ಭೂ ಋಣ ತೀರಿದಾಗ ಮುಕ್ತಿ

ಭೂಮಿಯಲ್ಲಿ ಎಷ್ಟು ಸಂಪಾದಿಸಿದರೂ ಒಮ್ಮೆ ಎಲ್ಲಾ ತೀರಿಸಿ ಹೋಗಲೇಬೇಕೆನ್ನುವುದನ್ನು ಯಾರೂ ಬದಲಾಯಿಸಲಾಗಿಲ್ಲ.ಅದಕ್ಕೆ ಮಹಾತ್ಮರು ಸಾಧ್ಯವಾದಷ್ಟು ಸರಳವಾಗಿ ಜೀವನ‌ನಡೆಸುತ್ತಾ ...

Saturday, August 20, 2022

ಆತ್ಮವಿಶ್ವಾಸ ×ಅಹಂಕಾರ

ಪರಮಾತ್ಮನ ನನ್ನೊಳಗೆ ಕಾಣೋ ನಡಿಗೆಯಲ್ಲಿ ಇತರರೊಳಗಿದ್ದು ಸಹಕರಿಸಿದ ಪರಮಾತ್ಮ ಕಾಣದಿದ್ದರೆ  ಪರಿಪೂರ್ಣತೆಯಲ್ಲ. ಅದ್ವೈತ ಸಿದ್ದಾಂತವು  ಆಂತರಿಕ ಹಾಗು ಬಾಹ್ಯ ಮನಸ್ಸಿನ ಸಮಾನತೆಯೆಡೆಗೆ ನಡೆದಿತ್ತು...
ಆತ್ಮವಿಶ್ವಾಸವು ಅಹಂಕಾರದಿಂದ ಪಡೆಯಲಾಗದು.

No comments:

Post a Comment