ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ...

Saturday, August 20, 2022

ಭಾರತೀಯ ×ಭಾರತೀಯತೆ?

ಭಾರತದೊಳಗಿದ್ದರೆ ಭಾರತೀಯ ,ದೇಹದೊಳಗೆದೇಶದ ತತ್ವ ಜ್ಞಾನವಿದ್ದರೆ  ಭಾರತೀಯತೆ. ಭಾರತದೊಳಗಿದ್ದು ವಿದೇಶ ಜ್ಞಾನದೊಳಗಿದ್ದರೆ ಪರಕೀಯ.

No comments:

Post a Comment