ಶಿಕ್ಷಣ ರಕ್ತಗತ ವಿಷಯಲ್ಲೋ ಋಣದ ವಿಚಾರದಲ್ಲೂ?

ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...

Sunday, April 27, 2025

ಅವಕಾಶ ವಂಚಿತರು ಯಾರು?

ಇಂದು ಅವಕಾಶಗಳಿಗೇನೂ ಕಡಿಮೆಯಿಲ್ಲ.ಆದರೆ ನಮ್ಮ ಚಿಂತನೆಯನ್ನು ಬಳಸಿಕೊಂಡು ಮುನ್ನೆಡೆಯುವ ಅವಕಾಶ ಕಡಿಮೆಯಿದೆ. ಉತ್ತಮ ಚಿಂತನೆಗಳು  ಹೊರಗೆ ಬರಲು ಉತ್ತಮರ ಸಹಕಾರದ ಜೊತೆಗೆ ಅವಕಾಶ ಅಧಿಕಾರ ಅಗತ್ಯ.
ಅದೃಷ್ಟ ಯಾವಾಗಲೂ ಒಂದೇ ರೀತಿಯಿರದು. ಬುದ್ದಿಶಕ್ತಿ  ಇರಬಹುದು. ಬುದ್ದಿವಂತಿಕೆಯಿಂದ ಅವಕಾಶಗಳನ್ನು ಆರಿಸಿಕೊಳ್ಳಬೇಕಿದೆ. ಎಲ್ಲಾ ಅವಕಾಶಗಳೂ ಬುದ್ದಿಶಕ್ತಿಯನ್ನು ಹೆಚ್ಚಿಸಲಾಗದು.
ನಾಟಕ ಮಾಡೋರಿಗೆ ಅವಕಾಶಗಳಿಗೇನೂ ಕೊರತೆಯಿಲ್ಲ. ನೋಡೋರು ಮಾತ್ರ ಬುದ್ದಿವಂತರಾಗಿರಬೇಕು.

No comments:

Post a Comment