ದ್ವೇಷವಿರುವ ಕಡೆ ಜ್ಞಾನ ಬೆಳೆಯೋದಿಲ್ಲ. ಜ್ಞಾನವಿಲ್ಲದ ಕಡೆ ಧರ್ಮ ನಿಲ್ಲೋದಿಲ್ಲ. ಧರ್ಮ ವಿಲ್ಲದ ಕಡೆ ಸತ್ಯವಿರೋದಿಲ್ಲ.ಸತ್ಯವಿಲ್ಲದೆಡೆ ದೈವತ್ವಕ್ಕೆ ಬೆಲೆ ಇರೋದಿಲ್ಲ.
ಹಾಗಾದರೆ ಯಾವುದು ಇರಬಾರದು? ಯಾವುದು ಇರಬೇಕು?
🌷*ಸ್ಪೂರ್ತಿ ಕಿರಣ*🌷 *ಪ್ರತಿಯೊಂದು ಅವಕಾಶವನ್ನೂ ಸ್ವೀಕರಿಸಬೇಕಿಲ್ಲ.ಪ್ರತಿಯೊಂದು ಆಹ್ವಾನಕ್ಕೂ ಸ್ಪಂದಿಸಬೇಕಿಲ್ಲ.ಪ್ರತಿಯೊಂದು ಬೇಡಿಕೆಯನ್ನೂ ಪೂರೈಸಬೇಕಿಲ್ಲ.ಪ್ರತಿಯೊ...
No comments:
Post a Comment