ದ್ವೇಷವಿರುವ ಕಡೆ ಜ್ಞಾನ ಬೆಳೆಯೋದಿಲ್ಲ. ಜ್ಞಾನವಿಲ್ಲದ ಕಡೆ ಧರ್ಮ ನಿಲ್ಲೋದಿಲ್ಲ. ಧರ್ಮ ವಿಲ್ಲದ ಕಡೆ ಸತ್ಯವಿರೋದಿಲ್ಲ.ಸತ್ಯವಿಲ್ಲದೆಡೆ ದೈವತ್ವಕ್ಕೆ ಬೆಲೆ ಇರೋದಿಲ್ಲ.
ಹಾಗಾದರೆ ಯಾವುದು ಇರಬಾರದು? ಯಾವುದು ಇರಬೇಕು?
ಶಿಕ್ಷಣದಲ್ಲಿ ಬದಲಾವಣೆ ಮಾಡೋದಕ್ಕೆ ಪ್ರತಿಯೊಬ್ಬರೂ ತಮ್ಮ ತಮ್ಮ ಮನಸ್ಸಿಗೆ ಬಂದ ಹಾಗೆ ಸಲಹೆ,ಸೂಚನೆ ಕೊಡುತ್ತಾರೆ. ಆದರೆ ಮಕ್ಕಳ ಮನಸ್ಸನ್ನರಿತು ಅವರ ಪರಿಸ್ಥಿತಿ ,ಮನಸ್ಥಿತ...
No comments:
Post a Comment