತಿ ಸಿಗೋದಿಲ್ಲ.

ವಾಸಮಾಡಲು ಒಂದು ಸೂರಿದ್ದರೆ ಸಾಕು.ಹಲವಾರು ಮನೆ ಕಟ್ಟಿ ಸಾಲ ಮಾಡಿಕೊಂಡು ತೀರಿಸುವುದರಲ್ಲಿಯೇ ಜೀವನದ ಕಥೆ ಮುಗಿದರೆ  ಏನರ್ಥ?
ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮಕ್ಕಳೇ ಬೇಡ ಎಂದು ಮುಂದೆ ಹೋಗಿ ವಿದೇಶದವರೆಗೆ ಹೋದರೂ ಪೋಷಕರು   ಅವರಿಗಾಗಿ ಮಾಡಿರುವ ಆಸ್ತಿಯನ್ನು  ದಾನ ಮಾಡೋದಿಲ್ಲ. ಇದರರ್ಥ ಅಜ್ಞಾನ ಬೆಳೆದಿದೆ. ಮಕ್ಕಳನ್ನು ಯೋಗ್ಯ ಪ್ರಜೆಯಾಗಿಸುವತ್ತ  ಪ್ರಜಾಪ್ರಭುತ್ವದ ಪ್ರಜೆಗಳು ಚಿಂತನೆ ಮಾಡದಿರೋದು ದುರಂತ ವಾಗಿದೆ. 

ಇದಕ್ಕೆ ಇರುವ ಒಂದೇ ಉಪಾಯ ಉತ್ತಮ ಶಿಕ್ಷಣ ಕೊಡುವುದು. ಹಣವನ್ನು ಸದ್ಬಳಕೆ ಮಾಡಿಕೊಂಡು ದಾನಧರ್ಮ ಕಾರ್ಯ  ನಿಸ್ವಾರ್ಥ ನಿರಹಂಕಾರ ಪ್ರತಿಫಲಾಪೇಕ್ಷೆ ಇಲ್ಲದೆ ನಡೆಸೋದು. ಪರಮಸತ್ಯ ಒಳಗೇ ಇರೋವಾಗ ಒಳಗೆ ಶುದ್ದಿಯಾದರೆ  ಹೊರಗಿನ  ಸತ್ಯದ ಅರಿವಾಗಬಹುದು. ಒಟ್ಟಿನಲ್ಲಿ ವ್ಯಕ್ತಿಯ ಹಿಂದೆ ನಡೆಯೋದಕ್ಕೆ ಕಾರಣವೇ ಅವನ ಹೆಸರು,ಹಣ,ಅಧಿಕಾರ. ಇದು ವ್ಯಕ್ತಿ ಹೋದನಂತರ ಮತ್ತೊಬ್ಬರ ಆಸ್ತಿ. ಆದರೆ ಹಿಂದೆ ನಡೆದವರಿಗೆ ಏನು ಸಿಕ್ಕಿತು? ಇದರ ಬದಲು  ಉತ್ತಮ ಜ್ಞಾನದ ಕಡೆಗೆ ನಡೆದರೆ ಒಳಗಿರುವ ಜ್ಞಾನ ಇನ್ನಷ್ಟು ಬೆಳೆದು ಹಣದ ಹಿಂದಿನ ಋಣ ತೀರಿಸಲು ಸಹಾಯಕವಾಗುತ್ತದೆ.
ಅದಕ್ಕೆ ಹಿಂದಿನ ಮಹಾತ್ಮರು ಎಲ್ಲಾ ಆಸ್ತಿ ಸಮಾಜಕ್ಕೆ ಹಿತವಾಗುವಂತೆ ಬಳಸುತ್ತಾ ಸ್ವತಂತ್ರ ಜೀವನ ನಡೆಸಿ ಮುಕ್ತಿ ಪಡೆದರು.
ಆ ಪರಮಾತ್ಮನ ಕಾಣೋದಕ್ಕೆ ಹೊರಗಿನ ಆಸ್ತಿಯಿಂದ ಸಾಧ್ಯವೆ?
ಆಸ್ತಿ ಇರಬೇಕು ಇತಿಮಿತಿ ಬೇಕು. ಮಕ್ಕಳು ಮೊಮ್ಮಕ್ಕಳವರೆಗೆ  ಮಾಡಿರುವ ಆಸ್ತಿ ಅಸುರರ ಪಾಲಾಗುವುದು ನಿಶ್ಚಿತ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಬೆಳೆಸಿದರೆ ಅವರೆ ಮುಂದೆ ದೇಶದ ಆಸ್ತಿಯಾಗಬಹುದು.ಇಲ್ಲವಾದರೆ ದೇಶದ್ರೋಹಿಗಳು,ದೇಶ ಬಿಟ್ಟು ಹೊರಹೋಗುವವರೆ ಹೆಚ್ಚಾಗುವರು.  ಈಗಿನ ಭಾರತವೇ ಇದಕ್ಕೆ ಸಾಕ್ಷಿಯಾಗಿದೆ. ಒಂದು ಸಣ್ಣ ಜೀವ ಕಾಪಾಡಿಕೊಳ್ಳಲು  ಹೊರಗಿನ ಆಸ್ತಿ ಎಷ್ಟು ಮುಖ್ಯ? ಜೀವ ಶಾಶ್ವತವೆ?  ಜೀವಆಸ್ತಿ ಹೊತ್ತು ಹೋಗುವುದೆ ? ಕೇವಲ ಋಣ ಹೊತ್ತು ಹೋಗುತ್ತದೆ. ಋಣ ತೀರಿಸಲು ಜನ್ಮ ಪಡೆಯುತ್ತಲೇ ಇರುತ್ತದೆ. ಜೀವನ ಚಕ್ರದ ಸುಳಿಯಲ್ಲಿ ಆಸ್ತಿ ಹರಿದಾಡುತ್ತಲೇ ಇರುತ್ತದೆ.
ಸಮಾನತೆ ಜ್ಞಾನದಲ್ಲಿತ್ತು.ಅಸಮಾನತೆಯು  ಅಜ್ಞಾನದಿಂದ ಬೆಳೆದಿದೆ. 

ಇದಕ್ಕೆ ಕಾರಣ ಶಿಕ್ಷಣದ ವಿಷಯವಾಗಿದೆ. ಭೂಮಿಯನ್ನರಿಯದೆ  ಮಕ್ಕಳಿಗೆ ಆಕಾಶ ತೋರಿಸಿ ನಡೆಸಿದರೆ  ಎಡವಿಬೀಳೋದು ಸತ್ಯ.ಬಿದ್ದರೂ‌ಮೀಸೆ ಮಣ್ಣಾಗಿಲ್ಲವೆಂದರೆ ಅಜ್ಞಾನ ವಷ್ಟೆ. ಅಜ್ಞಾನಕ್ಕೆ ತಕ್ಕಂತೆ ಜೀವನ.

ಹಿಂದೂಗಳ ಸಂಖ್ಯೆ ಇಳಿಮುಖವಾಗಿಲ್ಲ ಹೊರಮುಖವಾಗಿದೆಯಷ್ಟೆ. ಇದಕ್ಕೆ ಕಾರಣವೇ ಹೊರಗಿನವರ ಜ್ಞಾನದ ಶಿಕ್ಷಣ,ಭಾಷೆ,ವ್ಯವಹಾರ,ಬಂಡವಾಳ ಜೊತೆಗೆ ಸಾಲ. ಸಾಲ ತೀರಿಸಲು ಸತ್ಕರ್ಮ ಸ್ವಧರ್ಮ ದೆಡೆಗೆ ನಡೆದಾಗಲೇ  ಸುಜ್ಞಾನದಿಂದ  ತೃಪ್ತಿ ಮುಕ್ತಿ ಸಿಗುವುದು. ಎಷ್ಟು ಹೊರಗೆ ಆಸ್ತಿ ಸಾಲ ಮಾಡಿದರೂ‌ಮನಸ್ಸು ಒಳಗಿರದು ಹೊರಗೇ ಅಲೆದಾಡಿದಷ್ಟೂ  ಸುಸ್ತು. ಇದಕ್ಕೆ ಯಾವ ಪುರಾಣ ಇತಿಹಾಸ ಕಥೆ ಓದುವ ಅಗತ್ಯವಿಲ್ಲ. ಸಾಮಾನ್ಯ ಜ್ಞಾನವಿದ್ದರೆ ಸಾಕು.

ವಿಶ್ವಕೋಶ ದಿಂದ ವಿಶ್ವನಾಥನ ದರ್ಶನ ಸಾಧ್ಯವೆ?

ಇಂದು ವಿಶ್ವ ಪುಸ್ತಕ ದಿನವನ್ನು ಆಚರಿಸುತ್ತಾರೆ. ಪುಸ್ತಕ ಜ್ಞಾನವನ್ನು ಹೆಚ್ಚಿಸುತ್ತದೆ. ಆದರೆ ಇಂದು ಪುಸ್ತಕಗಳಿವೆ ಮಾನವನ ಜ್ಞಾನ‌ಕುಸಿಯುತ್ತಿದೆ. ಕಾರಣವಿಷ್ಟೆ ವಿಶ್ವಕ್ಕೆ ಸಂಬಂಧ ಪಟ್ಟ  ವಿಷಯವನ್ನು ಮೊದಲು ತಿಳಿದು  ಅದರಲ್ಲೇ ಹೆಸರು ಹಣ ಅಧಿಕಾರ ಪಡೆದು ಜನರೊಳಗಿದ್ದ ಸಾಮಾನ್ಯ ಜ್ಞಾನ ಹಿಂದುಳಿಯುತ್ತಿದೆ. ಎಷ್ಟು ಪುಸ್ತಕ ಓದಿದ್ದೇವೆ ಎನ್ನುವ ಬದಲು ಯಾವ ಪುಸ್ತಕ ಓದಿ  ಯಾರ ಜ್ಞಾನವನ್ನು ಪಡೆದೆವು ಎನ್ನುವ ಪ್ರಶ್ನೆ ಮಾಡಿಕೊಂಡರೆ ನಮ್ಮದೇನೂ ಇಲ್ಲಿ ಜ್ಞಾನವಿರದು. ಪುಸ್ತಕದ ವಿಚಾರ ಹೊರಗಿನವರದ್ದು. ಅವರ ಅನುಭವ ಜ್ಞಾನವಾಗಿತ್ತು. ಅದರಲ್ಲಿ ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನವೆರಡೂ  ಇದ್ದರೂನಮ್ಮ ಕಣ್ಣಿಗೆ ಕಾಣುವ ಭೌತವಿಜ್ಞಾನ. ತಲೆಗೇರಿತು. ತಲೆಗೇರಿದ ವಿಚಾರವನ್ನು ಹೊರ ಹಾಕುವ ಶಿಕ್ಷಣ ಬೆಳೆಯಿತು. ಹೀಗಾಗಿ ಮಕ್ಕಳ ಪುಸ್ತಕಗಳು ಭೌತವಿಜ್ಞಾನದೆಡೆಗೆ‌ ನಡೆದಂತೆಲ್ಲಾ ಹಿತದೃಷ್ಟಿಯಿಂದ ಸತ್ಯ ಅಳೆದು ಒಳದೃಷ್ಟಿ ಹಿಂದುಳಿಯಿತು. 
ಅಧ್ಯಾತ್ಮ ವಿಜ್ಞಾನ ಹಿಂದುಳಿಯಲು ಕಾರಣವೇ ಅದರೊಳಗೆ ಹೊಕ್ಕಿ ಸತ್ಯ ತಿಳಿಯದೆ ಯಾರೋ ತಿಳಿಸದ್ದಷ್ಟೆ ಸತ್ಯ ಎಂದು ಸಾಮಾನ್ಯರು  ಸಾಮಾನ್ಯಜ್ಞಾನವನ್ನು  ಅರ್ಥ ಮಾಡಿಕೊಳ್ಳದೆ ವಿಶೇಷವಾಗಿ  ಹೊರನಡೆದಿರೋದಾಗಿದೆ.
ಕಲಿಯುಗದ ಕಲಿಕೆ ಪುಸ್ತಕದೊಳಗಿದೆ.ಪುಸ್ತಕದ ವಿಷಯದಲ್ಲಿ ಸತ್ಯ ಸತ್ವ ತತ್ವ ಇತ್ತೆ ಇಲ್ಲವೆ ಎನ್ನುವ ಬಗ್ಗೆ ಚರ್ಚೆ ಮಾಡದೆ  ಸತ್ಯವನ್ನು ಅಸತ್ಯವೆಂದರು.ಅಸತ್ಯವನ್ನು ಸತ್ಯವೆಂದು ನಂಬಿ ನಡೆದರು. ಸತ್ಯವಿರುವ ಕಡೆ  ದೇವರಿರುವರು.ಅಸತ್ಯ ಇರುವ ಕಡೆ ಅಸುರರಿರುವರು.ಇವರಿಬ್ಬರ ನಡುವೆ ಮಾನವನಿರೋದು. ಮಾನವ ಮಧ್ಯವರ್ತಿ ಯಾಗಿ ಪುಸ್ತಕದ ವಿಷಯವನ್ನು ಮಸ್ತಕಕ್ಕೆ ತುಂಬಿಕೊಂಡು  ಹೊರಗೆ ಹೊರಟರೆ ಒಳಗಿಳಿದು ಸತ್ಯ ತಿಳಿಯುವವರಿಲ್ಲದೆ ಅಸತ್ಯ ತನ್ನ ಸ್ಥಾನ ಭದ್ರಪಡಿಸಿಕೊಂಡು ಆಳುತ್ತದೆ.
ಗ್ರಂಥಾಲಯಗಳು  ಸಮಯಕಳೆಯಲು  ಬಳಸುವ ಸ್ಥಳವಲ್ಲ.
ಆದರೆ ಗ್ರಂಥಗಳು  ಇಂದು  ಹಿಂದುಳಿದು ಗ್ರಂಥಾಲಯಗಳಲ್ಲಿ ಹೆಚ್ಚಿನ ಪುಸ್ತಕಗಳು ಕಥೆ ಕಾದಂಬರಿ,ಹಾಸ್ಯನಾಟಕ,ಕವನ ಕವಿತೆಗಳಿಗೆ ಹೆಸರುವಾಸಿಯಾಗಿರೋದು ದುರಂತ.
ಇವುಗಳಿಂದ ಮಾನವನ ಬುದ್ದಿಶಕ್ತಿ ಬೆಳೆದರೂ ಜ್ಞಾನಕ್ಕೆ ಆಳವಾಗಿರುವ ಸತ್ಯ ತಿಳಿಸುವ ಗ್ರಂಥಗಳ ಅಗತ್ಯವಿದೆ.
ಸಾಮಾನ್ಯವಾಗಿ ಹಿಂದಿನ ಗ್ರಂಥಗಳು ತಾಳೆಗರಿಯಲ್ಲಿ ಸಂಸ್ಕೃತ ಭಾಷೆಗಳಲ್ಲಿದ್ದ ಕಾರಣ ಕೆಲವೇ ಕೆಲವು ಜ್ಞಾನಿಗಳು ಅದರೊಳಗೆ ಇದ್ದ ತಿರುಳಿನವರೆಗೆ ಸಂಶೋಧನೆ ನಡೆಸಿ  ಭಾಷಾಂತರ ಮಾಡಿದ್ದರು. ಯಾವಾಗ ಭಾಷೆಗಳ ನಡುವೆ ಪದಗಳಿಗೆ ಸೂಕ್ತ ಅರ್ಥ ಸಿಗಲಿಲ್ಲವೋ  ಆಗ ಬೇರೆ ಬೇರೆ ಭಾಷೆಗಳಲ್ಲಿ ಒಂದೇ ಗ್ರಂಥದ ವಿಚಾರಗಳು‌ಬದಲಾಗುತ್ತಾ ಮುಖ್ಯವಾಗಿರುವ ರಾಮಾಯಣ ಮಹಾಭಾರತ ಭಗವದ್ಗೀತೆ ಇಂದು ಹಲವು ರೂಪ ಪಡೆದಿವೆ.
ಇಷ್ಟಕ್ಕೂ ರಾಮಾಯಣದಲ್ಲಿ ತಿಳಿಯಬೇಕಾಗಿದ್ದ ಧರ್ಮ ಸೂಕ್ಮತೆ ಜನರಿಗೆ ಅರ್ಥ ವಾಗಿದೆಯೆ? ಹಾಗೆ ಮಹಾಭಾರತದೊಳಗಿರುವ ಅಸಂಖ್ಯಾತ ಪಾತ್ರಧಾರಿಗಳ ಧರ್ಮ ಪ್ರಜ್ಞೆ  ಅರ್ಥ ವಾಗಿದೆಯೆ? 
ಮೇಲಿನ ಪಾತ್ರಧಾರಿಗಳಾದರೂ  ರಾಜಮಹಾರಾಜರಾಗಿದ್ದು ಕ್ಷತ್ರಿಯ ಧರ್ಮದನುಸಾರ ಯುದ್ದಕ್ಕೆ ನಿಂತರು. ಸಾಮಾನ್ಯ ಜನರು  ರಾಜನೇ ದೇವರೆಂದರಿತು ಸೈನಿಕರಾಗಿ ಯುದ್ದಕ್ಕೆ ಸಹಕರಿಸಿದರು. ಹೀಗೇ ಅವರವರ ಪಾತ್ರದಲ್ಲಿ ಎಲ್ಲರೂ ಜ್ಞಾನಿಗಳೇ ಆಗಿದ್ದರೆಂದರೆ ಅಂದಿನ ಶಿಕ್ಷಣವಾಗಲಿ  ಜನರಲ್ಲಿದ್ದ ಧರ್ಮ ವಾಗಲಿ  ಪುಸ್ತಕದಿಂದ ಸಿಕ್ಕಿತ್ತೆ?
 
ಈಗ  ಅನಕ್ಷರಸ್ಥ ರಲ್ಲಿರುವ  ಸತ್ಯ ಧರ್ಮ ದ ಜ್ಞಾನ ಅಕ್ಷರಸ್ಥ ರಲ್ಲಿಲ್ಲ.ಕಾರಣ ಅಕ್ಷರದ ವಿಷಯದಲ್ಲಿ ಸತ್ಯ ಧರ್ಮಕ್ಕೆ ಸ್ಥಾನವಿಲ್ಲ.ಕೇವಲ ರಾಜಕೀಯ ದ್ವೇಷ ಸೇಡು ಸ್ವಾರ್ಥ ಅಹಂಕಾರ ಬೆರೆತ  ವಿಚಾರಗಳ ಜೊತೆಗೆ ಹೊರಗಿನ ವಿಜ್ಞಾನ ಮಿತಿಮೀರಿದೆ.
ವಿಜ್ಞಾನ ಅಗತ್ಯವಿದೆ ಅದರ ಮೂಲ ಜ್ಞಾನವಾಗಿದೆ. ಸತ್ಯಜ್ಞಾನದ ನಂತರದ ವಿಜ್ಞಾನ  ಮಾನವನಾಗಲು ಸಹಕಾರಿಯಾಗಿದೆ. ಮಾಮವೀಯ ಮೌಲ್ಯವನರಿಯುವ. ಸಾಮಾನ್ಯಜ್ಞಾನದ ಪುಸ್ತಕ ಇಂದಿಗೂ  ಮಕ್ಕಳಿಗೆ ಇದ್ದರೂ ಅದೊಂದು  ಅಂಕವಿಲ್ಲದ ಗ್ರೇಡ್ ವಿಷಯವಾಗಿ ಶಿಕ್ಷಕರೂ ಸರಿಯಾಗಿ ತಿಳಿಸದೆ ಪೋಷಕರೂ  ಅದರಲ್ಲಿರುವ  ನೀತಿಯನ್ನು ಜ್ಞಾನವನ್ನು  ಮಕ್ಕಳಿಗೆ  ತಿಳಿಸದೆ ಕೇವಲ ಅಂಕಗಳಿಸುವತ್ತ ಉಳಿದ ವಿಷಯಗಳನ್ನು ಒತ್ತಾಯವಾಗಿ ತಲೆಗೆ ತುಂಬುವ ಕೆಲಸವಾಗುತ್ತಿದೆ.
ಒಟ್ಟಿನಲ್ಲಿ ಹೊರಗಿನ ವಿಷಯಕ್ಕೆ ಅಂಕವಿದೆ ಬೆಲೆಯಿದೆ ಪ್ರೋತ್ಸಾಹ ಸಹಕಾರ  ಎಲ್ಲಾ ಇದೆ.ಒಳಗೇ ಅಡಗಿದ್ದ ಮುಖ್ಯ ವಿಚಾರಗಳ ಜ್ಞಾನಕ್ಕೆ ‌ ಬೆಲೆಯೂ ಇಲ್ಲ ಸಹಕಾರವೂ ಇಲ್ಲ.
 ವಿಶ್ವೇಶ್ವರನನ್ನು ತಿಳಿಯದೆ ವಿಶ್ವ ತಿಳಿಯಬಹುದೆ?
ಬ್ರಹ್ಮಾಂಡದ ರಹಸ್ಯವನ್ನು ಹೊರಗಿನ‌ಕಣ್ಣಿನಿಂದ ಕಾಣಬಹುದೆ? 
ಹೀಗೇ ನಾವು ಭಾರತೀಯರೆನ್ನಿಸಿಕೊಳ್ಳಲು  ಹೊರಗಿನ ದೇಶಕ್ಕೆ  ಹೋದರೆ  ಭಾರತೀಯರಾಗಬಹುದೆ? ಇವೆಲ್ಲವೂ ಸಾಮಾನ್ಯಜ್ಞಾನದ ಪುಸ್ತಕದಿಂದ ತಿಳಿಯದೆ ಅರ್ಥ ಮಾಡಿಕೊಳ್ಳಲು  ಸಾಧ್ಯವಾಗುವ ಸಾಮಾನ್ಯ ಜ್ಞಾನ.ಇದು ಪ್ರತಿಯೊಬ್ಬರೊಳಗೂ ಇದ್ದರೂ ಪ್ರತಿಯೊಬ್ಬರೂ ಗಮನಿಸದೆ ಮುಂದೆ ಮುಂದೆ ನಡೆದು ಕೋಶ ಓದು ದೇಶ ಸುತ್ತು ಎಂದರೆ  ಸತ್ಯದ ಅರಿವಾಗದು.
ಇರುವ ಅಲ್ಪ ಜ್ಞಾನವನ್ನು ಸರಿಯಾಗಿ ಬಳಸಿಕೊಂಡು ಸಾಮಾನ್ಯರ ಜೊತೆಗೆ ಸಾಮಾನ್ಯರಂತೆ ಬದುಕುವುದಕ್ಕೆ ಪುಸ್ತಕದ ಜ್ಞಾನ ಪೂರಕವಾಗಿರಬೇಕು.
ಇಂದು ಓದಿದವರಲ್ಲಿ ಅಹಂಕಾರ ಸ್ವಾರ್ಥ ಹೆಚ್ಚಾಗುತ್ತಿದೆ.
ಓದಿದ ವಿಷಯದಿಂದ ಧರ್ಮ ವಾಗಲಿ ಸತ್ಯವಾಗಲಿ ಉಳಿಯದೆ ಅಧರ್ಮ ಅಸತ್ಯ ಅನ್ಯಾಯ ಬೆಳೆದರೂ ಕೇಳೋ ಹಾಗಿಲ್ಲ. ತಲೆಗೆ ತುಂಬಿರುವ ವಿಷಯವನ್ನು  ಹೇಗೆ ಬಳಸಿದರೆ ಜೀವನ  ಉತ್ತಮವಾಗಿರುತ್ತದೆನ್ನುವ ಜ್ಞಾನವಿಲ್ಲದವರಿಗೆ  ಹಣವೇ  ಸರ್ವಸ್ವ. ಹೀಗಾಗಿ ತತ್ವ ಬಿಟ್ಟು ತಂತ್ರ ಬೆಳೆದು ಯಂತ್ರಮಾನವನಾಗಿ ಯಾಂತ್ರಿಕ ಜಗತ್ತಿನಲ್ಲಿ ಪುಸ್ತಕವೂ ಇಂದು ಯಂತ್ರದೊಳಗೇ ಸಿಲುಕಿದೆ.
ನೆಟ್ ಮೂಲಕ ಏನು ಬೇಕಾದರೂ  ತಿಳಿಯಬಹುದು.ಆದರೆ ಅದರಲ್ಲಿ ಸತ್ಯ ಧರ್ಮ  ನೆಟ್ಟಗಿದೆಯೋ ಸೊಟ್ಟಗಾಗಿದೆಯೋ ಯಾರು  ತಿಳಿಯದ ಪರಿಸ್ಥಿತಿ ಮನಸ್ಥಿತಿ ಇದ್ದಾಗ  ಪುಸ್ತಕ ಎಷ್ಟರ ಮಟ್ಟಿಗೆ  ಮಾನವನ ಜ್ಞಾನ ಬೆಳೆಸಬಹುದಿತ್ತು.ಈಗ ಬೆಳೆಸಿದೆ ಎನ್ನುವ ಪ್ರಶ್ನೆ ಏಳುತ್ತದೆ.
ಧಾರ್ಮಿಕ, ರಾಜಕೀಯ, ಆರ್ಥಿಕ, ಸಾಮಾಜಿಕ  ಕ್ಷೇತ್ರಗಳಲ್ಲಿ  ಅಧರ್ಮ ಹೆಚ್ಚಾಗಿದೆ ಅಸತ್ಯ ಬೆಳೆಯುತ್ತಿದೆ ಎಂದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಪುಸ್ತಕದ ವಿಷಯದಲ್ಲಿ ಸತ್ಯಧರ್ಮ ದಾರಿತಪ್ಪಿಸಿದೆ ಎಂದರ್ಥ. ಈಗ ಪೋಷಕರೆ  ಸತ್ಯ ತಿಳಿಯಲು ವಿರೋಧಿಸುವಾಗ ಮಕ್ಕಳ  ಗತಿ?
ಎಲ್ಲಾ ವಿಷಯವನ್ನು  ತಲೆಗೆತುಂಬಬಹುದು. ಆದರೆ  ಮಕ್ಕಳ  ಜ್ಞಾನಕ್ಕೆ ವಿರುದ್ದವಿದ್ದರೆ  ಕಸದ ತೊಟ್ಟಿಯಾಗುತ್ತದೆ.

ದೈವಶಕ್ತಿಯನ್ನು ಬೆಳೆಸುವ ಪುಸ್ತಕಗಳನ್ನು ಬಿಟ್ಟು ಹೊರಗೆ ಎಷ್ಟು  ಓದಿ ತಿಳಿದರೂ  ವ್ಯರ್ಥ. ಅಧ್ಯಾತ್ಮ ಶಿಕ್ಷಣದ ನಂತರವೇ ಭೌತವಿಜ್ಞಾನ ಬೆಳೆದಿರೋದು. ಹಾಗಾಗಿ ಮೊದಲು ಆಂತರಿಕ ಶಕ್ತಿ ಜಾಗೃತಗೊಳಿಸಿಕೊಂಡರೆ  ಭೌತಿಕದ ವಿಷಯ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವೆನ್ನಬಹುದು.
ಕಲಿಗಾಲ ಕಲಿಕೆಯ ಕಾಲವಾಗಿದೆ.ಇದು ಹೊರಮುಖವಾದಷ್ಟೂ ಕಾಲಕೆಡುತ್ತದೆ.
ಒಳಗೇ ಅಡಗಿರುವ ದೈವಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪುಸ್ತಕ ದ ವಿಷಯ ಅಗತ್ಯವಿದೆ. ಆ ವಿಷಯವೇ ಇಲ್ಲದಿದ್ದರೆ ಮಸ್ತಕ ಏನಾಗಬಹುದು? 
ಅರ್ಥ ವಾದವರು  ನಿಮ್ಮವರಿಗೆ ಹಂಚಿಕೊಳ್ಳಬಹುದು.
ಅರ್ಥ ವಾಗದವರು ವಿರೋಧಿಸಿದರೂ ಕಷ್ಟ ನಷ್ಟ ತಪ್ಪಿದ್ದಲ್ಲ.
ಮಕ್ಕಳ ಸುಜ್ಞಾನ  ಬೆಳೆಸುವ ಪುಸ್ತಕವಿರಲಿ.

ಅವಕಾಶ ವಂಚಿತರು ಯಾರು?

ಇಂದು ಅವಕಾಶಗಳಿಗೇನೂ ಕಡಿಮೆಯಿಲ್ಲ.ಆದರೆ ನಮ್ಮ ಚಿಂತನೆಯನ್ನು ಬಳಸಿಕೊಂಡು ಮುನ್ನೆಡೆಯುವ ಅವಕಾಶ ಕಡಿಮೆಯಿದೆ. ಉತ್ತಮ ಚಿಂತನೆಗಳು  ಹೊರಗೆ ಬರಲು ಉತ್ತಮರ ಸಹಕಾರದ ಜೊತೆಗೆ ಅವಕಾಶ ಅಧಿಕಾರ ಅಗತ್ಯ.
ಅದೃಷ್ಟ ಯಾವಾಗಲೂ ಒಂದೇ ರೀತಿಯಿರದು. ಬುದ್ದಿಶಕ್ತಿ  ಇರಬಹುದು. ಬುದ್ದಿವಂತಿಕೆಯಿಂದ ಅವಕಾಶಗಳನ್ನು ಆರಿಸಿಕೊಳ್ಳಬೇಕಿದೆ. ಎಲ್ಲಾ ಅವಕಾಶಗಳೂ ಬುದ್ದಿಶಕ್ತಿಯನ್ನು ಹೆಚ್ಚಿಸಲಾಗದು.
ನಾಟಕ ಮಾಡೋರಿಗೆ ಅವಕಾಶಗಳಿಗೇನೂ ಕೊರತೆಯಿಲ್ಲ. ನೋಡೋರು ಮಾತ್ರ ಬುದ್ದಿವಂತರಾಗಿರಬೇಕು.

ಗುರುಒಲಿದರೆ ದೇವ ಕಾಣುವನು ಮುನಿದರೆ?

ಬ್ರಾಹ್ಮಣ,ಕ್ಷತ್ರಿಯ ವೈಶ್ಯ ಶೂದ್ರ ಎನ್ನುವ ವರ್ಣವನ್ನು ಅಪಾರ್ಥ ಮಾಡಿಕೊಂಡು ‌ಮಿಶ್ರವರ್ಣ ವಾಗಿಸಿ  ಜಾತಿ ಸೃಷ್ಟಿ ಮಾಡಿಕೊಂಡು ಮಾನವ ಇಂದು ಸ್ವಜಾತಿ ವಿಜಾತಿ ಸ್ವಧರ್ಮ ವಿಧರ್ಮ ಎನ್ನುವ ರಾಜಕೀಯದಲ್ಲಿ ತನ್ನ ತಾನರಿಯದೆ ಒಳಗಿದ್ದ ಪರಮಾತ್ಮನ ಸತ್ಯ ಬಿಟ್ಟು  ಹೊರಗಿನ ಧರ್ಮ ಕ್ಕೆ ಜೋತುಬಿದ್ದು  ಅತಂತ್ರಸ್ಥಿತಿಗೆ ತಲುಪಿದ್ದಾನೆಂದರೆ  ಇದಕ್ಕೆ ಕಾರಣ ಸರ್ಕಾರ ಎನ್ನುವ ಉತ್ತರ ಬಹುಜನರಲ್ಲಿ ಬರುತ್ತದೆ.
 
ನಿಜವಾಗಿಯೂ ಸರ್ಕಾರ ಕಾರಣವೆ? ಎಂದರೆ ನಮ್ಮ ಸಹಕಾರ ಕಾರಣವಾಗುತ್ತದೆ. ಪ್ರಜಾಪ್ರಭುತ್ವ ನಡೆದಿರೋದೆ ಪ್ರಜೆಗಳ ಸಹಕಾರದಿಂದ. ಮತದಾನ ದೇಶದ ಭವಿಷ್ಯವನ್ನು  ನಿರ್ಧಾರ ಮಾಡುತ್ತದೆ ಎಂದಾಗ ಎಷ್ಟೋ ಧಾರ್ಮಿಕ ಜನರು ಮತದಾನ ಮಾಡೋದಿಲ್ಲ.ಕಾರಣವಿಷ್ಟೆ ಧರ್ಮ ಬೇರೆ ರಾಜಕೀಯ ಬೇರೆ. ಹಾಗಾದರೆ ದೇಶದ ಶಿಕ್ಷಣವನ್ನು ಧರ್ಮದ ಪ್ರಕಾರ ಕೊಡುವ ಜವಾಬ್ದಾರಿಯ ವಿಚಾರದಲ್ಲಿ  ಈ ಜ್ಞಾನವಿಲ್ಲ. ಜನರಲ್ಲಿ  ಅಜ್ಞಾನ ಮಿತಿಮೀರಲು ಕಾರಣವೇ ಈ ಜಾತಿರಾಜಕೀಯವಾಗಿದೆ.ಎಷ್ಟೋ ವರ್ಷ ದಿಂದಲೂ ಪ್ರತಿ ಪಕ್ಷವೂ ಇದರ ಪರವಾಗಿಯೇ ಆಡಳಿತ ನಡೆಸಿಕೊಂಡು ಜನರನ್ನು ತಮ್ಮೆಡೆ ಸೆಳೆಯುವ ತಂತ್ರದಲ್ಲಿವೆ. ಈಗಲೂ ರಾಜಾರೋಷವಾಗಿ  ಬುದ್ದಿವಂತ ಜ್ಞಾನವಂತರನ್ನು ದೂರ ಮಾಡಿ  ಜಾತಿಯ ಮೇಲೇ  ಮಕ್ಕಳನ್ನು ಅಳೆದು ಮೇಲಕ್ಕೆ ಏರಿಸುವ ಹರಸಾಹಸ‌ನಡೆಸಿವೆ. ಇದರಿಂದಾಗಿ ದೇಶ ಉದ್ದಾರ ಆಗಿದೆಯೆ?  ಧರ್ಮ ಉಳಿಯಿತೆ? ಜ್ಞಾನ ಬೆಳೆಯಿತೆ? ಸತ್ಯದ ಅರಿವಾಗಿದೆಯೆ? ದೇವರು ಕಂಡನೆ? ....
ಯಾವುದೂ ಆಗಿಲ್ಲವೆಂದರೆ ಇದಕ್ಕೆ ಸಹಕಾರ ಕೊಟ್ಟವರು ಯಾರು? ದೇಶದೊಳಗಿರುವ ಪ್ರಜೆಗಳೇ ಎಂದಾಗ ಸರ್ಕಾರ  ಕಾರಣ ಎನ್ನುವ  ಒಳಗಿನ ಅರ್ಥ ನಮ್ಮ ಸಹಕಾರ ಸರಿಯಿಲ್ಲ ಎನ್ನುವುದು ಸತ್ಯ.
ಇಲ್ಲಿ ಪ್ರತಿಯೊಂದು ಜಾತಿಯಿಂದ  ಅಳೆದಾಗ ಜಾತಿ ಸೃಷ್ಟಿ ಹೆಚ್ಚಾಗುತ್ತದೆ. ಜಾತಿ ಮಾನವನ ಸೃಷ್ಟಿ ಯಷ್ಟೆ. ದೈವಸೃಷ್ಟಿಯ ಪ್ರಕಾರ ಭೂಮಿಯಲ್ಲಿ ಧರ್ಮ ನೆಲೆಸಬೇಕಾದರೆ  ಅವರವರ ಜನ್ಮದ ಮೂಲ ಧರ್ಮ ಕರ್ಮ ವನರಿತು ಸ್ವತಂತ್ರ ಬುದ್ದಿ ಜ್ಞಾನದಿಂದ. ತನ್ನ ಆತ್ಮರಕ್ಷಣೆಗಾಗಿ  ದುಡಿದು ಜೀವನ ನಡೆಸೋದಾಗಿತ್ತು.
ಹಿಂದೆ ಬಡಬ್ರಾಹ್ಮಣ, ಬಡಸೈನಿಕ,ಬಡ ರೈತ,ಬಡ ಶಿಕ್ಷಕ...
ಇದರಲ್ಲಿ ‌ಬಡತನವನ್ನು ಅವರ ಹಣದ ಸಂಪಾದನೆಯ ಮೇಲೆ ಅಳೆಯಲಾಗಿದೆಯೇ ಹೊರತು ಜ್ಞಾನವನ್ನು ನಿರ್ಲಕ್ಷ್ಯ ಮಾಡಲಾಗಿದೆ. ನಿರ್ಲಕ್ಷ್ಯ ಕ್ಕೆ ಒಳಗಾದವರು‌ ಬದುಕುವುದಕ್ಕಾಗಿ  ಮೂಲ ಧರ್ಮ ಕರ್ಮ ಬಿಟ್ಟು ಹೊರಗೆ ಬಂದರು. ಇದೇ ಇಂದಿನವರೆಗೂ ಅಂತರ್ಜಾತಿ ವಿವಾಹ ದಿಂದ ಜನಿಸಿದ ಮಕ್ಕಳಿಗೆ  ಯಾವುದೇ ಒಂದು ಜಾತಿಯಿಂದ ಗುರುತಿಸಿಕೊಳ್ಳಲು  ಸರ್ಕಾರದ  ಉಚಿತ ಸಾಲ ಸೌಲಭ್ಯಗಳನ್ನು ಪಡೆಯಲು  ಜನರು  ದಾರಿತಪ್ಪಿದ್ದಾರೆ. ಆದರೆ ಇದರಿಂದ  ಧರ್ಮ ರಕ್ಷಣೆ ಆಗಿಲ್ಲ  ಜ್ಞಾನ ಬಂದಿಲ್ಲ ಎಂದರೆ ಶಿಕ್ಷಣದಲ್ಲಿ ಇವುಗಳ ಕೊರತೆಯಿದೆ. ಇದನ್ನು ಜ್ಞಾನಿಗಳಾದವರು  ತಿಳಿದರೂ ನಮಗೂ ಇದಕ್ಕೂ ಸಂಬಂಧ ವಿಲ್ಲವೆನ್ನುವಂತೆ ದೇವರನ್ನು ಧರ್ಮ ವನ್ನು ಜಾತಿ ಪಂಗಡ ಪಕ್ಷವನ್ನು  ಹೊರಗೆ ಬೆಳೆಸಿದಷ್ಟೂ  ಗೊಂದಲ ಜಗಳ ದ್ವೇಷ ಭಿನ್ನಾಭಿಪ್ರಾಯದ ಅಂತರ ಸೃಷ್ಟಿ ಯಾಗುತ್ತದೆ. ಈ ಅಂತರದಲ್ಲಿ ಮಧ್ಯವರ್ತಿಗಳು ನಿಂತರೆ ಈ ಕಡೆ ದೇವರು ಇನ್ನೊಂದು ಕಡೆ ಅಸುರರು  ಮಧ್ಯವರ್ತಿ ಮಾನವ ಮಾತ್ರ ಅತಂತ್ರಸ್ಥಿತಿಗೆ  ತಲುಪುವನು.
ಮೊದಲು ಮಾನವನಾಗಿ ಎಂದರು.ಕಾರಣ ನಮ್ಮ ಮನಸ್ಸನ್ನು ನಾವು  ಹಿಡಿತದಲ್ಲಿಟ್ಟುಕೊಳ್ಳುವ ಯೋಗವಿದ್ದರೆ  ನಾವು ಮನುಷ್ಯರು. ಯಾರದ್ದೋ ಮಾತು ಯಾರದ್ದೋ ಮಂತ್ರ,ತಂತ್ರ ಯಂತ್ರಕ್ಕೆ‌ಜೀವನ  ಸೇರಿದಾಗ  ಅದರಲ್ಲಿ ನಮ್ಮವರನ್ನೇ  ನಾವು ಗುರುತಿಸದ ಪರಿಸ್ಥಿತಿ ಬಂದರಂತೂ ಮುಗಿಯಿತು ಕಥೆ. ಒಳಗಿರುವ ಜಾತಿ ಹೊರಗಿನ‌ಜಾತಿ‌ ಒಂದೇ ಇದ್ದರೆ ಸಮಸ್ಯೆ ಯಿಲ್ಲ. ಎರಡೂ ಬೇರೆಯಾಗಿ ವ್ಯವಹಾರಕ್ಕೆ ಮಾತ್ರ ಒಂದಾದರೆ  ಅಲ್ಲಿ ಸಮಸ್ಯೆ. ಕಾರಣವಿಷ್ಟೆ ಪರಮಾತ್ಮನಿಗೆ ಜಾತಿಯಿಲ್ಲ ,ಆತ್ಮ ಶುದ್ದಿಯಾಗೋದಕ್ಕೆ ಪರಮಸತ್ಯದ ಅರಿವಿರಬೇಕು. ಆ ಅರಿವಿನ ಶಿಕ್ಷಣವಿರಬೇಕು.
ಶಿಕ್ಷಕರು ಗುರುಗಳು ಬೇರೆ ಎನ್ನುವ ಕಾಲದಲ್ಲಿರುವ ನಮಗೆ
ಯಾರು ಗುರು ಯಾರು ಶಿಕ್ಷಕರು ಎನ್ನುವ ಗೊಂದಲವೇ ಹೆಚ್ಚು.
ಭೌತವಿಜ್ಞಾನ ಅಧ್ಯಾತ್ಮ ವಿಜ್ಞಾನದ ನಡುವಿರುವ ಸಾಮಾನ್ಯ ಮಾನವರಿಗೆ ಸಾಮಾನ್ಯ ಜ್ಞಾನವಿದೆ.ಅದನ್ನು ಯಾರೂ ಜಾತಿಯಿಂದ ಅಳೆಯಲು ಸಾಧ್ಯವಿಲ್ಲ. ಮಾನವನ ಆಹಾರ ವಿಹಾರದಲ್ಲಿ ಬೇರೆ ಬೇರೆ ಜಾತಿಗಳಿವೆ, ಆಚಾರ ವಿಚಾರ ಪ್ರಚಾರದಲ್ಲಿ ಬೇರೆ ಯಿದೆ, ಹಾಗೆ ಸಸ್ಯ ಪ್ರಾಣಿ ಪಕ್ಷಿ,ಮರ,ಮಣ್ಣು,ಹಣ್ಣು ತರಕಾರಿ.....ಹೀಗೇ ಅಸಂಖ್ಯಾತ ಜಾತಿ ಬೆಳೆಸಿಕೊಂಡಿರುವ ಮಾನವನೊಳಗೆ  ಜಾತಿಯ ವಿಷಬೀಜ ಸೃಷ್ಟಿ ಮಾಡಿದವರು ಯಾರು?
ಯುಗಯುಗದಿಂದಲೂ  ಮನುಕುಲವಿದೆ. ಆದರೆ ಅದರೊಳಗೆ ಇದ್ದ  ಗುಣಜ್ಞಾನ ಬದಲಾಗಿದೆ. ಸತ್ಯಯುಗದಲ್ಲಿದ್ದ ದೈವತ್ವಕ್ಕೂ ಕಲಿಯುಗದ ಅಸುರತ್ವಕ್ಕೂ ಅಂತರ ಬೆಳೆದು ಕಣ್ಣಿಗೆ ಕಾಣದ ಸತ್ಯವನ್ನು ಅಲ್ಲಗೆಳೆಯುತ್ತಾ ಕಾಣುವ ಸತ್ಯವನ್ನು ಒಪ್ಪಿಕೊಂಡು ಹೊರಗಿನವರೊಂದಿಗೆ ಒಪ್ಪಂದದ ಮೂಲಕ ವ್ಯವಹಾರ ನಡೆಸಿದರೆ ಹಣಗಳಿಸಬಹುದು.ಜ್ಞಾನಸಂಪಾದನೆ ಕಷ್ಟವಿದೆ.
ಜ್ಞಾನಕ್ಕೆ ಯಾವ ಜಾತಿ ನಿರ್ಭಂಧವಿರಲಿಲ್ಲ.ಆದರೆ ಜಾತಿಯ ಹೆಸರಿನಲ್ಲಿ ಜ್ಞಾನವನ್ನು ಹಿಂದೆ ತಳ್ಳಿದ  ಪರಿಣಾಮ ಇಂದು ಮಾನವ ಅನುಭವಿಸಬೇಕಿದೆ.
ಕಾಲದ ಪ್ರಭಾವ ಕಲಿಕೆಯ ಪ್ರಭಾವ ದಲ್ಲಿ ಮಾನವನಿಗೆ ಜಾತಿಯಿಂದ  ಜೀವನ ನಡೆಸೋದೇ ಸಾಧನೆಯಾಗಿದೆ.ಆದರೆ ಪರಮಾತ್ಮನಿಗೆ ‌ಯಾವುದೇ ಜಾತಿಯಿಂದ ಏನೂ ಮಾಡಲಾಗದು. ನಮ್ಮ ಆಸೆಗೆ ತಕ್ಕಂತೆ  ಜೀವನ ನಡೆದಿದೆ.
ಆತ್ಮಕ್ಕೆ ಶಾಂತಿ ಸಿಗದೆ‌ಜೀವ ಹೋಗುತ್ತಿದೆ. ಪ್ರಾಣಿಪಕ್ಷಿ ಗಿಡಮರಗಳನ್ನು  ತಮ್ಮ ಸ್ವಾರ್ಥ ಕ್ಕೆ‌ಬಳಸುವ ಮಾನವನಿಗೆ ಸ್ವಾರ್ಥ ಮಿತಿಮೀರಿದೆ. ಅದೇ ತಿರುಗಿ ಹೊಡೆಯುತ್ತಿದೆ. ಇದಕ್ಕೆ ಪರಿಹಾರ ಹಣದಿಂದ ಕೊಟ್ಟಷ್ಟೂ  ಅಜ್ಞಾನ ಬೆಳೆಯುತ್ತದೆ.
ಭೂಮಿಗೆ  ಬಂದ ಉದ್ದೇಶ ತಿಳಿಯದೆ ಜಾತಿ ಸೃಷ್ಟಿ ಮಾಡಿ ರಾಜಕೀಯ ನಡೆಸಿದರೆ  ಹೆಸರಿಗೆ ತಕ್ಕಂತೆ ರಾ ರಾವಣ,ಜ ಜರಾಸಂಧ,ಕೀ, ಕೀಚಕ, ಯ ಯಮರ ದರ್ಶನ ವಾಗುತ್ತದೆ.‌
ಮಾಡಿದ್ದುಣ್ಣೋ ‌ಮಹಾರಾಯ ಎಂದಂತೆ‌  ಒಂದೊಂದು ಜನ್ಮದಲ್ಲಿ ಒಂದೊಂದು ಜಾತಿಯಲ್ಲಿ‌ಜನ್ಮ ಪಡೆಯುವ ಮಾನವನಿಗೆ ತನ್ನ ಹಿಂದಿನ ಜನ್ಮದ ಜಾತಿಯ ಪರಿಚಯವಿಲ್ಲ ಆದರೂ  ಹಿಂದಿನ ಋಣ ಕರ್ಮ ವಿದೆ. ಮುಂದಿನ ಜನ್ಮದ ಅರಿವಿಲ್ಲವಾದರೂ ಈ ಜನ್ಮದ ಕರ್ಮ ಫಲವೇ ಮುಂದಿನ‌ಜನ್ಮದ ಪ್ರಾರಂಭವಾಗಿರುತ್ತದೆ ಎನ್ನುವ ಸನಾತನ ಧರ್ಮದ ಸತ್ಯವನ್ನು ಅಲ್ಲಗೆಳೆದು‌ಜನ್ಮವೇ ಇಲ್ಲ ಎನ್ನುವ ಅನ್ಯರು  ಈ ಜಾತಿಯ ವಿಷಬೀಜ  ಹೆಚ್ಚಿಸಿ  ತಿನ್ನಿಸಿದರೆ  ಅದರ ಪ್ರಭಾವದಿಂದಾಗಿ ಮನುಕುಲ  ಸಮಸ್ಯೆಯ ಸುಳಿಯಲ್ಲಿ ಸಾಲದ ಸುಳಿಯಲ್ಲಿ  ಸಿಲುಕಿದರೆ ಪರಮಾತ್ಮ ‌ಬರೋದಿಲ್ಲ. ಅವರವರ ಕರ್ಮಕ್ಕೆ ತಕ್ಕಂತೆ  ಜಾತಿ ಜೀವನ.
ಅದರಲ್ಲಿ ಧರ್ಮ ಕರ್ಮ ವೇ ಮೂಲಾಧಾರ.
ಬ್ರಾಹ್ಮಣನ ಸತ್ಯಜ್ಞಾನದಿಂದ  ಧರ್ಮ ರ ಕ್ಷಣೆಯಾಗಬೇಕು.
ಕ್ಷತ್ರಿಯನ  ಬಾಹುಬಲದಿಂದ ಧರ್ಮ ರಕ್ಷಣೆಯಾಗಬೇಕು.ವೈಶ್ಯನ  ವ್ಯವಹಾರಿಕ ಪ್ರಜ್ಞೆ ಧರ್ಮ ಯುತವಾಗಿರಬೇಕು.ಶೂದ್ರನ ಸೇವಾಗುಣದಿಂದ ಪರಮಾತ್ಮನ ಸೇವೆಯಾಗಬೇಕಿತ್ತು.
ಈಗ ಸೇವೆ ಎತ್ತ ಸಾಗಿದೆ? ದೇವರಿರೋದೆಲ್ಲಿ? ಪರಮಾತ್ಮನಿಗೆ ಸೇವೆ ತಲುಪುತ್ತಿದೆಯೆ? ಒಟ್ಟಿನಲ್ಲಿ ನಮ್ಮ ಹೊರಗಿನ ಜಾತಿಗೂ ಒಳಗಿನ ವರ್ಣ ಕ್ಕೂ ಅಂತರವಿದೆ. ಇದರ ಬಗ್ಗೆ ಚರ್ಚೆ ನಡೆಸುವುದಿಲ್ಲ.ಸಾಮಾನ್ಯವಾಗಿ ಈ ಸತ್ಯದ ಅರಿವು ಎಲ್ಲರಿಗೂ ಇದೆ.ಆದರೆ ಹೊರಗಿನ ಜಗತ್ತಿನಲ್ಲಿ ಬದುಕಲು  ಒಪ್ಪಂದ ಗಳಾಗಿವೆ.ಒಪ್ಪಂದ ವು  ಹೆಚ್ಚಾಗಿ  ಅಧರ್ಮ ದೆಡೆಗೆ ಸಾಗಿದೆ. ಅದಕ್ಕೆ ಸಹಕಾರ‌ನೀಡಿದವರೂ ತಿಳಿದವರೆ ಆಗಿದ್ದಾರೆ. ಹೀಗಿರುವಾಗ ನಮ್ಮ ನಡೆ  ನುಡಿ ಅಧ್ಯಾತ್ಮ ದ ಕಡೆಗೆ ನಡೆಸಿದಾಗ  ಶಿಕ್ಷಣ ಅಡ್ಡ ಬರುತ್ತದೆ. ಶಿಕ್ಷಣವನ್ನು ಸರಿದಾರಿಗೆ ತರುವುದೇ ಇದಕ್ಕಿರುವ ಮಾರ್ಗ. ಮನೆಮನೆಯೊಳಗೆ ಬದಲಾವಣೆ ಮಾಡೋದಕ್ಕೆ ಸರ್ಕಾರದಿಂದ ಕಷ್ಟ. ಸರ್ಕಾರ ಹೇಳಿದಂತೆ ಕೇಳೋದಕ್ಕೂ ಮನೆಮನೆಯೊಳಗೆ ಕಷ್ಟ. ನಿಮ್ಮ ನಿಮ್ಮ ಮನೆ ಮನವನ್ನು ನೀವೇ ಸಂತೈಸಿಕೊಳ್ಳಿ ಎನ್ನುವ ಮಹಾತ್ಮರ ಸಂದೇಶ ಈಗಲೂ ಪ್ರಚಾರದಲ್ಲಿದೆ. ಒಳಹೊಕ್ಕಿ  ಶುದ್ದಿಗೊಳಿಸಲು  ಉತ್ತಮ ಗುರುಹಿರಿಯರು  ಬದಲಾಗಬೇಕು.ಕೆಲವರಿಗೆ ಅವಕಾಶವಿಲ್ಲ ಅಧಿಕಾರವಿಲ್ಲ.ಹಲವರಿಗೆ ಜ್ಞಾನವೇ ಇಲ್ಲ.
ಪುರಾಣದೆಡೆಗೆ  ಹೋಗಲಾಗದು ವಾಸ್ತವದಲ್ಲಿ ಬದುಕಬಹುದು ಭವಿಷ್ಯ ನಮ್ಮ ಕೈಯಲ್ಲಿಲ್ಲ.ನಮ್ಮ ಮೂಲ ಜಾತಿ ಧರ್ಮ ಕರ್ಮ ವನ್ನು ನಮ್ಮ ಜನ್ಮ‌ನಿರ್ಧಾರ ಮಾಡಿರುವಾಗ  ಅದನ್ನರಿತು ಒಗ್ಗಟ್ಟಿನಿಂದ ಬಾಳೋದಕ್ಕೆ ಹೊರಗಿನವರು ಅನ್ಯರು  ಬರಬೇಕೆ?
ಒಗ್ಗಟ್ಟಿನ ಕೊರತೆ ತತ್ವದಿಂದ ದೂರ ಮಾಡಿ ತಂತ್ರದೆಡೆಗೆ ಎಳೆದು‌ಜಾತಿ ಸೃಷ್ಟಿ ಮಾಡಿದೆ. ಇದೀಗ ಅತಂತ್ರಸ್ಥಿತಿಗೆ ಜನಜೀವನ ತಲುಪಿದೆ. ಕಾಲಾಯ ತಸ್ಮೈ ನಮ:

ಕಾಲವನ್ನು ತಡೆಯೋರು ಯಾರೂ ಇಲ್ಲ ಗಾಳಿಯನ್ನು ಹಿಡಿಯೋರು ಎಲ್ಲೂ ಇಲ್ಲ.. ಕಾಲ  ಎಲ್ಲವನ್ನೂ ಕಲಿಸುತ್ತದೆ ಮರೆಸುತ್ತದೆ. ಮೆರೆಸುತ್ತದೆ ಮೆರೆದ ಮೇಲೆ ಅಳಿಸುತ್ತದೆ. ಹೀಗೇ  ಮಾನವನ ಮನಸ್ಸು ಹಿಡಿದಿಟ್ಟುಕೊಳ್ಳುವ ಸಾಧನವೇ ಯೋಗಸಾಧನ. ಯೋಗವೆಂದರೆ ಸೇರೋದು ಕೂಡುವುದು.
ಸತ್ಯಸತ್ಯ ಸೇರುವುದು ಧರ್ಮ ಧರ್ಮ ಕೂಡುವುದು. ಯಾವಾಗಿದು ಸತ್ಯಕ್ಕೆ ಅಸತ್ಯ ಬರೆಸಲಾಗುವುದೋ  ಸಮಸ್ಯೆ ಸೃಷ್ಟಿ ಯಾಗುತ್ತದೆ. ಒಳಗಿನ ಸಮಸ್ಯೆಗೆ ಹೊರಗಿನ ಪರಿಹಾರ ಕೂಡಿದರೆ ಸಾಲದ ಸಮಸ್ಯೆ ಯಾಗುತ್ತದೆ. ಸಕಾರಾತ್ಮಕ ಶಕ್ತಿ ನಕಾರಾತ್ಮಕ ಶಕ್ತಿಯ ವಿರುದ್ದ ನಿಂತರೂ ನಕಾರಾತ್ಮಕ ಶಕ್ತಿ ಗೆ ಬಲ ಬರುತ್ತದೆ. ಕಾರಣ ಕಣ್ಣಿಗೆ ಕಾಣೋದು ನಕಾರಾತ್ಮಕ ಶಕ್ತಿಯೆ. ಹೀಗಾಗಿ  ಮೌನದಿಂದ  ಮುಂದೆ ನಡೆದರು. ವಾದ ವಿವಾದಗಳಾದರೂ  ಸತ್ಯ ಅರ್ಥ ವಾಗಲಿಲ್ಲ. ಎಲ್ಲಾ ನಮ್ಮ ಅನುಭವದ ಮೇಲೆ ನಿಂತಿದೆ. ಅನುಭವಿಸದೆ ಸತ್ಯದರ್ಶನ ಕಷ್ಟ. ಕಷ್ಟಪಟ್ಟು ಒಪ್ಪಿದರೂ ಕೊನೆಯಲ್ಲಿ ಇಷ್ಟವಾಗದೆ ಇರಬಹುದು.‌
ಏನೇ ಕೆಲಸ ಮಾಡಿದರೂ ಸ್ವ ಇಚ್ಚೆ ಯ ಜೊತೆಗೆ ಪರಮಾತ್ಮನ ಇಚ್ಚೆಯೂ ಇರಬೇಕೆನ್ನುವುದು ಸತ್ಯ. .ಮಾನವ ಒಂದು ಬಗೆದರೆ ದೈವ ಒಂದು ಬಗೆದಂತೆ ಎನ್ನುವುದು ಸತ್ಯ.

ವ್ಯವಹಾರದಿಂದ ಅಂತರ ಕಡಿಮೆಯಾಗುವುದೆ?

ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಒಮ್ಮೆ ಮೇಲಿದ್ದವರು ಇನ್ನೊಮ್ಮೆ ಕೆಳಗಿಳಿಯಲೇಬೇಕು. ಕೆಳಗಿಳಿಯಬಾರದೆಂದು ಕೆಳಗಿದ್ದವರನ್ನು ತುಳಿದಷ್ಟೂ ಪಾತಾಳಕ್ಕೆ ಬೀಳೋದನ್ನು ಯಾರೂ ತಡೆಯಲಾಗದು.ಕಾರಣ ಕಾಲವನ್ನು ತಡೆದವರು ಯಾರೂ ಇಲ್ಲ.ಇದೇ ಸತ್ಯ. ಹಣದಿಂದ ಮೇಲೇರಬೇಕೋ ಜ್ಞಾನದಿಂದಲೋ ಇದು  ಮಾನವನಿಗೆ ಬಿಟ್ಟ ವಿಚಾರವಷ್ಟೆ.

ಕೆಳಮಟ್ಟದ ಬ್ರಾಹ್ಮಣರನ್ನು ಮೇಲಕ್ಕೆ ತರಬೇಕಂತೆ ಕೆಳಮಟ್ಟದ  ಶೂದ್ರರನ್ನು ಮೇಲಕ್ಕೆ  ಎತ್ತಬೇಕಂತೆ.
ಇವೆರಡರ ನಡುವಿರುವವರು ಯಾರು? ಮಧ್ಯವರ್ತಿ ಗಳಷ್ಟೆ.
ಕ್ಷತ್ರಿಯರ ರಾಜಕೀಯ  ವೈಶ್ಯರ‌ವ್ಯವಹಾರ ಕೇವಲ ಅಧಿಕಾರ  ಹಣದಿಂದ   ನಡೆದಿದೆ.ಇದನ್ನು ಕೊಟ್ಟವರು ಬಡವರೆ ಎನ್ನುವ ಸತ್ಯವರಿತರೆ  ಯಾರು ಯಾರನ್ನು  ಮೇಲಕ್ಕೆ ತಂದರು ಎನ್ನುವುದು ಸ್ಪಷ್ಟವಾಗಿ  ಅರ್ಥ ವಾಗುತ್ತದೆ.

ಅದರಲ್ಲೂ ಇಂದಿನ ಪ್ರಜಾಪ್ರಭುತ್ವದಲ್ಲಿ  ಬಡವರನ್ನು  ಕೆಳಗೆ ತಳ್ಳುವ ಪ್ರಯತ್ನ ಮಧ್ಯವರ್ತಿಗಳು ನಿರಂತರವಾಗಿ ಮಾಡಿ ಸಾಲದ ಹೊಳೆ ಹರಿಸಿದ್ದಾರೆಂದರೆ ಶ್ರೀಮಂತ ರು ಯಾರು?
ಅಧ್ಯಾತ್ಮ ದ ಪ್ರಕಾರ ಮಾನವನ ಜ್ಞಾನಶಕ್ತಿಯೇ ಆಸ್ತಿ.
ಜ್ಞಾನದ ಮೂಲಕ ಸತ್ಕರ್ಮ ಸ್ವಧರ್ಮ ರಕ್ಷಣೆ ಮಾಡಿದಾಗಲೆ ಭೂಮಿಯ  ಸಾಲ ಅಥವ ಋಣ ತೀರೋದು. ಹಾಗಾಗಿ ಹಿಂದಿನ ಸಾದು, ಸಂತ ,ದಾಸ, ಶರಣರು  ಜ್ಞಾನದಿಂದ ಪರಮಾತ್ಮನ ಸೇವೆ ಮಾಡಿ ಜೀವಮ್ಮುಕ್ತರಾದರು.

ಈಗ ನಾವೆತ್ತ ಸಾಗಿದ್ದೇವೆ? ಸಾಕಷ್ಟು ಆಸ್ತಿ ಹಣ,ಅಧಿಕಾರ ಜನಬಲವಿದ್ದರೂ  ಪರಮಸತ್ಯ ಧರ್ಮವನರಿಯದೆ  ಹೊರಗೆ ದೇವರನ್ನು ಹುಡುಕುತ್ತಿದ್ದೇವೆ. ದೈವತ್ವದ ಶಿಕ್ಷಣ ನೀಡದೆ  ಬಡವರನ್ನು ಹಣದಿಂದ ಮೇಲೆತ್ತುವ  ರಾಜಕೀಯ ದಿಂದ ದೇಶದಲ್ಲಿ ಹಿಂದುಳಿದವರು ಬಡವರು  ಇನ್ನಷ್ಟು  ಬಡತನ ಬೆಳೆದಿದೆ. ನಿಜವಾದ ಸೇವಕರನ್ನು ಹೀನಾಯವಾಗಿ ಕಂಡು ಅವರನ್ನು ಮೇಲೆತ್ತುವ ಹೆಸರಿನಲ್ಲಿ  ನಾವೇ ತೋಡಿಕೊಂಡ ಹೊಂಡದಲ್ಲಿ ಬಿದ್ದರೆ ಅಜ್ಞಾನವಷ್ಟೆ.ಇಲ್ಲಿ ಅಜ್ಞಾನವೆಂದರೆ ತಿಳುವಳಿಕೆಯಿಲ್ಲ ಎಂದರ್ಥ ವಲ್ಲ.ಸತ್ಯದ ತಿಳುವಳಿಕೆಯಿಲ್ಲ ಎಂದರ್ಥ.

ಕಾಣದ ಸತ್ಯವೇ ದೇವರು. ಅದನ್ನು  ಆತ್ಮಾವಲೋಕನ ಆತ್ಮಸಾಕ್ಷಿಯ ಕಡೆಗೆ  ತಿಳಿದವರು ನಡೆದು ಕಂಡರು. ಈಗ ನಾವು ಯಾರೋ ಹೊರಗಿನವರು  ದೇವರನ್ನು ತೋರಿಸುತ್ತಾರೆಂದು  ಒಳಗಿದ್ದ ಸತ್ಯ ಧರ್ಮ ಬಿಟ್ಟು  ಹೊರಗೆ ಬಂದು ಹಣಪಡೆದರೆ ಶ್ರೀಮಂತ ವ್ಯಕ್ತಿ ಆದರೂ  ಜ್ಞಾನ ಸಿಗದೆ  ಹೋದರೆ ಬಡವನೆ ಎಂದು  ನಮ್ಮ ಗುರುಹಿರಿಯರು ಹಿಂದೆಯೇ ತಿಳಿಸಿರುವರು.

ಸತ್ಯ ಹಣವಿಲ್ಲದೆ ಜೀವನವಿಲ್ಲ. ಅಗತ್ಯಕ್ಕಿಂತ ಹೆಚ್ಚಿನ‌ಹಣ ಸಾಲವಾಗಿರುತ್ತದೆ. ಇದನ್ನು ದಾನಧರ್ಮಕ್ಕೆ  ಬಳಸಿಕೊಂಡು ಸಮಾಜದಲ್ಲಿ ಸಮಾನತೆಯನ್ನು ತರುವುದೇ ಮಾನವನ ಗುರಿ.ತುಂಬಿದಕೊಡ ತುಳುಕುವುದಿಲ್ಲ ಹಾಗೆ ಖಾಲಿ ಕೊಡ ಸದ್ದು ಮಾಡೋದಿಲ್ಲ.ಅರ್ಧ ತುಂಬಿದ ಕೊಡವೇ ಸದ್ದು ಮಾಡೋದು. 
ಮಧ್ಯವರ್ತಿ ಮಾನವನು ಮಹಿಳೆ ಮಕ್ಕಳು ಮಾಧ್ಯಮದ ಮೂಲಕ  ಮೇಲಿದ್ದವರನ್ನು ಇಳಿಸಿ ಕೆಳಗಿದ್ದವರನ್ನು ಅಟ್ಟಕ್ಕೆ ಏರಿಸಿದರೆ ಮೇಲಿದ್ದ ದೇವತೆಗಳು  ಕೆಳಗೇ ಬರಬೇಕು ಮೇಲಿನ ಲೋಕದಲ್ಲಿ ಅಸುರರು ಆಕ್ರಮಣ ಮಾಡಿದರೂ ಏನೂ ಮಾಡಲಾಗದು.
ಪುರಾಣಕಥೆಗಳಲ್ಲಿ ತಿಳಿಸಿದಂತೆ  ದೇವೇಂದ್ರನು  ಸ್ವರ್ಗ ಸುಖದಲ್ಲಿ ತೇಲುತ್ತಿರುವಾಗ ಅಸುರರು  ಯುದ್ದ ಮಾಡಿ ದೇವಲೋಕವನ್ನೇ ವಶಪಡಿಸಿಕೊಂಡರು. ನಂತರ ದೇವತೆಗಳೆಲ್ಲರೂ ಒಂದಾಗಿ ತ್ರಿಮೂರ್ತಿಗಳ ಮೊರೆಹೋದರು. ಭೂಲೋಕದ ರಕ್ಷಣೆಗಾಗಿ ಸ್ವಯಂ  ಭಗವಂತನೇ ಅವತಾರವೆತ್ತಿ ಧರೆಗಿಳಿದನು...ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಇಲ್ಲಿ ದೇವರು ಅಸುರರು ಯಾರು? ಎಲ್ಲವೂ ನಮ್ಮೊಳಗೇ ಅಡಗಿರುವ  ಶಕ್ತಿಯಾಗಿದೆ. ಯಾವುದು ಹೆಚ್ಚಾಗುವುದೋ ಅದೇ ನಮ್ಮನ್ನು ಆಳುವುದಷ್ಟೆ. ಮಾಯೆಯ ವಶದಲ್ಲಿರುವ ಜೀವಕ್ಕೆ  ಯಾವ ಅರಿವಿಲ್ಲದೆ ಎಲ್ಲಾ ನಾನೇ ಮಾಡುತ್ತಿರುವುದೆಂದು ತಿಳಿದು ನಡೆದಿದೆ ಮಾನವನ ಜೀವನ.
ಮಾಯೆ ಯಾರನ್ನು ಬಿಟ್ಟಿಲ್ಲ ಬಿಡೋದಿಲ್ಲ.ಎಲ್ಲಾ ಮಾಯೆ
ಎಲ್ಲಾ ಒಮ್ಮೆ ಮಾಯವಾಗೋರೆ.

ಪುಸ್ತಕದಿಂದ ಆರೋಗ್ಯ

ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಒಮ್ಮೆ ಮೇಲಿದ್ದವರು ಇನ್ನೊಮ್ಮೆ ಕೆಳಗಿಳಿಯಲೇಬೇಕು. ಕೆಳಗಿಳಿಯಬಾರದೆಂದು ಕೆಳಗಿದ್ದವರನ್ನು ತುಳಿದಷ್ಟೂ ಪಾತಾಳಕ್ಕೆ ಬೀಳೋದನ್ನು ಯಾರೂ ತಡೆಯಲಾಗದು.ಕಾರಣ ಕಾಲವನ್ನು ತಡೆದವರು ಯಾರೂ ಇಲ್ಲ.ಇದೇ ಸತ್ಯ. ಹಣದಿಂದ ಮೇಲೇರಬೇಕೋ ಜ್ಞಾನದಿಂದಲೋ ಇದು  ಮಾನವನಿಗೆ ಬಿಟ್ಟ ವಿಚಾರವಷ್ಟೆ.

ಕೆಳಮಟ್ಟದ ಬ್ರಾಹ್ಮಣರನ್ನು ಮೇಲಕ್ಕೆ ತರಬೇಕಂತೆ ಕೆಳಮಟ್ಟದ  ಶೂದ್ರರನ್ನು ಮೇಲಕ್ಕೆ  ಎತ್ತಬೇಕಂತೆ.
ಇವೆರಡರ ನಡುವಿರುವವರು ಯಾರು? ಮಧ್ಯವರ್ತಿ ಗಳಷ್ಟೆ.
ಕ್ಷತ್ರಿಯರ ರಾಜಕೀಯ  ವೈಶ್ಯರ‌ವ್ಯವಹಾರ ಕೇವಲ ಅಧಿಕಾರ  ಹಣದಿಂದ   ನಡೆದಿದೆ.ಇದನ್ನು ಕೊಟ್ಟವರು ಬಡವರೆ ಎನ್ನುವ ಸತ್ಯವರಿತರೆ  ಯಾರು ಯಾರನ್ನು  ಮೇಲಕ್ಕೆ ತಂದರು ಎನ್ನುವುದು ಸ್ಪಷ್ಟವಾಗಿ  ಅರ್ಥ ವಾಗುತ್ತದೆ.

ಅದರಲ್ಲೂ ಇಂದಿನ ಪ್ರಜಾಪ್ರಭುತ್ವದಲ್ಲಿ  ಬಡವರನ್ನು  ಕೆಳಗೆ ತಳ್ಳುವ ಪ್ರಯತ್ನ ಮಧ್ಯವರ್ತಿಗಳು ನಿರಂತರವಾಗಿ ಮಾಡಿ ಸಾಲದ ಹೊಳೆ ಹರಿಸಿದ್ದಾರೆಂದರೆ ಶ್ರೀಮಂತ ರು ಯಾರು?
ಅಧ್ಯಾತ್ಮ ದ ಪ್ರಕಾರ ಮಾನವನ ಜ್ಞಾನಶಕ್ತಿಯೇ ಆಸ್ತಿ.
ಜ್ಞಾನದ ಮೂಲಕ ಸತ್ಕರ್ಮ ಸ್ವಧರ್ಮ ರಕ್ಷಣೆ ಮಾಡಿದಾಗಲೆ ಭೂಮಿಯ  ಸಾಲ ಅಥವ ಋಣ ತೀರೋದು. ಹಾಗಾಗಿ ಹಿಂದಿನ ಸಾದು, ಸಂತ ,ದಾಸ, ಶರಣರು  ಜ್ಞಾನದಿಂದ ಪರಮಾತ್ಮನ ಸೇವೆ ಮಾಡಿ ಜೀವಮ್ಮುಕ್ತರಾದರು.

ಈಗ ನಾವೆತ್ತ ಸಾಗಿದ್ದೇವೆ? ಸಾಕಷ್ಟು ಆಸ್ತಿ ಹಣ,ಅಧಿಕಾರ ಜನಬಲವಿದ್ದರೂ  ಪರಮಸತ್ಯ ಧರ್ಮವನರಿಯದೆ  ಹೊರಗೆ ದೇವರನ್ನು ಹುಡುಕುತ್ತಿದ್ದೇವೆ. ದೈವತ್ವದ ಶಿಕ್ಷಣ ನೀಡದೆ  ಬಡವರನ್ನು ಹಣದಿಂದ ಮೇಲೆತ್ತುವ  ರಾಜಕೀಯ ದಿಂದ ದೇಶದಲ್ಲಿ ಹಿಂದುಳಿದವರು ಬಡವರು  ಇನ್ನಷ್ಟು  ಬಡತನ ಬೆಳೆದಿದೆ. ನಿಜವಾದ ಸೇವಕರನ್ನು ಹೀನಾಯವಾಗಿ ಕಂಡು ಅವರನ್ನು ಮೇಲೆತ್ತುವ ಹೆಸರಿನಲ್ಲಿ  ನಾವೇ ತೋಡಿಕೊಂಡ ಹೊಂಡದಲ್ಲಿ ಬಿದ್ದರೆ ಅಜ್ಞಾನವಷ್ಟೆ.ಇಲ್ಲಿ ಅಜ್ಞಾನವೆಂದರೆ ತಿಳುವಳಿಕೆಯಿಲ್ಲ ಎಂದರ್ಥ ವಲ್ಲ.ಸತ್ಯದ ತಿಳುವಳಿಕೆಯಿಲ್ಲ ಎಂದರ್ಥ.

ಕಾಣದ ಸತ್ಯವೇ ದೇವರು. ಅದನ್ನು  ಆತ್ಮಾವಲೋಕನ ಆತ್ಮಸಾಕ್ಷಿಯ ಕಡೆಗೆ  ತಿಳಿದವರು ನಡೆದು ಕಂಡರು. ಈಗ ನಾವು ಯಾರೋ ಹೊರಗಿನವರು  ದೇವರನ್ನು ತೋರಿಸುತ್ತಾರೆಂದು  ಒಳಗಿದ್ದ ಸತ್ಯ ಧರ್ಮ ಬಿಟ್ಟು  ಹೊರಗೆ ಬಂದು ಹಣಪಡೆದರೆ ಶ್ರೀಮಂತ ವ್ಯಕ್ತಿ ಆದರೂ  ಜ್ಞಾನ ಸಿಗದೆ  ಹೋದರೆ ಬಡವನೆ ಎಂದು  ನಮ್ಮ ಗುರುಹಿರಿಯರು ಹಿಂದೆಯೇ ತಿಳಿಸಿರುವರು.

ಸತ್ಯ ಹಣವಿಲ್ಲದೆ ಜೀವನವಿಲ್ಲ. ಅಗತ್ಯಕ್ಕಿಂತ ಹೆಚ್ಚಿನ‌ಹಣ ಸಾಲವಾಗಿರುತ್ತದೆ. ಇದನ್ನು ದಾನಧರ್ಮಕ್ಕೆ  ಬಳಸಿಕೊಂಡು ಸಮಾಜದಲ್ಲಿ ಸಮಾನತೆಯನ್ನು ತರುವುದೇ ಮಾನವನ ಗುರಿ.ತುಂಬಿದಕೊಡ ತುಳುಕುವುದಿಲ್ಲ ಹಾಗೆ ಖಾಲಿ ಕೊಡ ಸದ್ದು ಮಾಡೋದಿಲ್ಲ.ಅರ್ಧ ತುಂಬಿದ ಕೊಡವೇ ಸದ್ದು ಮಾಡೋದು. 
ಮಧ್ಯವರ್ತಿ ಮಾನವನು ಮಹಿಳೆ ಮಕ್ಕಳು ಮಾಧ್ಯಮದ ಮೂಲಕ  ಮೇಲಿದ್ದವರನ್ನು ಇಳಿಸಿ ಕೆಳಗಿದ್ದವರನ್ನು ಅಟ್ಟಕ್ಕೆ ಏರಿಸಿದರೆ ಮೇಲಿದ್ದ ದೇವತೆಗಳು  ಕೆಳಗೇ ಬರಬೇಕು ಮೇಲಿನ ಲೋಕದಲ್ಲಿ ಅಸುರರು ಆಕ್ರಮಣ ಮಾಡಿದರೂ ಏನೂ ಮಾಡಲಾಗದು.
ಪುರಾಣಕಥೆಗಳಲ್ಲಿ ತಿಳಿಸಿದಂತೆ  ದೇವೇಂದ್ರನು  ಸ್ವರ್ಗ ಸುಖದಲ್ಲಿ ತೇಲುತ್ತಿರುವಾಗ ಅಸುರರು  ಯುದ್ದ ಮಾಡಿ ದೇವಲೋಕವನ್ನೇ ವಶಪಡಿಸಿಕೊಂಡರು. ನಂತರ ದೇವತೆಗಳೆಲ್ಲರೂ ಒಂದಾಗಿ ತ್ರಿಮೂರ್ತಿಗಳ ಮೊರೆಹೋದರು. ಭೂಲೋಕದ ರಕ್ಷಣೆಗಾಗಿ ಸ್ವಯಂ  ಭಗವಂತನೇ ಅವತಾರವೆತ್ತಿ ಧರೆಗಿಳಿದನು...ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಇಲ್ಲಿ ದೇವರು ಅಸುರರು ಯಾರು? ಎಲ್ಲವೂ ನಮ್ಮೊಳಗೇ ಅಡಗಿರುವ  ಶಕ್ತಿಯಾಗಿದೆ. ಯಾವುದು ಹೆಚ್ಚಾಗುವುದೋ ಅದೇ ನಮ್ಮನ್ನು ಆಳುವುದಷ್ಟೆ. ಮಾಯೆಯ ವಶದಲ್ಲಿರುವ ಜೀವಕ್ಕೆ  ಯಾವ ಅರಿವಿಲ್ಲದೆ ಎಲ್ಲಾ ನಾನೇ ಮಾಡುತ್ತಿರುವುದೆಂದು ತಿಳಿದು ನಡೆದಿದೆ ಮಾನವನ ಜೀವನ.
ಮಾಯೆ ಯಾರನ್ನು ಬಿಟ್ಟಿಲ್ಲ ಬಿಡೋದಿಲ್ಲ.ಎಲ್ಲಾ ಮಾಯೆ
ಎಲ್ಲಾ ಒಮ್ಮೆ ಮಾಯವಾಗೋರೆ.

ಕಾಲು ನಿಂತರೂ ಕಾಲಚಕ್ರ ನಿಲ್ಲದು

ಕಾಲಚಕ್ರ ತಿರುಗುತ್ತಲೇ ಇರುತ್ತದೆ. ಒಮ್ಮೆ ಮೇಲಿದ್ದವರು ಇನ್ನೊಮ್ಮೆ ಕೆಳಗಿಳಿಯಲೇಬೇಕು. ಕೆಳಗಿಳಿಯಬಾರದೆಂದು ಕೆಳಗಿದ್ದವರನ್ನು ತುಳಿದಷ್ಟೂ ಪಾತಾಳಕ್ಕೆ ಬೀಳೋದನ್ನು ಯಾರೂ ತಡೆಯಲಾಗದು.ಕಾರಣ ಕಾಲವನ್ನು ತಡೆದವರು ಯಾರೂ ಇಲ್ಲ.ಇದೇ ಸತ್ಯ. ಹಣದಿಂದ ಮೇಲೇರಬೇಕೋ ಜ್ಞಾನದಿಂದಲೋ ಇದು  ಮಾನವನಿಗೆ ಬಿಟ್ಟ ವಿಚಾರವಷ್ಟೆ.

ಕೆಳಮಟ್ಟದ ಬ್ರಾಹ್ಮಣರನ್ನು ಮೇಲಕ್ಕೆ ತರಬೇಕಂತೆ ಕೆಳಮಟ್ಟದ  ಶೂದ್ರರನ್ನು ಮೇಲಕ್ಕೆ  ಎತ್ತಬೇಕಂತೆ.
ಇವೆರಡರ ನಡುವಿರುವವರು ಯಾರು? ಮಧ್ಯವರ್ತಿ ಗಳಷ್ಟೆ.
ಕ್ಷತ್ರಿಯರ ರಾಜಕೀಯ  ವೈಶ್ಯರ‌ವ್ಯವಹಾರ ಕೇವಲ ಅಧಿಕಾರ  ಹಣದಿಂದ   ನಡೆದಿದೆ.ಇದನ್ನು ಕೊಟ್ಟವರು ಬಡವರೆ ಎನ್ನುವ ಸತ್ಯವರಿತರೆ  ಯಾರು ಯಾರನ್ನು  ಮೇಲಕ್ಕೆ ತಂದರು ಎನ್ನುವುದು ಸ್ಪಷ್ಟವಾಗಿ  ಅರ್ಥ ವಾಗುತ್ತದೆ.

ಅದರಲ್ಲೂ ಇಂದಿನ ಪ್ರಜಾಪ್ರಭುತ್ವದಲ್ಲಿ  ಬಡವರನ್ನು  ಕೆಳಗೆ ತಳ್ಳುವ ಪ್ರಯತ್ನ ಮಧ್ಯವರ್ತಿಗಳು ನಿರಂತರವಾಗಿ ಮಾಡಿ ಸಾಲದ ಹೊಳೆ ಹರಿಸಿದ್ದಾರೆಂದರೆ ಶ್ರೀಮಂತ ರು ಯಾರು?
ಅಧ್ಯಾತ್ಮ ದ ಪ್ರಕಾರ ಮಾನವನ ಜ್ಞಾನಶಕ್ತಿಯೇ ಆಸ್ತಿ.
ಜ್ಞಾನದ ಮೂಲಕ ಸತ್ಕರ್ಮ ಸ್ವಧರ್ಮ ರಕ್ಷಣೆ ಮಾಡಿದಾಗಲೆ ಭೂಮಿಯ  ಸಾಲ ಅಥವ ಋಣ ತೀರೋದು. ಹಾಗಾಗಿ ಹಿಂದಿನ ಸಾದು, ಸಂತ ,ದಾಸ, ಶರಣರು  ಜ್ಞಾನದಿಂದ ಪರಮಾತ್ಮನ ಸೇವೆ ಮಾಡಿ ಜೀವಮ್ಮುಕ್ತರಾದರು.

ಈಗ ನಾವೆತ್ತ ಸಾಗಿದ್ದೇವೆ? ಸಾಕಷ್ಟು ಆಸ್ತಿ ಹಣ,ಅಧಿಕಾರ ಜನಬಲವಿದ್ದರೂ  ಪರಮಸತ್ಯ ಧರ್ಮವನರಿಯದೆ  ಹೊರಗೆ ದೇವರನ್ನು ಹುಡುಕುತ್ತಿದ್ದೇವೆ. ದೈವತ್ವದ ಶಿಕ್ಷಣ ನೀಡದೆ  ಬಡವರನ್ನು ಹಣದಿಂದ ಮೇಲೆತ್ತುವ  ರಾಜಕೀಯ ದಿಂದ ದೇಶದಲ್ಲಿ ಹಿಂದುಳಿದವರು ಬಡವರು  ಇನ್ನಷ್ಟು  ಬಡತನ ಬೆಳೆದಿದೆ. ನಿಜವಾದ ಸೇವಕರನ್ನು ಹೀನಾಯವಾಗಿ ಕಂಡು ಅವರನ್ನು ಮೇಲೆತ್ತುವ ಹೆಸರಿನಲ್ಲಿ  ನಾವೇ ತೋಡಿಕೊಂಡ ಹೊಂಡದಲ್ಲಿ ಬಿದ್ದರೆ ಅಜ್ಞಾನವಷ್ಟೆ.ಇಲ್ಲಿ ಅಜ್ಞಾನವೆಂದರೆ ತಿಳುವಳಿಕೆಯಿಲ್ಲ ಎಂದರ್ಥ ವಲ್ಲ.ಸತ್ಯದ ತಿಳುವಳಿಕೆಯಿಲ್ಲ ಎಂದರ್ಥ.

ಕಾಣದ ಸತ್ಯವೇ ದೇವರು. ಅದನ್ನು  ಆತ್ಮಾವಲೋಕನ ಆತ್ಮಸಾಕ್ಷಿಯ ಕಡೆಗೆ  ತಿಳಿದವರು ನಡೆದು ಕಂಡರು. ಈಗ ನಾವು ಯಾರೋ ಹೊರಗಿನವರು  ದೇವರನ್ನು ತೋರಿಸುತ್ತಾರೆಂದು  ಒಳಗಿದ್ದ ಸತ್ಯ ಧರ್ಮ ಬಿಟ್ಟು  ಹೊರಗೆ ಬಂದು ಹಣಪಡೆದರೆ ಶ್ರೀಮಂತ ವ್ಯಕ್ತಿ ಆದರೂ  ಜ್ಞಾನ ಸಿಗದೆ  ಹೋದರೆ ಬಡವನೆ ಎಂದು  ನಮ್ಮ ಗುರುಹಿರಿಯರು ಹಿಂದೆಯೇ ತಿಳಿಸಿರುವರು.

ಸತ್ಯ ಹಣವಿಲ್ಲದೆ ಜೀವನವಿಲ್ಲ. ಅಗತ್ಯಕ್ಕಿಂತ ಹೆಚ್ಚಿನ‌ಹಣ ಸಾಲವಾಗಿರುತ್ತದೆ. ಇದನ್ನು ದಾನಧರ್ಮಕ್ಕೆ  ಬಳಸಿಕೊಂಡು ಸಮಾಜದಲ್ಲಿ ಸಮಾನತೆಯನ್ನು ತರುವುದೇ ಮಾನವನ ಗುರಿ.ತುಂಬಿದಕೊಡ ತುಳುಕುವುದಿಲ್ಲ ಹಾಗೆ ಖಾಲಿ ಕೊಡ ಸದ್ದು ಮಾಡೋದಿಲ್ಲ.ಅರ್ಧ ತುಂಬಿದ ಕೊಡವೇ ಸದ್ದು ಮಾಡೋದು. 
ಮಧ್ಯವರ್ತಿ ಮಾನವನು ಮಹಿಳೆ ಮಕ್ಕಳು ಮಾಧ್ಯಮದ ಮೂಲಕ  ಮೇಲಿದ್ದವರನ್ನು ಇಳಿಸಿ ಕೆಳಗಿದ್ದವರನ್ನು ಅಟ್ಟಕ್ಕೆ ಏರಿಸಿದರೆ ಮೇಲಿದ್ದ ದೇವತೆಗಳು  ಕೆಳಗೇ ಬರಬೇಕು ಮೇಲಿನ ಲೋಕದಲ್ಲಿ ಅಸುರರು ಆಕ್ರಮಣ ಮಾಡಿದರೂ ಏನೂ ಮಾಡಲಾಗದು.
ಪುರಾಣಕಥೆಗಳಲ್ಲಿ ತಿಳಿಸಿದಂತೆ  ದೇವೇಂದ್ರನು  ಸ್ವರ್ಗ ಸುಖದಲ್ಲಿ ತೇಲುತ್ತಿರುವಾಗ ಅಸುರರು  ಯುದ್ದ ಮಾಡಿ ದೇವಲೋಕವನ್ನೇ ವಶಪಡಿಸಿಕೊಂಡರು. ನಂತರ ದೇವತೆಗಳೆಲ್ಲರೂ ಒಂದಾಗಿ ತ್ರಿಮೂರ್ತಿಗಳ ಮೊರೆಹೋದರು. ಭೂಲೋಕದ ರಕ್ಷಣೆಗಾಗಿ ಸ್ವಯಂ  ಭಗವಂತನೇ ಅವತಾರವೆತ್ತಿ ಧರೆಗಿಳಿದನು...ಇದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೆ?
ಇಲ್ಲಿ ದೇವರು ಅಸುರರು ಯಾರು? ಎಲ್ಲವೂ ನಮ್ಮೊಳಗೇ ಅಡಗಿರುವ  ಶಕ್ತಿಯಾಗಿದೆ. ಯಾವುದು ಹೆಚ್ಚಾಗುವುದೋ ಅದೇ ನಮ್ಮನ್ನು ಆಳುವುದಷ್ಟೆ. ಮಾಯೆಯ ವಶದಲ್ಲಿರುವ ಜೀವಕ್ಕೆ  ಯಾವ ಅರಿವಿಲ್ಲದೆ ಎಲ್ಲಾ ನಾನೇ ಮಾಡುತ್ತಿರುವುದೆಂದು ತಿಳಿದು ನಡೆದಿದೆ ಮಾನವನ ಜೀವನ.
ಮಾಯೆ ಯಾರನ್ನು ಬಿಟ್ಟಿಲ್ಲ ಬಿಡೋದಿಲ್ಲ.ಎಲ್ಲಾ ಮಾಯೆ
ಎಲ್ಲಾ ಒಮ್ಮೆ ಮಾಯವಾಗೋರೆ.

ಬ್ರಾಹ್ಮಣನನ್ನು ದ್ವೇಷ ಮಾಡಿದಷ್ಟೂ ಅಜ್ಞಾನ

ಬ್ರಾಹ್ಮಣರನ್ನು ಹಿಂದೆ ತಳ್ಳುವುದು,ದ್ವೇಷ ಮಾಡೋದು, ಹೀಗೆಳೆಯೋದು, ದೂರ. ಮಾಡಿಕೊಳ್ಳುವುದರಿಂದ ಏನಾದರೂ  ಲಾಭವಿದೆಯೆ? ಎಂದರೆ  ಭೌತಿಕದಲ್ಲಿ ಲಾಭವಿದೆ ಅಧ್ಯಾತ್ಮದಲ್ಲಿ ಕಷ್ಟ ನಷ್ಟವೇ ಅಡಗಿದೆ. ಹೀಗಾಗಿ ಅಜ್ಞಾನ ಮಾನವನಲ್ಲಿ ಮಿತಿಮೀರಿದೆ.
ಯಾರಲ್ಲಿ ಸತ್ಯ ಧರ್ಮ ದ ಜ್ಞಾನವಿದೆಯೋ ಯಾರಲ್ಲಿ ಬ್ರಹ್ಮತತ್ವದ ಅರಿವಿದೆಯೋ  ಯಾರಲ್ಲಿ ದೈವಶಕ್ತಿಯ ಕೃಪೆಯಿದೆಯೋ ಯಾರನ್ನು ಪರಮಾತ್ಮ  ಇಷ್ಟಪಡುವನೋ ಅವರು ಬ್ರಾಹ್ಮಣರಾದರು. ಬ್ರಾಹ್ಮಣರ ಜ್ಞಾನದಿಂದ ಲೋಕದ ಸುಭಿಕ್ಷವಾಗಿದ್ದು  ಉತ್ತಮ ಸಮಾಜಸೇವಕರು ಧಾರ್ಮಿಕ  ಜನರು  ಹೆಚ್ಚಾಗುವರೆಂಬುದು ಸತ್ಯವಾಗಿತ್ತು.
ಯಾವಾಗ ಬ್ರಾಹ್ಮಣರನ್ನು ಹಿಂದೆ ತಳ್ಳಿ ರಾಜಕೀಯ ಮುಂದೆ ನಡೆಯಿತೋ ಅಧರ್ಮ ಅನ್ಯಾಯ ಅಸತ್ಯಗಳೂ ಬೆಳೆದವು.‌ಇದರ ಫಲವೇ  ಕಲಿಕೆಯಲ್ಲಿ  ಬ್ರಹ್ಮಜ್ಞಾನದ ಕೊರತೆ ಹೆಚ್ಚಾಗುತ್ತಾ  ತಂತ್ರದಿಂದ ಜನರನ್ನು ಆಳುವಷ್ಟು  ರಾಜಕೀಯವೇ ತುಂಬಿ ಹೋಯಿತು.
ಇತಿಹಾಸ ಪುರಾಣಗಳನ್ನು ಓದಿದಾಕ್ಷಣ ನಾವು ಹಿಂದಿನಂತೆಜೀವನ‌ನಡೆಸಬಹುದೆ? ಅಥವಾ ಓದದಿರುವವರು  ಹಿಂದಿನವರಂತೆ  ಜೀವನ ನಡೆಸಲಿಲ್ಲವೆ?
ಇಲ್ಲಿ ಹೊರಗಿನಿಂದ ತಿಳಿದ‌ವಿಚಾರವನ್ನು ಯಾರು ಒಳಗೆ ತಿಳಿದು ಅನುಸರಿಸಿ ಸತ್ಯವನರಿತು ನಡೆದರೋ ಅವರು ಜ್ಞಾನಿಗಳಾಗಿದ್ದಾರೆ. ಹಲವರಿಗೆ ಓದು ಬರಹ ಬರದಿದ್ದರೂ ಉತ್ತಮ ಗುರುಹಿರಿಯರು ಜ್ಞಾನಿಗಳು ತಿಳಿಸಿದಂತೆ ನಡೆದು ಮಹಾಜ್ಞಾನಿಗಳಾಗಿರೋದನ್ನು ಸನಾತನ ಧರ್ಮದಲ್ಲಿ ಕಾಣಬಹುದು. ಆದರೆ ಕೆಲವರಿಗೆ ಇದರಲ್ಲಿನ ಸತ್ಯ ಧರ್ಮ ಅರ್ಥ ವಾಗದೆ ಬ್ರಾಹ್ಮಣರನ್ನು ದ್ವೇಷ ಮಾಡುತ್ತಾ ನಮ್ಮನ್ನು ಬ್ರಾಹ್ಮಣರು ಹಿಂದುಳಿಸಿ ಆಳಿದ್ದಾರೆಂದು ಅಪಪ್ರಚಾರ ಮಾಡಿ  ಬೌತಿಕದಲ್ಲಿ ಅಸತ್ಯ ಅನ್ಯಾಯ ಅಧರ್ಮ ವನ್ನು ಬಳಸಿಕೊಂಡು ದೊಡ್ಡ ದೊಡ್ಡ ಸ್ಥಾನ ಪಡೆದು ಜ್ಞಾನಕ್ಕೆ ವಿರುದ್ದ ನಿಂತು  ತಾವೂ ಜೀವನದ ಸತ್ಯ ತಿಳಿಯದೆ ತಿಳಿದವರನ್ನೂ  ಮುಂದೆ ನಡೆಯಲು ಬಿಡದೆ  ಮಾನವ ಮಧ್ಯವರ್ತಿಯಾಗಿ  ಇಂದು ಜ್ಞಾನ ಒಳಗಿದ್ದರೂ ಗುರುತಿಸುವ ಗುರುವಿಲ್ಲ. ಗುರಿ ತಲುಪಲು ಸರಿಯಾದ  ಅಧಿಕಾರ ಅವಕಾಶವೂ ಇಲ್ಲದ ಹೆಚ್ಚಿನ ಬ್ರಾಹ್ಮಣರಿಗೆ  ಹೊರಗಿನವರೆ ದಾರಿತಪ್ಪಿಸುವ ಕೆಲಸ ಮಾಡುತ್ತಾ ತಮ್ಮ ಸೇವಕರನ್ನಾಗಿಸಿಕೊಂಡು  ತಲೆಯಲ್ಲಿರುವ ಬುದ್ದಿವಂತಿಕೆ  ಹೊರಗಿನವರ ಪಾಲಾಗುತ್ತಿದೆ.ನಮ್ಮವರಿಗೇ ನಾವೇ ಶತ್ರು ಆಗುವಂತಹ  ಪರಿಸ್ಥಿತಿ ಮನಸ್ಥಿತಿ  ಬೆಳೆದಿದೆ. ಸತ್ಯ ಹೇಳೋದೆ ತಪ್ಪು. ತಪ್ಪು ಮಾಡಿದರೂ ಅಧಿಕಾರ ಸ್ಥಾನವಿದ್ದರೆ ಸರಿ.
ಇಲ್ಲದಿದ್ದರೆ ಸತ್ಯವೇ ಇಲ್ಲ ಎನ್ನುವ ಮಟ್ಟಿಗೆ ಸಮಾಜದಲ್ಲಿ  ಅಂತರ ಬೆಳೆದಿದೆ.
ಅಜ್ಞಾನದ ಕಣ್ಣಿಗೆ ಕಾಣೋದೆಲ್ಲಾ ಸತ್ಯವೇ ಆಗಿದ್ದರೂ ಒಳಗಿರುವ ಜ್ಞಾನಕ್ಕೆ ಕಾಣದ ಸತ್ಯದ ಅರಿವಾದರೂ ಹೊರಗೆ ಬರದಂತೆ ತಡೆದಾಗ  ಬ್ರಹ್ಮಾಂಡದಲ್ಲಿ ಅಸತ್ಯ ತನ್ನ ಅಧಿಕಾರ ಚಲಾಯಿಸುತ್ತದೆ.
ಎಷ್ಟು ವರ್ಷ ಬದುಕಿದರೂ ಒಮ್ಮೆ ಜೀವ ಹೋಗೋದೆ ಆದಾಗ ನಮ್ಮ ಜೀವ ನಮ್ಮ ಕೈಯಲ್ಲಿ ಇಲ್ಲ. ಜೀವ ಇರೋವಾಗ ಸತ್ಯ ಅರ್ಥ ವಾದರೆ  ಅದೇ ನಿಜವಾದ ಜ್ಞಾನ. ಹಾಗಾದರೆ ಸತ್ಯ ಯಾವುದು? ಎಲ್ಲಿದೆ? 
ಬ್ರಾಹ್ಮಣರಲ್ಲಿ ಸತ್ಯವಿತ್ತು ಅದಕ್ಕೆ ತಕ್ಕಂತೆ ಧರ್ಮ ವೂ ಇತ್ತು.
ಯಾವಾಗಿದು  ದೂರವಾಗುತ್ತಾ ಹೊರಗೆ ನಡೆಯಿತೋ ಆ ಅಂತರದಲ್ಲಿ  ಅರ್ಧ ಸತ್ಯ ಬಂದು ನಿಂತು ರಾಜಕೀಯ ಬೆಳೆಯಿತು. ರಾಜಕೀಯದಲ್ಲಿ ಸತ್ಯಕ್ಕೆ ಧರ್ಮಕ್ಕೆ ನೆಲೆಯಿಲ್ಲವಾದಾಗ ಬ್ರಾಹ್ಮಣರು ಅದರಿಂದ  ಹಿಂದಕ್ಕೆ ಬಂದರು. ಯಾವಾಗ ಬ್ರಾಹ್ಮಣ ರಾಜಕೀಯ ಬೇರೆ ಧರ್ಮ ಬೇರೆ ಎಂದರೋ ಆಗ ರಾಜಕೀಯ ಜನರನ್ನು ಆಳಲು ಅವಕಾಶವಾಯಿತು. ಜನರ ಒಳಗಿದ್ದ ಸತ್ಯ ಧರ್ಮಕ್ಕೆ ಸರಿಯಾದ ಶಿಕ್ಷಣವೂ ಕೊಡದೆ  ರಾಜಕೀಯ ಮುಂದೆ ನಡೆದಂತೆಲ್ಲಾ ಕಲಿಯುಗ ಪ್ರಾರಂಭವಾಯಿತು.
ಕಲಿಕೆಯ ಯುಗ ಕಲಿಯುಗ. ಯಾವುದನ್ನು ಕಲಿತರೆ ಜೀವಕ್ಕೆ ಶಾಂತಿ ತೃಪ್ತಿ ಮುಕ್ತಿ ಸಿಗಬೇಕಿತ್ತೋ ಅದನ್ನು ಬಿಟ್ಟು  ಬೇರೆ ವಿಷಯಗಳನ್ನು ತಲೆಗೆ ಹಾಕಿಕೊಂಡರೆ  ಅದೇ ಮುಂದೆ ದೇಹವನ್ನು ಆಳುತ್ತಾ ದೇಶವನ್ನು  ದೂರುತ್ತಾ ಕೊನೆಗೆ ಹತ್ತಿರವಿದ್ದ ಸತ್ಯ ಮರೆತು ದೂರದ ಅಸತ್ಯವನ್ನು  ಬೆಳೆಸುವ ಅಜ್ಞಾನದಲ್ಲಿ ಜೀವ ಹೋಗುವುದು.
ಇದು ವಾಸ್ತವದಲ್ಲಿ ಕಣ್ಣಿಗೆ ಕಾಣುತ್ತಿರುವ‌ಕಠು ಸತ್ಯ.
ಸತ್ಯ ಕಠೋರವಾಗಲು ಕಾರಣವೇ ಸೃಷ್ಟಿ ಯನರಿಯದೆ ಲಯವನ್ನು  ತಡೆಯಲಾಗದ ಮಾನವನೊಳಗೆ ಇರುವ ಅಜ್ಞಾನ. ಅಜ್ಞಾನ ದಲ್ಲಿ ಜ್ಞಾನವಿದ್ದರೂ ಸತ್ಯವಿಲ್ಲದ ಕಾರಣ ಧರ್ಮ ನಿಲ್ಲದು.
ಬ್ರಾಹ್ಮಣರ  ಧರ್ಮ ಕರ್ಮದಿಂದ ಲೋಕೋದ್ದಾರ ಧರ್ಮೊದ್ದಾರವಾಗಬೇಕಾದರೆ  ಉಳಿದ ವರ್ಣ ದವರಲ್ಲೂ  ಉತ್ತಮ ಜ್ಞಾನದ ಶಿಕ್ಷಣ  ಬ್ರಾಹ್ಮಣ ಕೊಡಬೇಕು. ತಾನೇ ಕೆಳಗಿಳಿದು ಸೇವೆ ಮಾಡಿದಷ್ಟೂ  ಹಣ ಬಂದರೂ ಜ್ಞಾನ ಸಿಗದು. ಭಗವಂತನನ್ನು ಮೇಲ್ಮುಖ ದಿಂದ ಕಾಣೋದು  ಬ್ರಹ್ಮಜ್ಞಾನದ ಲಕ್ಷಣ.

ಉಗ್ರರು ಬೇರೆ ಭಯೋತ್ಪಾದಕರು ಬೇರೆಯೇ?

ಉಗ್ರರಿಗೂ ಭಯೋತ್ಪಾದಕರಿಗೂ ಏನಾದರೂ ವ್ಯತ್ಯಾಸವಿದೆಯೆ?  ಅತಿಯಾದ  ಸಿಟ್ಟು ಬಂದವರು ಉಗ್ರರಾಗುತ್ತಾರೆ. ಅತಿಯಾಗಿ ಹೆಸರಿಸುವವರು ಭಯೋತ್ಪಾದಕರಾಗುತ್ತಾರೆ. ಹಾಗಾದರೆ ಭಯೋತ್ಪಾದಕರು  ಎಲ್ಲಾ ಕಡೆ ಇರುವರು.ಮಕ್ಕಳಿಗೆ ಮಹಿಳೆಯರಿಗೆ ಭಯ ಹೆಚ್ಚಿಸಿ ಆಳೋದೂ ಇದರ ಒಂದು ಭಾಗವಷ್ಟೆ. ಯಾವುದಕ್ಕೆ ಭಯವಿರಬೇಕೆಂದರೆ ತಪ್ಪು ಮಾಡದಂತೆ ಅಸತ್ಯ ಅನ್ಯಾಯ ಅಧರ್ಮದೆಡೆಗೆ ಹೋಗದಂತಹ ಭಯವಿದ್ದರೆ  ಉಗ್ರರು  ಬೆಳೆಯೋದಿಲ್ಲ.
ಬೇಡದ ವಿಷಯ ತಿಳಿಸುತ್ತಾ ಮಾಡದ ಕಾರ್ಯ ಮಾಡುತ್ತಾ ನೋಡಬಾರದ ಆಡಬಾರದ,ಕೇಳಬಾರದ ವಿಚಾರದಲ್ಲಿ ಭಯವಿಲ್ಲದೆ  ಮುಂದೆ ನಡೆದಂತೆಲ್ಲಾ  ಉಗ್ರ ರ ಮೂಲಕ ಭಗವಂತನೇ  ಉಗ್ರ ನರಸಿಂಹನಾಗಿ ಕಾಣಬಹುದು.
ಆದರೆ  ನಮ್ಮ ಪುರಾಣ ಕಥೆಗಳನ್ನು ಓದುವಾಗ ನಮಗೆ ಭಯ ಭಕ್ತಿ ಬರೋದಿಲ್ಲ. ಕಾರಣ. ನಾವದನ್ನು  ಪುಣ್ಯ ಬರುತ್ತದೆ ಎಂದು ಓದುತ್ತೇವೆ. ನಮ್ಮಲ್ಲಿ ಜ್ಞಾನ ಬರಲು ಓದಿ ಅದರಲ್ಲಿರುವ ಸತ್ಯವರಿತರೆ  ನಮ್ಮ ಕೋಪದಿಂದ  ಉಗ್ರತನದಿಂದ  ಎಷ್ಟು  ಜ್ಞಾನ ನಷ್ಟವಾಗುತ್ತಿದೆ ಎನ್ನುವ ಸತ್ಯದ ಅರಿವಾಗುತ್ತದೆ.
ಕೋಪದಲ್ಲಿ ಕೊಯ್ದು ಕೊಂಡ ಮೂಗು ಮತ್ತೆ ಬರೋದಿಲ್ಲ ಎನ್ನುವಂತೆ  ಕೋಪವದ್ದರೂ ಅದರಲ್ಲಿ ಸತ್ವ ತತ್ವಸತ್ಯವಿದ್ದರೆ  ಧರ್ಮ ಉಳಿಯುತ್ತದೆ.
ಯಾರೋ ಹೊರಗಿನವರು ಬಂದು ನಮ್ಮ ಧರ್ಮ ವನ್ನು  ನಾಶ ಮಾಡುತ್ತಿದ್ದರೂ ಕೋಪಿಸಿಕೊಳ್ಳದೆ ಭಯಪಟ್ಟುಕೊಂಡು ಹಿಂದುಳಿದಷ್ಟೂ ಉಗ್ರವಾದಿಗಳು ಹೆಚ್ಚಾಗುವರು.
ಹಿಂದಿನ ಕಾಲದಂತೆ ಯಾವುದೂ ರಾಜರಿಲ್ಲ. ರಾಜಕೀಯವಿದೆ ಅದರಲ್ಲಿ  ಭಯೋತ್ಪಾದನೆ  ಸೇರಿಸಿಕೊಂಡು ಜನರನ್ನು ಆಳುವುದರಲ್ಲಿ ಧರ್ಮ ವೂ ಇರದು ಸತ್ಯವೇ ಇರದು. ಹೀಗಾದರೆ ಮೇಲಿರುವ ಪರಮಾತ್ಮನೆ  ಯಾವ ರೂಪ ತಾಳುವನೋ ಯಾರಿಗೂ ತಿಳಿಯದು. 
ಎಷ್ಟೋ ಪುರಾಣ ಕಥೆಗಳಲ್ಲಿ ಪರಮಾತ್ಮನ ಅವತಾರದಲ್ಲಿ  ಧರ್ಮ ರಕ್ಷಣೆಗಾಗಿ  ಯುದ್ದಗಳಾಗಿವೆ. ಆದರೆ ಅದರಲ್ಲೂ  ಪರಮಾತ್ಮ ಶಾಂತಿಯಿಂದಲೇ  ಅಧರ್ಮಿಗಳಿಗೆ  ತಿಳಿಸುವ ಪ್ರಯತ್ನವೂ ಆಗಿತ್ತು.ಯಾವಾಗ ಅಹಂಕಾರ ಮಿತಿಮೀರಿ ಅಜ್ಞಾನದ ಅಮಲಿನಲ್ಲಿ  ಲೋಕಕಂಠಕರು ಬೆಳೆದು ನಿಂತರೋ ಆಗ  ಉಗ್ರರೂಪತಾಳಲೇಬೇಕಾಯಿತು. ಅಂದರೆ ಭೂಮಿಯನ್ನು  ದುರ್ಭಳಕೆ ಮಾಡಿಕೊಂಡರೆ  ಭೂ ಕಂಪ ವಾಗುತ್ತದೆ. ಭೂಮಿಯ ಮೇಲೇ ನಿಂತು ನಾನೇ ರಾಜ ಎಂದರೆ ಭೂ ತಾಯಿ ಸಹಿಸುವಳೆ? ರಾಜನಾದವನಿಗೆ ಧರ್ಮ ಜ್ಞಾನ ಅಗತ್ಯವಿದೆ.
ಮನೆಗೆ ಮಾರಿ ಊರಿಗೆ ಉಪಕಾರಿ ಎಂದರೆ ಸರಿಯಲ್ಲ.
ಮೊದಲು ಒಳಗಿನ ಶಾಂತಿ  ನಂತರವೇ ಹೊರಗೆ ಶಾಂತಿ ಬೆಳೆಸಬಹುದು.
ಒಳಗೇ ಕ್ರಾಂತಿಕಾರಕ ರಾಜಕೀಯ ವಿದ್ದು ಭಯದ ವಾತಾವರಣವಿದ್ದರೆ  ಜನರು ಹೊರಗೆ ಹೋಗಲು ಧೈರ್ಯ ಬರುವುದೆ? ಭಯವಿರಬೇಕು ಅದು ಧರ್ಮ ಯುಕ್ತವಿರಬೇಕು.
ಗುರುಹಿರಿಯರಲ್ಲಿ ದೇವರಲ್ಲಿ  ಧರ್ಮದಲ್ಲಿ ಸತ್ಯದಲ್ಲಿ  ಯಾರಿಗೆ ನಂಬಿಕೆಯಿರುವುದೋ ಅವರಿಗೆ ಭಯವಿರದು.ಕೋಪವೂ ಇರೋದಿಲ್ಲ. 
ಹಾಗಾದರೆ  ಈಗ ನಮ್ಮೊಳಗೆ ಭಯ ಕೋಪ ಇಲ್ಲವೆ?
ಸೃಷ್ಟಿ ಸರಿಯಿಲ್ಲದ ಸ್ಥಿತಿಯನ್ನು  ಕೋಪದಿಂದಲೇ  ಲಯವಾಗಿಸೋದು  ಪರಮಾತ್ಮನ ಕೆಲಸವಾಗಿದೆ.
ಇದನ್ನರಿತು ನಡೆದರೆ  ಮಾನವನಿಗೆ ಮಹಾತ್ಮರ ನಡೆ ನುಡಿ ಅರ್ಥ ವಾಗುತ್ತದೆ. ಆತ್ಮಕ್ಕೆ ಕೋಪಬರುವುದೆ ಮನಸ್ಸಿಗೋ?
ಅತೃಪ್ತ ಆತ್ಮಗಳ  ನಡುವೆ ಜಗತ್ತು ನಡೆಯುತ್ತಿದೆ..
ಆತ್ಮಕ್ಕೆ ತೃಪ್ತಿ ಸಿಗುವ  ಧರ್ಮ ಕರ್ಮ ಶಿಕ್ಷಣದ ಕೊರತೆಯಿದೆ.

ಒಮ್ಮೆ ನಾರದರು ಭೂಲೋಕ ಸಂಚಾರ ಮಾಡುತ್ತಾ ಹೋಗುವಾಗ ಭೂಮಿಯ ಜನ  ರಾವಣನ ಜನ್ಮವಾಗಿದೆ ಎಂದು  ಹೇಳಿಕೊಂಡು ತಿರುಗುತ್ತಿದ್ದರಂತೆ ಹಾಗೆ ಮುಂದೆ ಹೋಗಿ ತಿರುಗಿ ಬರೋವಾಗ ಅದೇ ಜನ ರಾಮ ರಾವಣನನ್ನು ಕೊಂದನಂತೆ ಎಂದು ತಿರುಗುತ್ತಿದ್ದರಂತೆ.ಅಂದರೆ ಭೂಮಿ ಎನ್ನುವ ಮಾಧ್ಯಮದಲ್ಲಿ  ರಾಮರಾವಣರಿದ್ದರೂ  ಜನರನ್ನು  ನಡೆಸೋ ಶಕ್ತಿ ಒಳಗಿದೆ. ಆ ಒಳಗಿರುವ ಶಕ್ತಿಯನ್ನೇ ಮರೆತು ಹೋದರೆ ವ್ಯರ್ಥ ಎನ್ನುವರು.
ಸತ್ಯ ಧರ್ಮ ದೇವರು ಎನ್ನುವ ಅರಿವಿಲ್ಲದೆ ಭಯದಿಂದ  ಅಸತ್ಯ ಅನ್ಯಾಯ ಅಧರ್ಮ ಕ್ಕೆ ಸಹಕರಿಸುತ್ತಾ ಹಣಗಳಿಸಿ ಆಸ್ತಿ ಮಾಡಿಟ್ಟು ಮಕ್ಕಳಿಗೂ  ಸರಿಯಾದ ಜ್ಞಾನ ಕೊಡದೆ  ಬೆಳೆಸಿದರೆ  ಭವಿಷ್ಯದಲ್ಲಿ  ಸುಖವಿರದು. ಯಾರೋ ಹೊರಗಿನವರ ಪಾಲಾಗುವ ಆಸ್ತಿಗೆ ಬದಲಾಗಿ ನಮ್ಮ ಸುಜ್ಞಾನವನ್ನು ಬೆಳೆಸಿಕೊಂಡರೆ   ಭಯಭಕ್ತಿ ಹಿಂದೆ  ಯಾರಲ್ಲಿತ್ತು. ಯಾಕಿತ್ತು  ಎನ್ನುವ ಸತ್ಯ ತಿಳಿಯುತ್ತದೆ.
ಇಷ್ಟಕ್ಕೂ ನಾವೀಗ  ಭಯ ಹುಟ್ಟಿಸಿ ಆಳೋದು ಯಾರನ್ನು?
ನಾರಿ ಮಾರಿಯಾಗೋದಕ್ಕೆ ಕಾರಣವೇನು?
ಭೂಕಂಪನವಾಗಲು ಕಾರಣವೇನು?ಪ್ರಕೃತಿವಿಕೋಪಕ್ಕೆ ಕಾರಣವೇನು? ,ಕೊಲೆ ಸುಲಿಗೆ ಭಯೋತ್ಪಾದನೆ ಕಳ್ಳತನ ದರೋಡೆ ಗಳು  ಅಜ್ಞಾನದ ಸಂಕೇತವೆಂದರೆ   ಜ್ಞಾನದಿಂದ ಇದನ್ನು ತಡೆಯಬಹುದೆ? ಜ್ಞಾನಿಗಳೇ ಹೆದರಿಕುಳಿತರೆ ಗತಿ?
ಸತ್ಯವೇ ದೇವರೆನ್ನುವವರೆ ಅಸತ್ಯದ ದಾಸರಾದರೆ ಪರಮಾತ್ಮನ ಸತ್ಯ ಅರ್ಥ ವಾಗದು.
ಇಂದು ಸ್ತ್ರೀ ಯರೆ ಭಯವಿಲ್ಲದೆ  ಹೊರಗೆ ಬಂದು ದುಡಿದು ಜೀವನ ನಡೆಸುತ್ತಿದ್ದಾರೆ. ಆದರೆ ಹಲವು ಯುವಕರಿಗೆ  ಕೆಲಸವೇ ಇಲ್ಲದೆ  ಭಯೋತ್ಪಾದಕ ರಾಗಿ ತಿರುಗುತ್ತಿದ್ದಾರೆ ಇದಕ್ಕೆ ಕಾರಣವೇ  ಅರ್ಥ ವಿಲ್ಲದ  ಅನರ್ಥ ಕರ ವಿಷಯವನ್ನು ತುಂಬಿದ ಶಿಕ್ಷಣ. ಕೆಲವರಿಗೆ ಉತ್ತಮ ಶಿಕ್ಷಣವಿದ್ದರೂ  ಸತ್ಯ ತಿಳಿಸೋದಕ್ಕೆ ಭಯವಿದೆ.  ಇದಕ್ಕೆ ಸಹಕರಿಸುವ  ಮನುಷ್ಯರ ಕೊರತೆಯಿದೆ. ಮನುಷ್ಯ ತನ್ನ ಜೀವರಕ್ಷಣೆಗಾಗಿ  ದಾರಿತಪ್ಪಿ ನಡೆದರೂ ಆತ್ಮರಕ್ಷಣೆಗಾಗಿ ಹಿಂದಿರುಗಲೇಬೇಕು. ಹೀಗಾಗಿ ಅಧ್ಯಾತ್ಮ ಸಾಧಕರು ಸತ್ಯ ಧರ್ಮದ ಕಡೆಗೆ ಭಯವಿಲ್ಲದೆ ನಡೆದರು. ಈಗಿನವರು ಅಸತ್ಯ ಅನ್ಯಾಯ ಅಧರ್ಮದ ಕಡೆಗೆ  ಭಯಹುಟ್ಟಿಸಿ ನಡೆಸುತ್ತಿರುವುದು ಕಲಿಕೆಯೇ?
ಸಂನ್ಯಾಸಿಗಳು, ಮಕ್ಕಳಿಲ್ಲದವರು  ಹೊರಗಿನ ಆಸ್ತಿಯ ಹಿಂದೆ ನಡೆದರೆ  ಏನೂ ಅರಿಯದವರು  ಅಮಾಯಕರು ಅಸಹಾಯಕರು  ಭಯಪಟ್ಟು  ಅವರ ಹಿಂದೆ ನಡೆಯುವರಲ್ಲವೆ?

ಆಸ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ಜ್ಞಾನದ ಶಿಕ್ಷಣ  ಪಡೆಯಲು ಭಯವೆ? ಎತ್ತ ಸಾಗಿದೆ ಸನಾತನಧರ್ಮ? 
ಬದಲಾವಣೆ ಒಳಗೇ ಆಗಬೇಕಿದೆ. ಭಯ ಕೋಪದಿಂದ  ಬಿಡುಗಡೆ ಪಡೆಯಲು ಯೋಗವಿರಬೇಕು.ಯೋಗ್ಯ ಶಿಕ್ಷಣ ಗುರು ಬೇಕು. ಯೋಗಿಗಳ ದೇಶವನ್ನು ಭೋಗಕ್ಕೆ ಬಳಸಿದರೆ ಉಗ್ರರಾಗುವರು. ಎಷ್ಟು ಇದ್ದರೂ ಸಾಲದು.ಸಾಲವೇ ಅದು.
ಸಾಲ ಮಾಡುವಾಗ ಇಲ್ಲದ ಭಯ ತೀರಿಸುವಾಗ ಯಾಕೆ?
ಕಾರಣ ಇದು ಹೊರಗಿನವರ ಹಣ.ಹಾಗೆ ಜ್ಞಾನವೂ ಹೊರಗಿನಿಂದ ಪಡೆಯುವಾಗ ಭಯವಿರದು  ಅವರ ಋಣ ತೀರಿಸುವಾಗ ಬರುತ್ತದೆ. ಒಟ್ಟಿನಲ್ಲಿ ಋಣತೀರಿಸಲೇ ಬೇಕು.ತೀರಿಸದಿದ್ದರೆ   ಜೀವಿಸಲು ಬಿಡೋದಿಲ್ಲ.
ಸರ್ಕಾರಗಳೇನೂ ಸಾಲ ತಂದು ದೇಶ ನಡೆಸಬಹುದು. ಅದನ್ನು ಜನಸಾಮಾನ್ಯರಿಗೆ ಹಂಚಿ ಅಧಿಕಾರ ಪಡೆದರೂ ಜನರು ಅದನ್ನು ಸದ್ಬಳಕೆ ಮಾಡಿಕೊಂಡು ಸಾಲದ ಬಡ್ಡಿ ತೀರಿಸದಿದ್ದರೆ ಕೋಪಬರೋದಿಲ್ಲವೆ?

ಭಾರತದ ಸ್ಥಿತಿಗೆ ಕಾರಣವೇನು?

[ ಅಜ್ಞಾನಿಗಳೊಳಗೂ ಜ್ಞಾನಿಗಳಿದ್ದಾರೆ.ಹಾಗೆ ವಿದೇಶದೊಳಗೆ ದೇಶವಿದೆ.ಸ್ವಾತಂತ್ರ್ಯ ಕೇವಲ ಮೇಲ್ನೋಟಕ್ಕೆ ಭಾರತಕ್ಕೆ ಬಂದಿದೆ.ಇಲ್ಲಿನ ಶಿಕ್ಷಣ ನೀತಿ ರಾಜಕೀಯ ಸ್ಥಿತಿ ಧಾರ್ಮಿಕ ಪ್ರಗತಿ ಎಲ್ಲವೂ ಹೊರನೋಟಕ್ಕೆ ಸೀಮಿತವಾದಾಗ ಒಳಗೇ ಅಡಗಿರುವ  ಶತ್ರುಗಳು ನಾಟಕದಲ್ಲಿ ಮಿತ್ರರ ಪಾತ್ರ ವಹಿಸಿ ತಮ್ಮ ತಮ್ಮ ಸುಖ ಸ್ವಾರ್ಥ ಕ್ಕೆ ದೇಶವನ್ನು ಬಳಸೋದು ಸಹಜ. ನೆಲಜಲದ ಋಣ ತೀರಿಸುವ ಜ್ಞಾನದ ಶಿಕ್ಷಣ ಕೊಡದೆ ಆಳಿದವರೆ ಇದಕ್ಕೆ ಕಾರಣ. ಇದು ಎಲ್ಲಾ ಕ್ಷೇತ್ರದ ರಾಜಕೀಯವಾಗುತ್ತಿದೆ.
ಜೀವ ಇರೋದು ಒಳಗೆ ಇದನ್ನು ರಕ್ಷಣೆ ಮಾಡೋದು ಸರ್ಕಾರ ಎಂದರೆ ಅಜ್ಞಾನ. ಒಳಗೇ ಇದ್ದು ಜೀವದ ಜೊತೆಗೆ ಆತ್ಮರಕ್ಷಣೆ ಮಾಡಿಕೊಳ್ಳುವ ಅವಕಾಶವಿದ್ದವರು  ಎಚ್ಚರವಾಗಬಹುದಷ್ಟೆ. 
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದೇ‌ನಿದ್ದೆ ಮಾಡುತ್ತಿದ್ದ ಮಧ್ಯರಾತ್ರಿಯಲ್ಲಿ ಎಂದಾಗ  ಮಧ್ಯವರ್ತಿಗಳು ಎಚ್ಚರವಿದ್ದರೂ  ನಿದ್ರೆ ಮಾಡೋರನ್ನು ಎಬ್ಬಿಸೋದಿಲ್ಲ. ಕಾರಣ  ಅಸುರರಿಗೆ ಕ್ರಾಂತಿಯಿದ್ದಷ್ಟೂ ಮನರಂಜನೆ ಹೆಚ್ಚು. 
ಹುಚ್ಚು ಹಿಡಿದ ಮನಸ್ಸಿಗೆ ತಲೆಗೆ ಬುದ್ದಿಯಾಗಲಿ ಜ್ಞಾನವಾಗಲಿ ತುಂಬಲಾಗದು.

ನಿದ್ದೆ ಮಾಡುತ್ತಿರುವವರನ್ನು ಎಚ್ಚರಿಸಬಹುದು.ಬಂದವರಂತೆ ನಾಟಕಮಾಡುತ್ತಿರುವವರನ್ನು ಎಚ್ಚರಿಸಲಾಗದು.

ಸ್ವತಂತ್ರ ಜ್ಞಾನ ಒಳಗಿತ್ತೋ ಹೊರಗಿರತ್ತೋ

ಅಧ್ಯಾತ್ಮ ಸಂಪತ್ತಿನಿಂದ ಬುದ್ದಿವಂತಿಕೆ ಬೆಳೆಸಿಕೊಂಡು ಭೂಮಿಯ ಋಣ ತೀರಿಸುವ ಧರ್ಮ ಕರ್ಮದ ಕಡೆಗೆ ತಾಳ್ಮೆಯಿಂದ ‌ನಡೆದವರು ದೈವೀಕ ಗುಣಜ್ಞಾನವನ್ನರಿತು ನಂಬಿಕೆಯೇ ದೇವರೆಂದರಿತು ಕಷ್ಟದಲ್ಲೂ ಸುಖವನ್ನು ಕಂಡವರು ನಗುತ್ತಲೇ  ದುಡ್ಡಿಲ್ಲದಿದ್ದರೂ  ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲವೆಂದು ಅರ್ಥ ಮಾಡಿಕೊಂಡು ಇರುವ ಆಸ್ತಿ ಹಣವೆಲ್ಲವನ್ನೂ ದಾನ ಮಾಡಿ  ಕೊನೆಯಲ್ಲಿ ಒಳಗೇ ಇದ್ದ ಪರಮಾತ್ಮನ  ಸತ್ಯಕ್ಕೆ ಶರಣಾದರು ದಾಸರಾದರು. ಇದು ಸನಾತನ ಧರ್ಮವನ್ನು ಉಳಿಸಿ‌ಬೆಳೆಸಿತ್ತು.ಈಗ ಹೇಗಿದೆ?  ಎಲ್ಲರೂ ಒಂದು ರೀತಿಯಲ್ಲಿ ಬಂಧನಕ್ಕೆ ಒಳಗಾಗಿರುವ ಕೈದಿಗಳೇ ಆಗಿದ್ದರೂ  ಸ್ವತಂತ್ರವೆನ್ನುವ ಭ್ರಮೆಯಲ್ಲಿ ಹೊರಗೆ ಓಡಾಡುತ್ತಿದ್ದೇವೆ.

ಪುರಾಣ ಭವಿಷ್ಯದ ನಡುವಿರುವ ವಾಸ್ತವತೆ

🌼 *ಸ್ಪೂರ್ತಿ ಕಿರಣ* 🌼
*"ನಿನ್ನೆ" ಏಕಿದೆಯೆಂದರೆ ನೆನಪುಗಳು ಜೀವಂತವಾಗಿರುವುದಕ್ಕೆ.* 
*"ನಾಳೆ"  ಏಕಿದೆಯೆಂದರೆ ಭರವಸೆಗಳು  ಜೀವಂತವಾಗಿರುವುದಕ್ಕೆ.ಚುಚ್ಚುವುದು ಸೂಜಿಯ ಗುಣ. ಆದರೆ, ದಾರದ ಜೊತೆ ಗೆಳೆತನ ಮಾಡಿದ ಮೇಲೆ, ಸೂಜಿಯು ಬದಲಾಗಿ ಎಲ್ಲವನ್ನೂ ಜೋಡಿಸಲು ಮುಂದಾಗುತ್ತದೆ*.*ಅದಕ್ಕೆ ಹೇಳೋದು “ಒಳ್ಳೆಯವರ ಜೊತೆ ಇದ್ದರೆ ಒಳ್ಳೆಯದೇ ಆಗುತ್ತೆ ಅಂತ”* 

ಜೀವವಿರುವುದನ್ನು ನೆನಪಿನಲ್ಲಿ  ಹೆಚ್ಚಾಗಿರದು. ಜೀವವಿಲ್ಲದ್ದು  ಹೆಚ್ಚಾಗಿ ನೆನಪಿನಲ್ಲಿಟ್ಟುಕೊಳ್ಳಲು ಜನರು ನಿನ್ನೆಯ ಸತ್ಯ ಗೊತ್ತಿಲ್ಲ ನಾಳೆಯ ಸತ್ಯದ ಅರಿವಿಲ್ಲದೆ  ಅತಿಯಾದ ಭವಿಷ್ಯದ ಚಿಂತನೆಯಲ್ಲಿ  ಇಂದಿನ ದಿನ‌ಮರೆತಷ್ಟೂ  ಸಮಸ್ಯೆ ಬೆಳೆಯುತ್ತದೆ. ಜನನ  ಮರಣಗಳ ನಡುವಿರುವ ಜೀವನದ ರಹಸ್ಯ ತಿಳಿಯಲು  ಎಲ್ಲರೊಳಗೊಂದಾಗಿರಬೇಕೆಂದರು. ನಾನೇ ಬೇರೆ ನೀನೇ ಬೇರೆ ಎಂದಾಗಲೇ ಮಧ್ಯವರ್ತಿ  ತನ್ನ ಸ್ಥಾನ ಪಡೆದು ಆಳೋದು. ಸೂಜಿಯ ತುದಿಭಾಗದ ಕಿಂಡಿಯೊಳಗೆ ದಾರ  ಹೋಗದಿದ್ದರೆ ಸೂಜಿಗೆ  ಕೆಲಸವಿಲ್ಲ. ಚುಚ್ಚಿಕೊಂಡು  ಮುಂದೆ  ಮುಂದೆ ಒಬ್ಬೊಬ್ಬರೆ ಒಳಗೆ ಹೋದಾಗ  ಒಗ್ಗಟ್ಟಿದ್ದರೆ  ನೆಮ್ಮದಿ ಹಾಗಾಗಿ ದಾರದಿಂದ ಹೊರಗೆ ಬರದಂತೆ ಕೊನೆಯಲ್ಲಿ ಗಂಟಾಕಿ ಇಡೋದು. ಯಾವಾಗ ಗಂಟಿಲ್ಲದ ದಾರದೊಳಗೆ  ಹೋಗುವುದೋ   ನುಣಿಚಿಕೊಂಡು ಹೊರಗೆ ಬರುತ್ತದೆ. ಇದು ಸಂಬಂಧ ವನ್ನು ಒಡೆಯುವುದೋ ಕಟ್ಟುವುದೋ  ಅದರ ಗುಣದ ಮೇಲೇ ನಿಂತಿದೆ.ಹಾಗೆ ಮಾನವನ ಸತ್ಯದ ಸೂಜಿಯಂತಹ  ಮಾತನ್ನು ಕೇಳಿಸಿಕೊಂಡು ಯಾರು ಒಳಗಿಳಿದು  ಒಗ್ಗಟ್ಟಿನಿಂದ ಬಾಳುವರೋ  ಅವರ ಬಾಳು ಬೆಳಕಾಗಿರುತ್ತದೆ. ಹೋಗದೆ ಹೊರಗೆ ಉಳಿದರೆ ಸತ್ಯವರ್ಥ ವಾಗದು.
ಇನ್ನು ಒಳಗೆ ಸೇರಿಕೊಂಡು  ಒಗ್ಗಟ್ಟಿನಿಂದ ಹೊರಬಂದರೆ  ಮತ್ತೆ ಸೇರಿಕೊಳ್ಳುವುದಕ್ಕೆ  ಸೂಜಿ ಅಗತ್ಯವಿದೆ.

ಹಿಂದಿನ ಕಾಲದ ಶಿಕ್ಷಣವು  ಸೂಜಿಯ ಸೂಕ್ಮವಾಗಿರುವ ರಂದ್ರದೊಳಗಿನಿಂದ  ಒಳ ನಡೆದು  ಬೆರೆತು ಕಲಿಯುವುದಾಗಿತ್ತು. ಅದಕ್ಕೆ ಕೊನೆಯಲ್ಲಿ  ಗಂಟು ಹಾಕಿ ಗುರುಆಧೇಶವಿಲ್ಲದೆ ಹೊರಗೆ ಹೋಗದಂತೆ ಶಿಷ್ಯನ  ಶಿಕ್ಷಣಾಭ್ಯಾಸವಿತ್ತು. ಸಂಪೂರ್ಣ  ಕಲಿತ ಮೇಲೇ ಹೊರಗೆ ಬಿಡುಗಡೆ.  ನಂತರದ ಜೀವನದಲ್ಲಿ ಒಳಗಿನ ಒಗ್ಗಟ್ಟಿನ ಶಕ್ತಿ ಹೊರಗೂ  ಬೆಳೆದಿತ್ತು.
ಆದರೆ ಇಂದು ಶಿಕ್ಷಣದ ದಾರಿ ತಪ್ಪಿದೆ. 
ಹೊರಗೆಲ್ಲಾ ತಿರುಗಿ ತಿಳಿದವರೆ ಶಿಕ್ಷಕರು. ಒಳಗಿನ ವಿಷಯ ತಿಳಿಯದೆ ಒಳಗಿಳಿಯಲಾಗದು. ಹೀಗಾಗಿ ನಿಜವಾದ ಸತ್ಯ  ಹೊರಬರದೆ  ಹೊರಗಿನ ಸತ್ಯದಲ್ಲಿಯೇ  ಮಕ್ಕಳನ್ನು ಹೊಡೆದು ಬಡಿದಾದರೂ ಪಾಠ ಕಲಿಸಿ ಅದರಿಂದ ಬಿಡುಗಡೆ ಸಿಕ್ಕ ನಂತರ  ಮಕ್ಕಳೇ ಶಿಕ್ಷಕರಿಗೆ ಪೋಷಕರಿಗೆ ಪಾಠ ಕಲಿಸುವ ಬುದ್ದಿ ಹೆಚ್ಚಾಗಿದೆ. ದೊಡ್ಡವರಾದ ಮೇಲೆ ಕಲಿಸುವ ಪಾಠ ಸಣ್ಣವರಿರುವಾಗ ಕಲಿಸಲೇಬೇಕಾದ ಪಾಠಕ್ಕೂ ಅಂತರ ಹೆಚ್ಚಾಗಿ  ಆ ಅಂತರದಲ್ಲಿ ಮಧ್ಯವರ್ತಿಗಳು ಕಾಟ ಸಹಿಸಿಕೊಂಡು  ಬಾಳೋದೆ  ಕಷ್ಟ. ಯಾವಾಗ ಯಾರು ಬದಲಾಗುವರೆನ್ನಲಾಗದು.ಹೀಗಿರುವಾಗ  ಚುಚ್ಚು ಮಾತುಗಳ ಹಿಂದೆ ಸತ್ಯವಿದೆಯೋ ಅಸತ್ಯವಿದೆಯೋ? ರಾಜಯೋಗವಿದೆಯೋ ರಾಜಕೀಯವೋ ಈ ಬಗ್ಗೆ ಜ್ಞಾನವಿದ್ದರೆ  ಚುಚ್ಚಿ ದರೆ ‌ನೋವಾದರೂ ಮೇಲಿರುವ  ದೈವ ಮೆಚ್ಚುವನೆನ್ನುವ  ನಂಬಿಕೆಯಲ್ಲಿ ಒಳಗೆ ಸೇರಬಹುದು.

ನುಡಿದಂತೆ ನಡೆದವರೆ ಯೋಗ್ಯರು- ಗಳಗನಾಥ

ಹೇಳುವವರಿಗಿಂತ ಹೇಳಿದಂತೆ‌ನಡೆದವರ ಯೋಗ್ಯತೆ ದೊಡ್ಡದು ಗಳಗನಾಥ

ಇದನ್ನು ರಾಜಕೀಯವಾಗಿ ಬಳಸುವಾಗ ಧರ್ಮ ಹಾಗು ಸತ್ಯದ ಅರಿವಿರೋದು ಇನ್ನೂ ದೊಡ್ಡದು. ಶ್ರೀ ರಾಮನ ಕಾಲಕ್ಕೂ ಶ್ರೀ ಕೃಷ್ಣನ ಕಾಲಕ್ಕೂ  ಅಂತರವಿದ್ದರೂ ಸತ್ಯ ಹಾಗು ಧರ್ಮದ ವಿಚಾರದಲ್ಲಿ ಒಂದೇ ತತ್ವವಿತ್ತು. 
ಅಂದಿನ ರಾಜಮಹಾರಾಜರುಗಳಿಗೆ ಅಂತಹ ಸತ್ವ ತತ್ವ  ಸತ್ಯ ಧರ್ಮದ ಶಿಕ್ಷಣವನ್ನು  ಋಷಿಮುನಿಗಳೆ ಆಶ್ರಮ ದಲ್ಲಿ ಕೊಡುತ್ತಿದ್ದರು. 
ಈಗಿನ ಪ್ರಜಾಪ್ರಭುತ್ವದಲ್ಲಿ ಇದಕ್ಕೆ ವಿರುದ್ದ‌ನಡೆದಿರೋದು ದುರಂತ. ರಾಜಕಾರಣಿಗಳಿಗೆ‌ಕೊಡಬೇಕಾದ ಧಾರ್ಮಿಕ ಶಿಕ್ಷಣ ಕೊಡದೆ ದೇಶ ಆಳೋದಕ್ಕೆ  ಆಶೀರ್ವಾದ ಮಾಡಿದರೆ ಗೆದ್ದು ತಮ್ಮ ಮನಸ್ಸಿಗೆ ಬಂದಂತೆ ಜನರಿಗೆ ಆಶ್ವಾಸನೆ ಭರವಸೆ ಆಸೆಯನ್ನು  ತೋರಿಸಿ ಅದರಂತೆ ನಡೆದುಕೊಳ್ಳಲು ದೇಶವನ್ನು ಸಾಲಕ್ಕೆ ತಳ್ಳಿ ಸಾಲ ತೀರಿಸಲು  ಇನ್ನಷ್ಟು ಭ್ರಷ್ಟಾಚಾರ  ಬೆಳೆಸಿದರೆ  ಹೇಳಿದಂತೆ ನಡೆದಿದ್ದೇವೆಂದರೆ  ಇದು ಯೋಗ್ಯವಲ್ಲ.ಯೋಗವಿಲ್ಲದ ಭೋಗಕ್ಕೆ  ರೋಗ ಬಂದರೆ  ಅದನ್ನು ಅನುಭವಿಸಬೇಕೆನ್ನುವುದು ಅಧ್ಯಾತ್ಮ ಸತ್ಯ.
ಅದನ್ನು ತಡೆಯಲು ಹೊರಗಿನವರ ಕೈ ಜೋಡಿಸಿದರೆ ಅವರ ರೋಗವೂ ಒಳಗೆ ಬೆಳೆಯುತ್ತದೆ.
ಒಟ್ಟಿನಲ್ಲಿ ಯೋಗಿಗಳಾದವರು ನುಡಿದಂತೆ ನಡೆಯುವರು.

ಭಾರತ ವಿಶ್ವಗುರು

ನಮ್ಮ ಭಾರತ ವಿಶ್ವಗುರು ಆಗಿರೋದು ಮಹಾತ್ಮರಿಂದ ಅಂತಹ ಮಹಾತ್ಮರನ್ನು ಅರ್ಥ ಮಾಡಿಕೊಳ್ಳದೆ ರಾಜಕೀಯ ನಡೆಸಿದವರು ಇಂದು‌ಮಹಾಜನರೆನ್ನಿಸಿಕೊಂಡು ಮೆರೆಯುತ್ತಿರೋದಕ್ಕೆ ಕಾರಣವೇ  ಜನಸಹಕಾರವಾಗಿದೆ. ಇದಕ್ಕೆ ಕಾರಣ ಅಜ್ಞಾನ. ಅಜ್ಞಾನಕ್ಕೆ ಕಾರಣವೇ  ಶಿಕ್ಷಣದ ವಿಚಾರ. 
ದ್ವೇಷದ ವಿಷ ತುಂಬಿದಷ್ಟೂ ಗಾಳಿ ವಿಷವಾಗುತ್ತದೆ. ಸುದ್ದಿ ಮಾಧ್ಯಮಗಳು ಇದಕ್ಕೆ ಸಹಕಾರಕೊಟ್ಟಷ್ಟೂ ವಿಷಜಂತುಗಳು ಬೆಳೆಯುತ್ತಾ ಜೀವಕ್ಕೆ ಅಪಾಯ ತಂದಿಡುತ್ತದೆ.
ಜೀವ ಇದ್ದಾಗಲೇ ಅಮೃತದಂತಹ ವಿಷಯಗಳನ್ನು ಅರ್ಥ ಮಾಡಿಸುವ ಕೆಲಸ ಮಹಾತ್ಮರು ಮಾಡಿದ್ದರು. ಈಗಿದು ವಿರುದ್ದ ದಿಕ್ಕಿನಲ್ಲಿ ಹರಡುತ್ತಿದೆ ಎಂದರೆ ಅಮೃತದಂತಹ ವಿಚಾರವನ್ನು ಹರಡುವವರಲ್ಲಿಯೇ ಭಿನ್ನಾಭಿಪ್ರಾಯ ದ್ವೇಷ ಸ್ವಾರ್ಥ ಅಹಂಕಾರ  ಇದ್ದರೆ  ವ್ಯರ್ಥ .
ನಾವೇನು ಕೊಟ್ಟರೂ ಒಳಗಿರುವ ಶಕ್ತಿಯನ್ನು ಮರೆತರೆ  ಯೋಗವಾಗದು. ಯೋಗದಿಂದ ಏನೇ ಮಾಡಿದರೂ ಫಲ ಉತ್ತಮವಾಗಿರುತ್ತದೆ.
ಇದರಲ್ಲಿ ಅಸುರ ಶಕ್ತಿ ದೈವಶಕ್ತಿ ಎರಡಿದೆ. ಯಾವಾಗ ಮಧ್ಯವರ್ತಿ ಮಾನವ ಅಸುರಶಕ್ತಿಯನ್ನು ಕೂಡಿಕೊಂಡು  ದೈವಶಕ್ತಿಯ ವಿರುದ್ದ ನಿಲ್ಲುವನೋ  ಹೊರಗೆ ಭೋಗ ಒಳಗೆ ರೋಗ ಹೆಚ್ಚುವುದು.
ಹೀಗಾಗಿ ಮಹಾತ್ಮರುಗಳು ಒಳಗಿರುವ ಆರೋಗ್ಯರಕ್ಷಣೆಗಾಗಿ ದೈವಶಕ್ತಿಯನರಿತು  ಅಸುರರಿಂದ ದೂರವಿದ್ದರು.
ಕಲಿಕೆಯೇ ಹೊರಗಿನವರ ವಿಷಯವಾದಾಗ ಒಳಗಿನವರು ಕಾಣೋದಿಲ್ಲ. ಕಂಡರೂ  ಕೇವಲ ಸ್ವಾರ್ಥ ಅಹಂಕಾರ ವೇ ಬೆಳೆಯೋದಷ್ಟೆ.
ಅಜ್ಞಾನದಿಂದ  ವಿಜ್ಞಾನ ಬೆಳೆದರೆ  ಆತ್ಮಹತ್ಯೆಯಾಗುತ್ತದೆ.
ಜ್ಞಾನದಿಂದ ವಿಜ್ಞಾನ ಬೆಳೆದರೆ ಆತ್ಮರಕ್ಷಣೆಯಾಗುತ್ತದೆ.
ಆತ್ಮಕ್ಕೆ  ಸಾವಿಲ್ಲವೆಂದಾಗ  ರಕ್ಷಣೆಯಾಗಲಿ ಹತ್ಯೆಯಾಗಲಿ  ಯಾರು ಮಾಡೋದು? ಇದರಲ್ಲಿ ಜೀವಾತ್ಮ ಪರಮಾತ್ಮ  ಬೇರೆ ಬೇರೆ ಎಂದಾಗ  ಜೀವ ಹೋದರೆ‌ಸಾವು.  ಯಾವಾಗ ಪರಮಾತ್ಮನ ಅರಿವಿಲ್ಲದೆ ಜೀವ ಹೋಗುವುದೋ ಆಗ ಜನ್ಮ ಜನ್ಮಗಳೇ ಬೆಳೆಯುತ್ತದೆ. ಹಿಂದಿನ ಧರ್ಮ ಕರ್ಮಕ್ಕೆ ತಕ್ಕಂತೆ ಜನ್ಮಗಳಾಗುತ್ತದೆ. ಸ್ವಧರ್ಮ ಬಿಟ್ಟು ಪರಧರ್ಮ ಕ್ಕೆ ಸಹಕರಿಸಿದ್ದರೆ‌ ಮತ್ತೊಂದು ಜನ್ಮದಲ್ಲಿ ಅದೇ ಕರ್ಮಕ್ಕೆ ತಕ್ಕಂತೆ  ಫಲ.
ಇದನ್ನು ಯಾವ ದೇವರೂ ತಪ್ಪಿಸಲಾಗಿಲ್ಲ.ಸ್ವಯಂ ದೇವತೆಗಳೇ ಅನುಭವಿಸಿರೋದು ಸತ್ಯವಾಗಿದೆ. ಒಟ್ಟಿನಲ್ಲಿ ಅಸುರ ಜನ್ಮದಲ್ಲಿ ಅಹಂಕಾರ ಸ್ವಾರ್ಥ ಮಿತಿಮೀರಿದಾಗ ಸ್ವಯಂ ಭಗವಂತನೇ ಅವತಾರವೆತ್ತಿ ಧರ್ಮ ರಕ್ಷಣೆಯ ಕಾರ್ಯ ನಡೆಯುತ್ತದೆ. ಇದು  ಮಧ್ಯವರ್ತಿ ಮಾನವನಿಂದಲೇ  ನಡೆಯುತ್ತದೆ. ಅದಕ್ಕೆ ಹೇಳಿರೋದು‌ಮೊದಲು ಮಾನವನಾಗು ಎಂದು. ನಮ್ಮನ್ನು ನಾವರಿಯದೆ‌ ಮುಂದೆ ಹೋದವರಿಗೆ ನಾನ್ಯಾರು ಎನ್ನುವ ಒಳಗಿನ ಪ್ರಶ್ನೆ ಏಳೋದಿಲ್ಲ.ಪ್ರಶ್ನೆ ಏಳದಿದ್ದರೆ ಹೊರಗಿನ‌ನಾನೇ ಸತ್ಯವಾಗಿರುತ್ತದೆ.ಆಗಲೇ ಅಸುರ ಶಕ್ತಿ ಬಲವಾಗೋದು. ಹಾಗಾದರೆ ನಾವ್ಯಾರು?

ಮಹಾತ್ಮರೆ,ಪುಣ್ಯವಂತರೆ,ಪಾಪಿಷ್ಟರೆ? 
ಮಹಾತ್ಮರಾಗೋದಕ್ಕೆ  ಸತ್ಯ ಧರ್ಮ ವನರಿತು ನಡೆಯಬೇಕು
ಪುಣ್ಯವಂತರಾಗಲು ಪುಣ್ಯದ ಕಾರ್ಯ ಕ್ಕೆ ತಲೆಬಾಗಬೇಕು.
ಪಾಪಿಷ್ಟರಾಗಿದ್ದರೆ  ದುಷ್ಟ ಭ್ರಷ್ಟರ ವಶದಲ್ಲಿರಬೇಕು.
ಎಲ್ಲಾ ಒಳಗೇ ಇರೋದು. ಹೊರಗೆ ಹುಡುಕಿದರೆ ಸಿಗದು.

ಸರ್ಕಾರ= ಸಹಕಾರ

ಸರ್ಕಾರ= ಸಹಕಾರ

"ಪಠ್ಯ ಪುಸ್ತಕದ ಧರ ಏರಿಸಿದ ಪಠ್ಯಪುಸ್ತಕ ಸಮಿತಿ" ವರ್ತ ಮಾನ ಪತ್ರಿಕೆಯ ಸುದ್ದಿಗೆ  ಬಂದ ಒಂದು ಪ್ರತಿಕ್ರಿಯೆ
ಇದಕ್ಕೆ ಕಾರಣ ಸರ್ಕಾರ ಎನ್ನುವ ಪೋಸ್ಟ್ ನೋಡಿದರೆ  ಜನರಿಗೆ ಯಾವಾಗ ಬುದ್ದಿಬರುವುದೆನ್ನುವುದು ತಿಳಿಯುತ್ತಿಲ್ಲ. ಬುದ್ದಿವಂತಿಕೆ ಬೆಳೆಸಿದ ಪಠ್ಯ ಪುಸ್ತಕ ಜ್ಞಾನವನ್ನು ಬೆಳೆಸಿಲ್ಲ. ಇದಕ್ಕೆ ಜನರಿಗೆ ಎಲ್ಲಾ ಸರ್ಕಾರದ ಮೇಲೇ ತಪ್ಪು ಹೋರಿಸಿ ತಾನು ಸರಿ ಎಂದು ವಾದ ಮಾಡೋದರಲ್ಲಿಯೇ ಕಾಲಹಾಕುವಂತಾಗಿದೆ.‌

ನಿಜವಾಗಿಯೂ ಇದರಲ್ಲಿ ಸರ್ಕಾರದ ಪಾತ್ರ ಎಷ್ಟಿದೆ? ಜನಸಹಕಾರದ ಪಾತ್ರ ಎಷ್ಟಿದೆ? ಜ್ಞಾನಿಗಳ ಸಹಕಾರ ವಿದೆಯೋ ಅಜ್ಞಾನಿಗಳ ಸಹಕಾರವಿದೆಯೆ?
ಪ್ರಜಾಪ್ರಭುತ್ವದಲ್ಲಿ  ಜನಸಹಕಾರವಿಲ್ಲದೆ  ಯಾವುದೇ ಕ್ಷೇತ್ತ ಸಂಘ,ಪಕ್ಷ,ಧರ್ಮ ಬೆಳೆದಿಲ್ಲ. ಇದರ ಮೂಲ ಒಳಗಿನ ಜ್ಞಾನ. ಜ್ಞಾನದ ಮೂಲ ಶಿಕ್ಷಣ.ಶಿಕ್ಷಣ ಪುಸ್ತಕದಿಂದ ಮಸ್ತಕಕ್ಕೆ ಏರಿಸುತ್ತದೆ. ಆದರೆ ಒಳಗೇ ಇದ್ದ ಸಾಮಾನ್ಯ ಜ್ಞಾನಕ್ಕೆ ಸರಿಯಾದ ಪುಸ್ತಕ ಇಂದು ಕಡಿಮೆಯಾಗಿ ವಿಜ್ಞಾನವನ್ನು ನೇರವಾಗಿ ತಲೆಗೇರಿಸಿದರೆ  ಆಳವಾಗಿದ್ದ ಸತ್ಯದ ಅರಿವಿಲ್ಲದ ಜನರಿಗೆ ಕಾಣೋದು ಹೊರಗಿನ ಸರ್ಕಾರ ಮಾತ್ರ.

ಸರ್ಕಾರಗಳು ಜನಬಲವಿಲ್ಲದೆ‌ ನಡೆಯದು.ಎಲ್ಲಾ ಸರ್ಕಾರಗಳೂ ಈವರೆಗೆ ಶಿಕ್ಷಣಕ್ಷೇತ್ರವನ್ನು ಬೆಳೆಸಿದೆ.ಪಠ್ಯಪುಸ್ತಕದ ವಿಷಯವನ್ನು ಯಾರೋ ಕೈಗೆ ಕೊಟ್ಟು  ಬದಲಾಯಿಸುತ್ತಾ ಹೋಗಿದೆ. ಮಕ್ಕಳು ಮಾತ್ರ ಜನಸಾಮಾನ್ಯರ  ದುಡಿದ ಹಣವನ್ನು  ಶಿಕ್ಷಣಕ್ಕೆ ಕೊಟ್ಟು ನಮ್ಮದಲ್ಲದ  ಇಷ್ಟವಾಗದ ವಿಚಾರವನ್ನು ಕಲಿಯುತ್ತಾ ಮೇಲಕ್ಕೆ ಹೋದರೂ ಸರಿಯಾದ ಜೀವನ ಪದಕ್ಕೆ ಅರ್ಥ ತಿಳಿಯದೆ  ಯಾರದ್ದೋ ಕೈಕೆಳಗಿದ್ದು ಅಥವಾ ಸ್ವತಂತ್ರ ವಾಗಿ ವ್ಯವಹಾರಕ್ಕೆ ಇಳಿದು ಹಣ ಮಾಡಿದರೂ ಅದನ್ನು ಹೇಗೆ ಬಳಸಿದರೆ ಸುಖ ಶಾಂತಿ‌ ನೆಮ್ಮದಿಯಿಂದ ಬದುಕಬೇಕೆಂಬ ಅರಿವಿನ‌ ಕೊರತೆಯಲ್ಲಿರೋದನ್ನು ಅಜ್ಞಾನ ಎಂದರೆ ತಪ್ಪು ಎನ್ನುವವರೂ ಇದ್ದಾರೆ . ಈವರೆಗೆ ದೇಶವನ್ನು ಉದ್ದಾರ ಮಾಡಿದ ಮಹಾತ್ಮರ ಶಿಕ್ಷಣವನ್ನು  ಅಲ್ಲಗೆಳೆದು ಹೊರಗಿನವರ ಶಿಕ್ಷಣಕ್ಕೆ ಹಣಸುರಿದವರ ಕಥೆಯ ಅಂತ್ಯ ಅರ್ಥ ವಾಗದೆ  ಇರೋದೆ ದುರಂತ.
ವೃದ್ದಾಶ್ರಮ,ಅನಾಥಾಶ್ರಮ,ಅಬಲಾಶ್ರಮ,ಬಿಕ್ಷುಕಾಶ್ರಮ...ಹೀಗೇ ಹೊರಗೆ ಆಶ್ರಮ ನಡೆಸಿದಷ್ಟೂ  ಹಿಂದೆ ಇದ್ದ  ಗುರುಕುಲದ ಆಶ್ರಮದ ಜ್ಞಾನಬರೋದಿಲ್ಲ.
ಹೊರಗಿನ ಆಶ್ರಮ ಗಳಿಗೆ ಶ್ರೀಮಂತ ಜನ ಸಹಕರಿಸುವರು.ಅದೇ ಹಣವನ್ನು  ಶಿಕ್ಷಣದಲ್ಲಿ ಬದಲಾವಣೆ ತರಲು  ಬಳಸಿದ್ದರೆ  ಜನರ  ಪರಿಶ್ರಮಕ್ಕೆ ತಕ್ಕಂತೆ ಫಲವಿತ್ತು.
ಈಗಲೂ ಕಾಲಮಿಂಚಿಲ್ಲ. ಇಂತಹ ವಿಚಾರಗಳನ್ನು  ಎಲ್ಲಾ ಮಠಗಳು,ಮಂದಿರಗಳು ಅರ್ಥ ಮಾಡಿಕೊಳ್ಳಲು ಸಾಧ್ಯವಾದರೆ  ದೈವತ್ವದೆಡೆಗೆ ‌ಸಾಗುವ ಪಠ್ಯಪುಸ್ತಕಗಳನ್ನು ಶಿಕ್ಷಣದಲ್ಲಿ ಅಳವಡಿಸಿ ತಾವೂ ಶಿಕ್ಷಕರಾಗಿ ಸ್ವಯಂ ಪ್ರಕಾಶಕರಾಗಬಹುದಿತ್ತು.
20 ವರ್ಷದ ಲೇಖನಗಳು ಇದೇ ವಿಚಾರವನ್ನು ಹೊತ್ತು ನಿಂತಿದೆ. ಈಗಲೂ  ಯಾರು ಸರಪಡಿಸಬೇಕಿತ್ತೋ ಯಾರಿಗೆ ಅಧಿಕಾರ ಸ್ಥಾನವಿತ್ತೋ ಯಾರು ಶಿಕ್ಷಕರಾಗಿ ಗುರುವಾಗಿ ಜನರನ್ನು ತಿದ್ದಲು ಸಾಧ್ಯವಾಗಿತ್ತೋ ಅವರೆ ರಾಜಕಾರಣಿಗಳ ಹಿಂದೆ ಹಣದ ಹಿಂದೆ ವ್ಯವಹಾರದ ಹಿಂದೆ ನಡೆದು ಸಾಲದ ಹೊಳೆ ಹರಿಸಿದ್ದಾರೆಂದರೆ  ಕಲಿಯುಗದಲ್ಲಿ ಬೇಲಿಯೇ ಎದ್ದು ಹೊಲಮೇಯ್ದರೆ ಕಾಯೋರು ಯಾರು?
ಎಲ್ಲರನ್ನೂ ಕಾಯುವ  ಪರಮಾತ್ಮನ ಸತ್ಯ ಒಳಗಿತ್ತು. ಅದನ್ನು ಬಿಟ್ಟು ಹೊರಗಿನ ಸರ್ಕಾರದ ಹಿಂದೆ ಬಂದವರು ದಾರಿತಪ್ಪಿದರು. ಸರ್ಕಾರವೂ ಜನರನ್ನು ಮೇಲೆತ್ತುವತ್ತ ನಡೆದು ಒಳಗೆ ಹುಳುಕು ಹೊರಗೆ ತಳುಕುಬಳುಕು.
ಒಟ್ಟಿನಲ್ಲಿ ಓದಿದವರೆಲ್ಲ ಜ್ಞಾನಿಗಳಾಗಿಲ್ಲ. ಜ್ಞಾನಿಗಳಾದವರೆಲ್ಲರೂ ಓದಿ ತಿಳಿದವರಿರಲಿಲ್ಲ. ಪುಸ್ತಕದ ಬೆಲೆ ಅದರೊಳಗಿರುವ ಸದ್ವಿಚಾರದ ಮೇಲಿರಬೇಕಿತ್ತು.
ಕೆಳಮಟ್ಟದ ವಿಚಾರಕ್ಕೆ ಸಾಲ ಮಾಡುವ ಅಗತ್ಯವಿದೆಯೆ?
 
ಇದರ ಬಗ್ಗೆ ಚರ್ಚೆ ಮಾಡದೆ  ಹೊರಗೆ ಬಂದಿರುವ ಮಾನವನಿಗೆ ಎಲ್ಲದ್ದಕ್ಕೂ ಸರ್ಕಾರ ಕಾರಣವೆನ್ನುವುದೇ ಸತ್ಯ ಎನಿಸುತ್ತದೆ. ಸರ್ಕಾರ ಎಂದರೆ ಸಹಕಾರವಾಗಿರೋದೆ ಸತ್ಯ.


ಎಲ್ಲದ್ದಕ್ಕೂ ಕಾರಣವೇ ಸರ್ಕಾರ ಎಂದು ಇಷ್ಟು ವರ್ಷ ಮುಂದೆ ಬಂದಿರುವ ನಮಗೆ ಶಿಕ್ಷಣ ಹದಗೆಟ್ಟು ದುಬಾರಿ ಯಾಗಿರೋದು  ಅರ್ಥ ವಾಗಿದ್ದರೆ ಮಕ್ಕಳಾದರೂ ನಮ್ಮನ್ನರಿತು ಜೊತೆಗಿರುತ್ತಿದ್ದರು. ನಿಜವಾಗಿಯೂ ಪೋಷಕರ ಸಹಕಾರವೇ ಎಲ್ಲಾ ಸಮಸ್ಯೆಯ ಮೂಲ. ಪುಸ್ತಕಗಳಿಗೆ  ಬೆಲೆಕೊಡುವ ಮೊದಲು ಅದರ ವಿಚಾರಗಳು ಮಕ್ಕಳ ‌ಮಸ್ತಕವನ್ನು ಹಾಳು ಮಾಡಿ ಆಳುತ್ತಿದೆಯೆ ಎನ್ನುವ ಬಗ್ಗೆ  ಚಿಂತನೆ ನಡೆಸಿದರೆ  ವರ್ಷ ವರ್ಷ ಸಾಲ ಮಾಡಿ ಕೊಡುತ್ತಿರುವ ಶಿಕ್ಷಣವೇ ನಮ್ಮದಲ್ಲ. ಹೊರಗಿನವರ ಶಿಕ್ಷಣ ಮಕ್ಕಳನ್ನು ಹೊರಗೆ ಕಳಿಸುತ್ತಾ ದೇಶವನ್ನೇ ವಿದೇಶ ಮಾಡುವತ್ತ‌ ನಡೆದಿರೋದು ದುರಂತ.
ವಿದ್ಯೆ ಅವಿದ್ಯೆಯಾಗಬಾರದಿತ್ತು. ಅವಿದ್ಯೆ ಎಂದರೆ  ಕಲಿಕೆಯಲ್ಲಿ ಸತ್ಯ ಧರ್ಮ ಇರದಿರೋದು ಎಂದರೆ ಸರಿಯಾಗಬಹುದು. ಸುಮ್ಮನೆ  ಸರ್ಕಾರ ಸರಿಯಿಲ್ಲ ಎಂದು ಸುಮ್ಮನಿದ್ದರೆ ನಮ್ಮ ಸಹಕಾರ ಸರಿಯಿಲ್ಲವೆಂದರ್ಥ ವಾಗಿರುತ್ತದೆ. ಎರಡೂ ಸತ್ಯವೇ ಯಥಾ ಪ್ರಜೆ ತಥಾ ರಾಜಕೀಯ. ಯಥಾಗುರು ತಥಾ ಶಿಷ್ಯ, ಯಥಾ ಶಿಕ್ಷಣ ತಥಾ ಜ್ಞಾನ. ಯಥಾ ಜ್ಞಾನ ತಥಾ ವಿಜ್ಞಾನ. 
ವಿಜ್ಞಾನದಲ್ಲಿ ಎರಡು ವಿಧವಿದೆ.ಒಂದು ಅಧ್ಯಾತ್ಮ ವಿಜ್ಞಾನ. ಇನ್ನೊಂದು ಭೌತವಿಜ್ಞಾನ. ಎಷ್ಟು ಹೊರಗಿನ ವಿಚಾರಕ್ಕೆ ಸಹಕಾರವಿರುವುದೋ ಅಷ್ಟೇ ಹಣಬಳಕೆಯಾಗುತ್ತದೆ.
ಹಾಗೆ  ಎಷ್ಟು ಒಳಗಿನ ವಿಚಾರಕ್ಕೆ  ಸಹಕಾರವಿರುವುದೋ ಅಷ್ಟೇ ಒಳಗಿನ ವಿದ್ಯೆ ಜ್ಞಾನ ಹಣದ ಸದ್ಬಳಕೆಯಾಗಿರುತ್ತದೆ. 
ಈಗ ಎತ್ತ ಸಾಗಿದೆ ಭಾರತ? ಹೊರಗಿನವರು ಬಂದು ಒಳಗಿರುವವರನ್ನು ಕೊಂದು ಹೋದರೂ ಸರ್ಕಾರ ಕಾರಣವೆನ್ನುವವರೆ ಹೆಚ್ಚಾದರೆ ಸರ್ಕಾರ ನಡೆಸಿರೋದು ಯಾರು? ಪ್ರಜಾಪ್ರಭುತ್ವದಲ್ಲಿ ನಿಜವಾಗಿಯೂ ರಾಜರು ಯಾರು? ಸೇವಕರು ಯಾರು? ಹೊರಗೆ ಕಾಣೋದೆಲ್ಲಾ ಸತ್ಯವಲ್ಲ. ಒಳಗೆ ನಡೆದಿರೋದು ಕಾಣೋದಿಲ್ಲ. ಒಟ್ಟಿನಲ್ಲಿ ಮಾಯಾ ಜಗತ್ತಿನಲ್ಲಿ ಎಲ್ಲಾ ಮಾಯವಾಗೋರೆ. ಪುಸ್ತಕದ ವಿಷಯವೇ  ಸರಿಯಿಲ್ಲವಾದರೆ ಎಷ್ಟು ಹಣಕೊಟ್ಟು ಖರೀದಿಸಿ ತಲೆಗೆ ತುಂಬಿದರೂ ವ್ಯರ್ಥ. ಸಾಲ ಮಾಡಿ ಶಿಕ್ಷಣ ಕೊಡಿಸುವಾಗ ಎಚ್ಚರವಿರಲಿ.ಮಕ್ಕಳು ಸಾಲ ತೀರಿಸುವ  ಜ್ಞಾನದ ಶಿಕ್ಷಣ ಪಡೆದಿದ್ದರೆ ಸರಿ. ಇಲ್ಲವೆಂದರೆ ಅಡ್ಡದಾರಿಹಿಡಿದು ಕೈಗೆ ಸಿಗದೆ ಹೋಗಬಹುದು. ಇದು ಸತ್ಯ. ಭಾರತೀಯ ಶಿಕ್ಷಣದ ಸತ್ಯ ಸತ್ವ ತತ್ವಕ್ಕೆ ವಿರುದ್ದವಿರುವ ಅನೇಕ ವಿಷಯಗಳನ್ನು ಮಕ್ಕಳ ತಲೆಗೆ ತುಂಬಿದಷ್ಟೂ ಸಾಲ ಮಿತಿಮೀರುತ್ತದೆ.ಅಜ್ಞಾನ ಬೆಳೆದು ಅಹಂಕಾರ ಸ್ವಾರ್ಥ ಕ್ಕೆ ಜೀವನ‌ಬಲಿಯಾದರೆ  ಇದಕ್ಕೆ ಸರ್ಕಾರ ಕಾರಣ ಅಂದರೆ ಪೋಷಕರ ಸಹಕಾರವೇ ಕಾರಣವೆನ್ನುವುದು ಸತ್ಯ.

ಈಗ‌ ನಡೆಯುತ್ತಿರುವ‌ ಪ್ರತಿಯೊಂದು ದೊಡ್ಡ ಮತ್ತು ಸಣ್ಣ ಸಮಸ್ಯೆಗೆ ಕಾರಣ ಅಜ್ಞಾನ ವಾಗುತ್ತಿದೆ. ದೇವರನ್ನು ಹೊರಗೆ ಬೆಳೆಸಿ ಒಳಗಿನ ದೈವತ್ವಕ್ಕೆ ಶಿಕ್ಷಣ ನೀಡದಿರೋದು ಸಮಸ್ಯೆ.
ಅಸುರರೊಂದಿಗೆ ಸುರರೂ ವ್ಯವಹಾರಕ್ಕೆ ಇಳಿದು ಹಣ ಮಾಡಿಕೊಂಡು ಜನರನ್ನು ಆಳಲು ಹೊರಟಿದ್ದು ಸಮಸ್ಯೆ.
ವಿದೇಶದೊಂದಿಗೆ ಅತಿಯಾದ ಸ್ನೇಹ ಬೆಳೆಸಿಕೊಂಡು ಒಪ್ಪಂದ ಮಾಡಿಕೊಂಡು ಅವರ ಶಿಕ್ಷಣ,ಧರ್ಮ ವ್ಯವಹಾರ ಬಂಡವಾಳ ಸಾಲವನ್ನು ದೇಶದೊಳಗೆ ತಂದರೆ ಆಳೋದು ಯಾರು? 
ಭಯೋತ್ಪಾದನೆ  ಎಂದರೆ ಭಯವನ್ನು ಸೃಷ್ಟಿ ಮಾಡೋದು. ಯಾರ ಮೇಲೆ ಭಯ ಭಕ್ತಿ ಇರಬೇಕಿತ್ತೋ ಅದನ್ನರಿಯದ ಜನ ಹೊರಗಿನವರನ್ನು ಬೆಳೆಸಿಕೊಂಡು  ಶ್ರೀಮಂತ ರಾದರೂ ಒಳಗಿದ್ದ ಶ್ರೀಮಂತ ಜ್ಞಾನವಿಲ್ಲದಿದ್ದರೆ ಜೀವಭಯ ಇದ್ದೇ ಇರುತ್ತದೆ. ಇದನ್ನು ಹುಟ್ಟಿಸಿದವರು ಒಳಗಿರುವವರೆ ಎನ್ನುವುದೂ ಸತ್ಯವಾಗುತ್ತದೆ.ಹಿಂದಿನ ರಾಜರಿಗೆ ಜೀವಭಯವಿರಲಿಲ್ಲ ಕಾರಣ ಆತ್ಮಜ್ಞಾನವಿತ್ತು.ಈಗ ದೊಡ್ಡ ದೊಡ್ಡ ಸ್ಥಾನದಲ್ಲಿದ್ದವರ ಜೀವಕ್ಕೆ ಭಯ ಹೆಚ್ಚು.ಕಾರಣವಿಷ್ಟೆ ಅವರ ನಡಿಗೆ  ಧರ್ಮದೆಡೆಗೆ ನಡೆದಿಲ್ಲ.ಸತ್ಯದ ಅರಿವಿಲ್ಲದವರನ್ನು ದೇವರೆಂದರೆ ಸರಿಯಾಗಬಹುದೆ?
ರಾಜರನ್ನು ದೇವರೆನ್ನುತ್ತಿದ್ದ ಕಾಲವಿತ್ತು.ಈಗಿದು ಶಿಕ್ಷಣದ ಪ್ರಭಾವದಿಂದಾಗಿ ಬದಲಾಗಿದೆ.ಗುರುವನ್ನು ದೇವರೆಂದು ತಿಳಿಸುವ ಶಿಕ್ಷಣವಿತ್ತು  ಈಗಿಲ್ಲ. ಗುರುಗಳು ಸ್ವತಂತ್ರ ವಾಗಿ ಜೀವಿಸಿ ಜೀವನಸತ್ಯವನ್ನು ಲೋಕಕ್ಕೆ ತಿಳಿಸುವ ಅಧಿಕಾರ ಹಿಂದೆ  ಇತ್ತು. ಈಗ ಬದಲಾಗಿದೆ.ಪ್ರತಿಯೊಂದು ರಾಜಕೀಯದ ವಶವಾದರೆ ಸತ್ಯವಿರದು ಧರ್ಮ ನಿಲ್ಲದು.
ಒಟ್ಟಿನಲ್ಲಿ ಸರ್ಕಾರ ಹೊರಗಿದೆ ಸಹಕಾರ ಒಳಗಿದೆ.

ಜನರ ಜೀವನ ಒಳಗಿದೆ ಜನ ಸಹಕಾರ ಹೊರಗೇ ಬೆಳೆದಿದೆ. ಸತ್ಯಜ್ಞಾನ  ಒಳಗಿದೆ  ಹಣ ಹೊರಗಿದೆ. ಯಾವಾಗಿದು ಯೋಗದಿಂದ  ಅರ್ಥ ವಾಗುವುದಿಲ್ಲವೋ  ಅಜ್ಞಾನ ಬೆಳೆದು ನಾನೇ ಸರಿ ನಾನೇ ದೇವರು,ನಾನೇ ಎಲ್ಲಾ ನನ್ನಿಂದಲೇ ಎಲ್ಲಾ ಎನ್ನುವ ಅಹಂಕಾರ ಸ್ವಾರ್ಥ ಜೀವಾತ್ಮನನ್ನು ಸುತ್ತುವರಿದು ನಿಜವಾದ ಸತ್ಯದ ,ಪರಮಾತ್ಮನ ಅರಿವಿಲ್ಲದೆ ಜೀವ ಹೋಗುತ್ತದೆ.
ಅದಕ್ಕೆ ಹೇಳಿದ್ದು ಎಲ್ಲಾ ನಿನ್ನೊಳಗೇ ಇದೆ.ಹುಡುಕಿಕೋ ಅಂತ.ಹೊರಗಿನವರು ಸಹಾಯ ಮಾಡಬಹುದಷ್ಟೆ. ಆದರೆ ಆ ಸಹಾಯದ ಋಣ ತೀರಿಸಲು ನಾವು ಕಷ್ಟಪಡಲೇಬೇಕು.
ಋಣ ತೀರಿಸಲು ಒಂದು ಜನ್ಮ ಸಾಲದು. ಜನ್ಮ ಜನ್ಮಗಳಿಂದ ತಿಳಿದು‌ಬಂದ ಎಷ್ಟೋ ಸದ್ವಿಚಾರದಿಂದ  ಮಾನವ‌
ಮಹಾತ್ಮನಾಗಬಹುದಷ್ಟೆ. ಅದನ್ನು ಪುಸ್ತಕದಿಂದ ತಿಳಿಯದಿದ್ದರೆ  ಇದಕ್ಕೆ ಕಾರಣವೂ ನಮ್ಮ ಸಹಕಾರವಾಗುತ್ತದೆ. ಹೊರಗಿನ ವಿಷಯ ತಿಳಿಯೋ ಮೊದಲು ಒಳಗಿರುವ  ಉತ್ತಮ ವಿಷಯಗಳನ್ನು ಮಕ್ಕಳಿಗೆ ತಿಳಿಸಿದ್ದರೆ  ಮನೆಯೇ ಗುರುಕುಲವಾಗಿರುತ್ತಿತ್ತು. 
ಇನ್ನೂ ಎಷ್ಟು ಅಜ್ಞಾನ ಹೊರಗಿನಿಂದ ತುಂಬಿಸಬೇಕೋ?
ಹಣವಿದ್ದವರಿಗೆ ಜ್ಞಾನವಿಲ್ಲ.ಜ್ಞಾನವಿದ್ದವರಿಗೆ ಹಣವಿಲ್ಲ.
ಎರಡೂ ಇದ್ದರೂ  ಹೇಳುವ ಅಧಿಕಾರವಿಲ್ಲ.ಇದು ನಮ್ಮ ಪರಿಸ್ಥಿತಿಯನ್ನು ಹದಗೆಡಿಸುತ್ತಿದೆ. ಎಚ್ಚರವಾದರೆ ಉತ್ತಮ.
ಮಲಗಿದವರನ್ನು ಏಳಿಸಬಹುದು ಮಲಗಿದಂತೆ ನಟಿಸುವವರನ್ನು ಏಳಿಸಲಾಗದು. ಇವರೆ ಮಧ್ಯವರ್ತಿಗಳು.

ನಾಟಕದ ಸಂತೆಯಲ್ಲಿ  ವ್ಯವಹಾರಕ್ಕೆ ಇಳಿದು ಹಣಮಾಡಿಕೊಂಡರೆ  ಹೆಣವಾಗೋದನ್ನು ತಪ್ಪಿಸಲಾಗದು. ಒಟ್ಟಿನಲ್ಲಿ ಹೆಣದಿಂದಲೂ ಹೇಗೆ ಹಣ ಮಾಡಿಕೊಳ್ಳಬಹುದೆನ್ನುವ ಪುಸ್ತಕಗಳಿಗೆ  ಹಣಕೊಟ್ಟು ಜನ ಬೇಡಿಕೆಯಿದೆ.  ಬೇಡೋದನ್ನು ನೀಡೋದು ಮೇಲಿರುವವರೆ. ಆದರೆ ಏನು ಬೇಡಿದರೆ  ಆತ್ಮರಕ್ಷಣೆ ಆಗೋದೆನ್ನುವ  ಜ್ಞಾನ ನೀಡಬೇಕಾಗಿರೋದು ಗುರುಗಳು. ಗುರುವೇ ಜ್ಞಾನವನ್ನು ಗುರುತಿಸದಿದ್ದರೆ ದೇವರು ಕಾಣುವನೆ?
ಮನೆಯಿಳಗಿರುವ  ಜ್ಞಾನದೇವತೆಯಾದ ಸ್ತ್ರೀ  ಗುರುವಾಗಿ ಮಕ್ಕಳಿಗೆ ತಿಳಿಸಬೇಕಾದ ಸಂಸ್ಕಾರದ ಶಿಕ್ಷಣ ನೀಡಲು ಸೋತರೆ  ಅದಕ್ಕೆ ಕಾರಣ ಅವಳಿಗೇ ಕೊಡದ ಸಂಸ್ಕಾರದ ಶಿಕ್ಷಣವಾಗಿದೆ. ಹಣಕೊಟ್ಟು ಮಕ್ಕಳನ್ನು ಬೆಳೆಸುವುದು ಸುಲಭ. ಜ್ಞಾನಕೊಟ್ಟು ಬೆಳೆಸುವುದೇ ಕಷ್ಟ. ಅದಕ್ಕೆ ಕಷ್ಟಪಡದೆ ಸುಖವಾಗಿ ಓದಿ ಬೆಳೆದವರಲ್ಲಿ ಅಜ್ಞಾನ ವಿದೆ.
ಅಜ್ಞಾನ ವೆಂದರೆ ತಿಳುವಳಿಕೆಯಿಲ್ಲ ಎಂದರ್ಥ ವಲ್ಲ.ಸತ್ಯ ಧರ್ಮದ ತಿಳುವಳಿಕೆಯಿಲ್ಲ ಎಂದಾಗುತ್ತದೆ.
ಸತ್ಯ ಧರ್ಮ ಜ್ಞಾನವಿಲ್ಲದ ಪುಸ್ತಕಗಳಿಂದ  ಮಾನವನಿಗೆ ಜೀವನ್ ಮುಕ್ತಿ ಸಿಗಬಹುದೆ? 
ಇದೊಂದು ಸಾಮಾನ್ಯ ರಿಗೆ ಅರ್ಥ ವಾಗುವ ಸತ್ಯವಾಗಿದೆ.‌ಸಾಮಾನ್ಯರ ಸಹಕಾರ ವಿಲ್ಲದೆ ಅಸಮಾನ್ಯರು ಬೆಳೆಯುವುದಿಲ್ಲ. ಇದರಲ್ಲಿ  ದೇವರಾಗಬಹುದು ಅಸುರರೂ ಇರಬಹುದಷ್ಟೆ.  ಮಧ್ಯವರ್ತಿ  ಮಾನವನಿಗೆ ಮಾನವನೇ ಶತ್ರುವಾದರೆ  ಅಧೋಗತಿ.  ಎಳೆದಾಟ ಎರಡೂ ಕಡೆಗಿದೆ. ನಮ್ಮ ಹುಡುಕಾಟ ಒಳಗಿದ್ದರೆ ಶಾಂತಿಪಾಠ ಕಲಿಯಬಹುದು.
ಏನಂತೀರ?
ಮಾಡಿದ್ದುಣ್ಣೋ ‌ಮಹಾರಾಯ ಎಂದಂತಾಗಿದೆ  ಪ್ರಜೆಗಳ ಪರಿಸ್ಥಿತಿ.

ಭಗವತಿ 
ಬೆಂಗಳೂರು

ದ್ವೇಷ ಬುದ್ದಿ ಬೆಳೆಸಬಹುದು ಜ್ಞಾನವಲ್ಲ

ದ್ವೇಷದಿಂದ  ದೇಶೋದ್ದಾರವಾಗಲಿ ಆತ್ಮೋದ್ದಾರವಾಗಲಿ ಸಾಧ್ಯವಿಲ್ಲ. ಒಳಗೇ ಅಡಗಿರುವ ಅತಿಯಾದ ಸಾಲ ಅಹಂಕಾರ ಸ್ವಾರ್ಥ ವೇ ಇದಕ್ಕೆ ಕಾರಣವಾಗಿದೆ. ಯಾರನ್ನಾದರೂ ಸಾಲ ಬೇಡುವ ಮೊದಲು ಅದನ್ನು ಹೇಗೆ ತೀರಿಸಬೇಕೆಂಬ ಅರಿವಿದ್ದರೆ  ಸಮಸ್ಯೆ ಯಿರದು. ಸಾಲ ಮಾಡೋದಕ್ಕೆ ಕಾರಣವೇ ಆಸೆ,ಆಸೆಯೇ ದು:ಖದ ಮೂಲ.
ದು:ಖಕ್ಕೆ ಕಾರಣವೇ ಸಾಲ. ಸಾಲವೇ ಶೂಲ ಸಾಲ ಮಾಡಿ ಕೆಟ್ಟ ಎನ್ನುವ  ಸತ್ಯದ ಅರಿವಿನ‌ಕೊರತೆಯೇ ಎಲ್ಲಾ  ಹೋರಾಟ ಹಾರಾಟ ಮಾರಾಟಗಳಿಗೆ  ಕಾರಣ.
ಒಟ್ಟಿನಲ್ಲಿ ಮೂಲವನ್ನರಿತು  ನಡೆದವರು  ಸಾಲದಿಂದ ಬಿಡುಗಡೆ ಪಡೆದಿದ್ದಾರೆನ್ನಬಹುದಷ್ಟೆ.ಎಷ್ಟು ಹೊರಗೆ ನಡೆದರೂ  ಕಣ್ಣಿಗೆ ಕಾಣೋದು ಹಣ ಅಧಿಕಾರ ಸ್ಥಾನಮಾನ ಇಷ್ಟೇ ಜೀವನವೆಂದರೆ ಸತ್ಯವಲ್ಲ.
ಇದರಿಂದ ಹೊರಬಂದವರಿಗೆ ಸತ್ಯದ ಅರಿವಾಗಿದೆ ಎಂದರೆ  ಅದನ್ನು ಬಿಟ್ಟು ಇನ್ನೊಂದು  ಇದೆ ಎಂದರ್ಥ. ಇದು ಒಳಗಿನ ಅರಿವಿನ‌ಮೇಲೇ ನಿಂತಿರುವಾಗ ಹೊರಗಿನವರ ಅರಿವಿನ ಶಿಕ್ಷಣ ,ವ್ಯವಹಾರ ಭಾಷೆ ಧರ್ಮದ  ಕಡೆಗೆ ಹೊರಟು ಕೊನೆಗೆ ಅವರನ್ನೇ ದ್ವೇಷ ಮಾಡಿದರೆ ಅಧರ್ಮ ಕ್ಕೆ ತಕ್ಕಂತೆ ಫಲ ಜೀವವೇ ಅನುಭವಿಸೋದನ್ನು  ದೇವರೂ ತಡೆಯಲಾಗದು.
ಇದೀಗ ನಮ್ಮ ಕಣ್ಣ ಮುಂದೆ ನಡೆಯುತ್ತಿರುವ ಸತ್ಯವಾಗಿದೆ.
ಆತ್ಮನಿರ್ಭರ ಭಾರತ ಅಧ್ಯಾತ್ಮ ಸಂಶೋಧನೆಯಿಂದ ಸಾಧ್ಯ.
ಆತ್ಮಾವಲೋಕನ ದಿಂದ  ಸತ್ಯದರ್ಶನ ಸಾಧ್ಯ.ಸತ್ಯದಿಂದ ಧರ್ಮ ರಕ್ಷಣೆ ಸಾಧ್ಯ.
ಬದಲಾವಣೆ ಒಳಗಾಗದಿದ್ದರೆ ಯಾರದ್ದೋ ದ್ವೇಷಕ್ಕೆ ಯಾರದ್ದೋ ಜೀವಬಲಿ. 
ಎಲ್ಲಿಯವರೆಗೆ  ದ್ವೇಷ ಒಳಗಿರುವುದೋ ದೇಶ ಉದ್ದಾರವಾಗದು.ದೇಶದ ಜನತೆಯಲ್ಲಿಯೇ ದ್ವೇಷದ ವಿಷಬೀಜ ಬಿತ್ತುವುದರ ಮೂಲಕ  ದೇಶವನ್ನು ಒಡೆದು ಆಳೋದರಲ್ಲಿ  ಅಧ್ಯಾತ್ಮ ಸಂಶೋದನೆಯಾಗಲಿ ಭೌತವಿಜ್ಞಾನ ವಾಗಲಿ ಇದೆಯೆ? ಇಲ್ಲವೆಂದರೆ ಇದೊಂದು ಮಧ್ಯವರ್ತಿಗಳು ತಮ್ಮ ಸ್ವಾರ್ಥ ಸುಖಕ್ಕಾಗಿ ನಡೆಸಿರುವ ಷಡ್ಯಂತ್ರವಷ್ಟೆ. ಯಂತ್ರ ಮಾನವರನ್ನು ಸೃಷ್ಟಿ ಮಾಡುವಷ್ಟು ಬುದ್ದಿವಂತಿಕೆ ಇರುವ ಮಾನವನಿಗೆ ಯಾಂತ್ರಿಕ ಜೀವನದಿಂದ ಆಗುತ್ತಿರುವ  ಜೀವನಷ್ಟ ಮಾನನಷ್ಟ ಭ್ರಷ್ಟ ದುಷ್ಟರನ್ನು ಸರಿಪಡಿಸಲಾಗದು ಎನ್ನುವುದೂ ಸ್ಪಷ್ಟ.
ಜನಸಹಕಾರವಿಲ್ಲದೆ ಯಾವುದೂ ಮುಂದೆ ನಡೆದಿಲ್ಲ ನಡೆಯದು.ಎಲ್ಲದ್ದಕ್ಕೂ  ಜನಸಹಕಾರವೇ ಕಾರಣ.ಅಜ್ಞಾನವೇ ಕಾರಣ.

ಮಹಾಜ್ಞಾನಿಯಾಗಿದ್ದ ರಾವಣನಾಗಲಿ  ಬುದ್ದಿವಂತನಾಗಿದ್ದ  ದುರ್ಯೋಧನನಾಗಲಿ  ಮಹಾದಾನಿಯಾಗಿದ್ದ ಕರ್ಣ  ಮತ್ತು ಬಲಿಚಕ್ರವರ್ತಿಯಾಗಲಿ  ದ್ವೇಷವನ್ನು       ಅಸ್ತ್ರ ವಾಗಿಸಿಕೊಂಡಿರಲಿಲ್ಲ. ಕಾರಣ ಅವರಿಗೆ  ಅಧಿಕಾರ ಅಧಿಕವಾಗಿತ್ತು. ಯಾವುದೂ ಅತಿಯಾದರೆ ಗತಿಗೇಡು.

ಭಗವತಿ
ಬೆಂಗಳೂರು