ದ್ವೇಷವಿರುವ ಕಡೆ ಜ್ಞಾನ ಬೆಳೆಯೋದಿಲ್ಲ. ಜ್ಞಾನವಿಲ್ಲದ ಕಡೆ ಧರ್ಮ ನಿಲ್ಲೋದಿಲ್ಲ. ಧರ್ಮ ವಿಲ್ಲದ ಕಡೆ ಸತ್ಯವಿರೋದಿಲ್ಲ.ಸತ್ಯವಿಲ್ಲದೆಡೆ ದೈವತ್ವಕ್ಕೆ ಬೆಲೆ ಇರೋದಿಲ್ಲ.
ಹಾಗಾದರೆ ಯಾವುದು ಇರಬಾರದು? ಯಾವುದು ಇರಬೇಕು?
ಸತ್ತ ಕುಟುಂಬಕ್ಕೆ ಲಕ್ಷಾಂತರ ರೂ ಕೊಟ್ಟರೂ ಜೀವಕ್ಕೆ ಮುಕ್ತಿ ಸಿಗೋದಿಲ್ಲ.ಕಾರಣ ಜೀವವನ್ನು ಹಣದಿಂದ ಅಳೆಯಲಾಗದು. ಹೀಗೇ ಬಡವರಿಗೆ ಹಣಕೊಟ್ಟು ಅವರನ್ನು ಖರೀದಿಸುವುದು ಅಧರ್ಮ...
No comments:
Post a Comment