ಪ್ರಜಾಪ್ರಭುತ್ವದ ಸಮಾನತೆ ಆಧ್ಯಾತ್ಮವಾಗಬೇಕಿತ್ತು

ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ...

Saturday, August 20, 2022

ಆತ್ಮವಿಶ್ವಾಸ ×ಅಹಂಕಾರ

ಪರಮಾತ್ಮನ ನನ್ನೊಳಗೆ ಕಾಣೋ ನಡಿಗೆಯಲ್ಲಿ ಇತರರೊಳಗಿದ್ದು ಸಹಕರಿಸಿದ ಪರಮಾತ್ಮ ಕಾಣದಿದ್ದರೆ  ಪರಿಪೂರ್ಣತೆಯಲ್ಲ. ಅದ್ವೈತ ಸಿದ್ದಾಂತವು  ಆಂತರಿಕ ಹಾಗು ಬಾಹ್ಯ ಮನಸ್ಸಿನ ಸಮಾನತೆಯೆಡೆಗೆ ನಡೆದಿತ್ತು...
ಆತ್ಮವಿಶ್ವಾಸವು ಅಹಂಕಾರದಿಂದ ಪಡೆಯಲಾಗದು.

No comments:

Post a Comment