ಅತಿಯಾದ ಶಾಂತಿಯಿಂದ ಬುದ್ದನಾಗಬಹುದು. ಅತಿಯಾದ ಕ್ರಾಂತಿಯಿಂದ ಪ್ರಭುದ್ದರಾಗಬಹುದು.
ಬುದ್ದ ಜ್ಞಾನದ ಸಂಕೇತ ಪ್ರಬುದ್ದ ಅಜ್ಞಾನದ ಸಂಕೇತ. ಇಲ್ಲಿ ಅಜ್ಞಾನ ವೆಂದರೆ ಸತ್ಯ ಧರ್ಮ ದ ಅರಿವಿಲ್ಲದಿರೋದೆಂರ್ಥ.
ಬುದ್ದನಂತಹ ಜ್ಞಾನಿಯ ಮುಂದೆ ಅಂಗುಲಿಮಾಲನಂತಹ ಅಸುರನೇ ಬದಲಾಗಿ ಹೋದ. ಅಂದರೆ ಸತ್ಯಜ್ಞಾನಕ್ಕಿರುವ ಶಕ್ತಿ ಮಿಥ್ಯಜ್ಞಾನದಲ್ಲಿಲ್ಲ .
ಬುದ್ದ ತನ್ನ ಜ್ಞಾನೋದಯದ ನಂತರ ರಾಜಕೀಯ ಬಿಟ್ಟು ಹೊರನಡೆದಂತೆ ಇಂದಿನಪ್ರಭುದ್ದರು ಅಜ್ಞಾನದ ಹಿಂದೆ ನಡೆದು ರಾಜಕೀಯಕ್ಕೆ ಇಳಿದಿದ್ದಾರೆ. ಪ್ರಜಾಪ್ರಭುತ್ವದಲ್ಲಿ ರಾಜರು ಯಾರು?
No comments:
Post a Comment