ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ...

Wednesday, August 17, 2022

ಸಮಸ್ಯೆಗೆ ಕಾರಣ

*ತೊಂದರೆಗಳಿಗೆ ಎರಡು ಕಾರಣ. ಒಂದು ಹಿತಶತ್ರುಗಳ ಮೇಲೆ ನಂಬಿಕೆ ಇಡುವುದು, ಇನ್ನೊಂದು ತಮಗೆ ಒಳ್ಳೆಯದನ್ನೇ ಬಯಸುವವರ ಮೇಲೆ ಸಂಶಯ ಪಡುವುದು.**

No comments:

Post a Comment