ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು
ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ...
Sunday, April 27, 2025
ಸ್ವತಂತ್ರ ಜ್ಞಾನ ಒಳಗಿತ್ತೋ ಹೊರಗಿರತ್ತೋ
ಅಧ್ಯಾತ್ಮ ಸಂಪತ್ತಿನಿಂದ ಬುದ್ದಿವಂತಿಕೆ ಬೆಳೆಸಿಕೊಂಡು ಭೂಮಿಯ ಋಣ ತೀರಿಸುವ ಧರ್ಮ ಕರ್ಮದ ಕಡೆಗೆ ತಾಳ್ಮೆಯಿಂದ ನಡೆದವರು ದೈವೀಕ ಗುಣಜ್ಞಾನವನ್ನರಿತು ನಂಬಿಕೆಯೇ ದೇವರೆಂದರಿತು ಕಷ್ಟದಲ್ಲೂ ಸುಖವನ್ನು ಕಂಡವರು ನಗುತ್ತಲೇ ದುಡ್ಡಿಲ್ಲದಿದ್ದರೂ ಆತ್ಮಸಾಕ್ಷಿಗಿಂತ ದೊಡ್ಡ ಸತ್ಯವಿಲ್ಲವೆಂದು ಅರ್ಥ ಮಾಡಿಕೊಂಡು ಇರುವ ಆಸ್ತಿ ಹಣವೆಲ್ಲವನ್ನೂ ದಾನ ಮಾಡಿ ಕೊನೆಯಲ್ಲಿ ಒಳಗೇ ಇದ್ದ ಪರಮಾತ್ಮನ ಸತ್ಯಕ್ಕೆ ಶರಣಾದರು ದಾಸರಾದರು. ಇದು ಸನಾತನ ಧರ್ಮವನ್ನು ಉಳಿಸಿಬೆಳೆಸಿತ್ತು.ಈಗ ಹೇಗಿದೆ? ಎಲ್ಲರೂ ಒಂದು ರೀತಿಯಲ್ಲಿ ಬಂಧನಕ್ಕೆ ಒಳಗಾಗಿರುವ ಕೈದಿಗಳೇ ಆಗಿದ್ದರೂ ಸ್ವತಂತ್ರವೆನ್ನುವ ಭ್ರಮೆಯಲ್ಲಿ ಹೊರಗೆ ಓಡಾಡುತ್ತಿದ್ದೇವೆ.
Subscribe to:
Post Comments (Atom)
-
ದ್ವೇಷ ಸೇಡು ಕೋಪ ಹಠ ಎಲ್ಲವೂ ಸಾಧನೆಗೆ ಅಡೆತಡೆಗಳನ್ನು ಸೃಷ್ಟಿ ಮಾಡುವುದೆನ್ನುವುದು ಅಧ್ಯಾತ್ಮ ಸತ್ಯ. ಹಾಗಾದರೆ ವಾಸ್ತವದಲ್ಲಿ ಇವೆಲ್ಲವೂ ರಾರಾಜಿಸುತ್ತಿವೆ ಹರಡುತ್ತಿದ...
-
ಸಾಮಾನ್ಯ ಜ್ಞಾನದಿಂದ ಸಾಮಾನ್ಯ ಪ್ರಜೆಯಾಗಿ ಸಾಮಾನ್ಯರಂತೆ ನಡೆಯುವುದೇ ಪ್ರಜಾಪ್ರಭುತ್ವದ ವಿಶೇಷ ಜ್ಞಾನ.ಆದರಿದು ಕಷ್ಟಪಡುವ ಸ್ಥಿತಿಯಲ್ಲಿದೆ ಎಂದರೆ ನಮ್ಮ ಸಹಕಾರ ಅದಮಾನ್ಯರ...
-
ಮಕ್ಕಳೇ ಬೇಡ ಎನ್ನುವವರ ಸಂಖ್ಯೆಬೆಳೆಯುತ್ತಿದೆ.ಇದ್ದ ಮಕ್ಕಳು ದೂರದ ದೇಶಕ್ಕೆ ಓಡುತ್ತಿದ್ದಾರೆ.ಹತ್ತಿರವಿದ್ದವರಿಗೆ ಪೋಷಕರಲ್ಲಿ ಭಯ ಭಕ್ತಿ ಗೌರವವಿಲ್ಲದೆನಡೆಸಿಕೊಂಡರೆ ...
No comments:
Post a Comment